ದಾಂಡೇಲಿ

ಎಪ್ರಿಲ್ 19 ರಂದು ಇಂಟರ್ ಡಿಸ್ಟ್ರಿಕ್ಟ್ ರಾಪಿಡ್ ಚೆಸ್ ಟೂರ್ನಮೆಂಟ್

ದಾಂಡೇಲಿಯ ರೋಟರಿ ಕ್ಲಬ್ ಆಶ್ರಯದಲ್ಲಿ ಇಂಟರ್ ಡಿಸ್ಟ್ರಿಕ್ಟ್ ರಾಪಿಡ್ ಚೆಸ್ ಟೂರ್ನಮೆಂಟ್ ನ್ನು ಎಪ್ರಿಲ್ 19ನೇ ಏಪ್ರಿಲ್ ರಂದು ರೋಟರಿ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ್ಯ ಆಶುತೋಷಕುಮಾರ ರಾಯ್ ತಿಳಿಸಿದ್ದಾರೆ. ರೋಟರಿ ಪ್ರಮುಖರಾದ ನವಿನ ಕಾಮತ ಮಾತನಾಡಿ ಈ ಟೂರ್ನಮೆಂಟ್ ಕ್ರೀಡಾಸ್ಫೂರ್ತಿ, ತಂತ್ರಚಿಂತನೆಗಳನ್ನು ಉತ್ತೇಜಿಸುವುದರೊಂದಿಗೆ ಕಾರವಾರ […]

ಫೀಚರ್

ಧಾರವಾಡದ ಕೆ.ಸಿ.ಡಿ. ವಿದ್ಯಾರ್ಥಿನಿ, ಜೋಯಿಡಾದ ಆದಿವಾಸಿ ಪ್ರತಿಭೆಯ ಸಂಶಯಾಸ್ಪದ ಸಾವು: ಪಾಲಕರು ದೂರು ನೀಡಿದರೂ ತನಿಖೆ ವಿಳಂಬ

ಧಾರವಾಡದ ಕೆ.ಸಿ.ಡಿ. ಪದವಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ, ಜೊಯಿಡಾ ತಾಲೂಕಿನ ಮುಡಿಯೆ ಗ್ರಾಮದ ಆದಿವಾಸಿ ಪ್ರತಿಭೆ ಪ್ರಜಿತಾ ಪ್ರಕಾಶ್ ವೇಳಿಪ ಕೆಲ ದಿನಗಳ ಹಿಂದೆ ಶಂಖಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಈ ಬಗ್ಗೆ ಪಾಲಕರು ಪೊಲೀಸ್ ದೂರು‌ ನೀಡಿದರೂ ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಓದಿ […]

ಈ ಕ್ಷಣದ ಸುದ್ದಿ

ಸರಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿಯಮಾವಳಿಗಳನ್ನು ರೂಪಿಸಿದೆ. ಆಸಕ್ತ ಮತ್ತು ಅರ್ಹ ನೌಕರರು ವರ್ಗಾವಣೆಗಾಗಿ ಎ.13 ರಿಂದ ಮೇ 31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರತಿಯೊಬ್ಬ […]

ಒಡನಾಡಿ ವಿಶೇಷ

WESCO – CSR ಯೋಜನೆಯಡಿಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ 16 ಅಂಗನವಾಡಿಗಳ ನಿರ್ಮಾಣ

ಬಸ್ ತಂಗುದಾಣ, ಆಟೋ ನಿಲ್ದಾಣ, ಉದ್ಯಾನವನ, ಬಿಸಿಯೂಟ ಕೊಠಡಿ ಸೇರಿದಂತೆ 10 ಕೋಟಿ ರೂಗಳಿಗೂ ಹೆಚ್ಚು ವೆಚ್ಚ ಮಾಡಿದ ಕಾಗದ ಕಂಪನಿ ಒಂದು ಸರಕಾರವೋ, ಜನಪ್ರತಿನಿದಿಯೋ ಅಥವಾ ಸ್ಥಳೀಯ ಆಡಳಿತವೋ ಮಾಡಬೇಕಾದ ಅಭಿವೃದ್ಧಿಪರ ಕೆಲಸಗಳನ್ನು ಹಾಗೂ ಸೇವಾ ಕಾರ್ಯಗಳನ್ನು ಒಂದು ಕಂಪನಿ ಮಾಡುತ್ತಿದೆಯೆಂದರೆ ಅದರ ನಿಜವಾದ ಕ್ರೆಡಿಟ್ಟು ದಾಂಡೇಲಿಯ […]

ಈ ಕ್ಷಣದ ಸುದ್ದಿ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಎರಡು ಪ್ರತ್ಯೇಕ ಪ್ರಕರಣ : ಐವರ ಬಂಧನ

ಐಪಿಎಲ್ ಕ್ರಿಕೆಟ್ ಸೋಲು, ಗೆಲುವಿಗಾಗಿ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಪೊಲೀಸ್ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ದಾಳಿಯ ವೇಳೆ ಐವರು ಬಂಧನಕ್ಕೊಳಗಾಗಿದ್ದಾರೆ. ಪ್ರಕರಣ ಒಂದು : ದಾಂಡೇಲಿ ನಗರದ ಅಂಬೇವಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ನಿರ್ಮಲ ನಗರದ ಅನಿಲ್ ಲಕ್ಷ್ಮಣ್ ಬಳ್ಳಾರಿ, ಟಿ ಆರ್ ಟಿ […]

ಒಡನಾಡಿ ವಿಶೇಷ

ಭಗವಂತನ ಮರಣ : ಮಾನವೀಯತೆಯ ದಿಟ್ಟ ನಾಟಕ – ಕಿರಣ ಭಟ್ ರ ಬರಹ

ʼಸಮುದಾಯʼ ಕ್ಕೀಗ ಐವತ್ತು ವರ್ಷ.ಪ್ರಗತಿಪರ ಆಶಯದ ನಾಟಕಗಳನ್ನೇ ಎತ್ತಿಕೊಂಡು ಆಡುತ್ತ ಬಂದ ʼಸಮುದಾಯʼ ದ ಬೆಂಗಳೂರು, ಸುವರ್ಣ ವರ್ಷದಲ್ಲಿ ಎತ್ತಿಕೊಂಡಿದ್ದು ʼಭಗವಂತನ ಮರಣʼ. ನಾಟಕವನ್ನು. ಕೆ. ಆರ್‌ ಮೀರಾ ರ ಈ ಮಲಯಾಳಂ ಕತೆ ʼಬಹುರೂಪಿʼ ಯಿಂದ ಕನ್ನಡಕ್ಕೂ ಬಂದಿದೆ. ಇಂಥ ಕೃತಿಯೊಂದಕ್ಕೆ ಮಲಯಾಳಂ ನಾಟಕ ರೂಪ ಕೊಟ್ಟವರು […]

ಅಂತಾರಾಷ್ಟ್ರೀಯ

ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಬಿಜೆಪಿ ತಿರುಚುವ ಕೆಲಸ ಮಾಡುತ್ತಿದೆ – ಕಾಂಗ್ರೆಸ್

ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹೆಳಿಕೆಯನ್ನು ಬಿ.ಜೆ.ಪಿ.ಯುವರು ಸಮಾಜದ ಶಾಂತಿಯನ್ನು ಕದಡುವಂತಹ ವಾತಾವರಣವನ್ನು ನಿರ್ಮಿಸುವ ರೀತಿಯಲ್ಲಿ ತಿರುಚಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ದಾಂಡೇಲಿ ಬ್ಲಾಕ ಕಾಂಗ್ರೆಸ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ್ಯ ಮೋಹನ ಹಲವಾಯಿ ತಿಳಿಸಿದ್ದಾರೆ. ಕಾಂಗ್ರೆಸ […]

ಈ ಕ್ಷಣದ ಸುದ್ದಿ

ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ದೂರು

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕುರಿತು ಪ್ರಚೋದನಾಕಾರಿ ಭಾಷಣ ಮಾಡಿದ್ದನ್ನು ಖಂಡಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಾಂಡೇಲಿ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಶನಿವಾರ ಬಿಜೆಪಿ ಯುವ‌ ಮೋರ್ಚಾ ನೇತೃತ್ವದಲ್ಲಿ ದೂರು […]

Uncategorized

ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಬಿ.ಜೆ.ಪಿ.ಯವರು ತಿರುಚಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ- ಕಾಂಗ್ರೆಸ್

ಕಾಂಗ್ರೆಸ ಪಕ್ಷದ ರಾಷ್ಟ್ರೀಯತೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹೆಳಿಕೆಯನ್ನು ಬಿ.ಜೆ.ಪಿ.ಯುವರು ಸಮಾಜದ ಶಾಂತಿಯನ್ನು ಕದಡುವಂತಹ ವಾತಾವರಣವನ್ನು ನಿರ್ಮಿಸುವ ರೀತಿಯಲ್ಲಿ ತಿರುಚಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ದಾಂಡೇಲಿ ಬ್ಲಾಕ ಕಾಂಗ್ರೆಸ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ್ಯ ಮೋಹನ ಹಲವಾಯಿ ತಿಳಿಸಿದ್ದಾರೆ. ಕಾಂಗ್ರೆಸ […]

ದಾಂಡೇಲಿ

ಘನತ್ಯಾಜ್ಯ ವಿಲೇವಾರಿ : ಸಿಬ್ಬಂದಿಗಳ ನೇಮಕ, ವಾಹನ ಖರೀದಿಯಲ್ಲಿ ಬ್ರಷ್ಠಾಚಾರ: ತನಿಖೆಗೆ DYFY ಒತ್ತಾಯ

ದಾಂಡೇಲಿ ನಗರಸಭೆಯ ಘನತ್ಯಾಜ್ಯ ನಿರ್ವಹಣೆಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ, ವೇತನ ಹಣದ ಭ್ರಷ್ಠಾಚಾರ ಹಾಗೂ ಸ್ವಚ್ಛತಾ ವಾಹನ ಸೇರಿದಂತೆ ಸಲಕರಣೆಗಳ ಖರೀದಿಯ ಒಟ್ಟು ಪ್ರಕ್ರಿಯೆಯನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ‌ಡಿ. ಸ್ಯಾಮಸನ್ ಶಾಸಕ ಆರ್.ವಿ. ದೇಶಪಾಂಡೆಯವರಿಗೆ ಮನವಿ ಸಲ್ಲಿಸಿದ್ದಾರೆ. 2025 ರ ಸೆಪ್ಟಂಬರ ಡ10 ರಂದು […]