ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಜನಾಕರ್ಷಿಸಿದ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ

ದಾಂಡೇಲಿ : ಸಣ್ಣ ಉದ್ಯಮಿಗಳನ್ನು ಮತ್ತು ಗೃಹೋತ್ಪನ್ನಗಳನ್ನು ಪ್ರೋತ್ಸಾಹಿಸುವ ಹಾಗೂ ಬೆಂಬಲಿಸುವ ನಿಟ್ಟಿನಲ್ಲಿ ದಾಂಡೇಲಿಯ ರೋಟರಿ ಕ್ಲಬ್, ಕುಂದಾಪುರದ ಬೆನಕ ಇವೆಂಟ್ಸ್ ಮತ್ತು ಅಂಕೋಲಾದ ಶ್ರೀ ಗುರು ರಾಘವೇಂದ್ರ ಇವೆಂಟ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳ ದಾಂಡೇಲಿಯ ಜನರನ್ನ ಆಕರ್ಷಿಸುವಲ್ಲಿ […]

ಈ ಕ್ಷಣದ ಸುದ್ದಿ

ಇಲ್ಲೊಂದು ಬ್ಯಾಂಕಿನಲ್ಲಿ ಬಹುಕೋಟಿ ಹಗರಣ : ಸಿಬ್ಬಂದಿಗಳಿಂದಲೇ ಗೋಲಮಾಲ್

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿಗಳಲ್ಲೊಂದಾದ ತಾಮೀರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಬಹುಕೋಟಿ ರು.ಗಳ ಹಣಕಾಸುಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ನಕಲಿ ಚಿನ್ನ ಅಡವಿಟ್ಟು ಸಾಲ ಮಂಜೂರು ಮಾಡಿ, ಸಿಬ್ಬಂದಿಗಳೇ ಸೊಸೈಟಿಗೆ ಸುಮಾರು ಆರು ಕೋಟಿ ರೂ. ಪಂಗನಾಮ ಹಾಕಿರುವ ಸಂಗತಿ ಬಯಲಾಗಿದೆ. ತಾಮೀರ್ ಸೊಸೈಟಿಯ ದಾಂಡೇಲಿಯಶಾಖಾ ವ್ಯವಸ್ಥಾಪಕ ಮೀರ್ […]