• ಪರಿ‍ಚಯ

    ‘ಸಹೃದಯ ಕಾವ್ಯ’ ಪ್ರಶಸ್ತಿಗೆ ನಾಗರೇಖಾರ ‘ಪಾದಕ್ಕೊಂದು ಕಣ್ಣು’ ಆಯ್ಕೆ

    ಸವದತ್ತಿಯ ಸಹೃದಯ‌ ಸಾಹಿತ್ಯ ಪ್ರತಿಷ್ಠಾನದಿಂದ ನಿಡುವ ರಾಜ್ಯಮಟ್ಟದ “ಸಹೃದಯ ಕಾವ್ಯ ಪ್ರಶಸ್ತಿ’ಗೆ ದಾಂಡೇಲಿಯನಾಗರೇಖಾ‌ ಗಾಂವಕರ ಅವರ ‘ಪಾದಕ್ಕೊಂದು ಕಣ್ಣು’ ಕವನ ಸಂಕಲನ‌ ಆಯ್ಕೆಯಾಗಿದೆ. 2025 ನೇ ಸಾಲಿನಲ್ಲಿ‌ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.‌ಪ್ರತಿಷ್ಠಾನದ ನಾಲ್ಕನೇ ವರ್ಷದಸಂಭ್ರಮದಲ್ಲಿ ಪ್ರಶಸ್ತಿಗಾಗಿ ಕೃತಿಗಳನ್ನು‌ ಆಹ್ವಾನಿಸಲಾಗಿದ್ದು, 100ಕ್ಕೂ ಹೆಚ್ಚುಕೃತಿಗಳು ಸಲ್ಲಿಕೆಯಾಗಿದ್ದವು. [...]
  • ಅಂತಾರಾಷ್ಟ್ರೀಯ

    ಕಾಳಿನದಿ ದಂಡೆಯಲ್ಲಿ 40 ಮೊಸಳೆ‌ ಮರಿಗಳು: ತಾಯಿ ಮೊಸಳೆಯಿಂದ ಕಾವಲು

    ಅಲ್ಲಿ ಅದೆಷ್ಟು ಮೊಸಳೆ ಮರಿಗಳಿವೆಯೆಂದು ಲೆಕ್ಕ ಹಾಕಲು ಹೋದರೆ ಲೆಕ್ಕವೇ ತಪ್ಪಿ ಹೋಗುತ್ತದೆ. ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 40 ಕ್ಕೂ ಹೆಚ್ಚು ಮೊಸಳೆ ಮರಿಗಳು… ನಂಬ್ತೀರಾ….? ನಂಬಲೇ ಬೇಕು. ಎಲ್ಲಿ ಗೊತ್ತಾ…. ದಾಂಡೇಲಿಯ ಲೋಕೋಪಯೋಗಿ ಪ್ರವಾಸಿಗೃಹದ ಹತ್ತಿರ, ಕಾಳಿ ನದಿ ದಂಡೆಯ ಮೇಲೆ…. ಮೊಸಳೆಯೊಂದು 40ಕ್ಕೂ ಹೆಚ್ಚು ಮೊಟ್ಟೆ [...]
  • ಅಂತಾರಾಷ್ಟ್ರೀಯ

    ರೋಹನ್ ಕಾಮತ್ ದಾಂಡೇಲಿಯ ಮೊದಲ ಪೈಲೆಟ್

    ದಾಂಡೇಲಿ: ಇಲ್ಲಿಯ ಹಳೆ ದಾಂಡೇಲಿಯ ನಿವಾಸಿ ರೋಹನ್ ಸಚಿನ್ ಕಾಮತ್ ಇಂಡಿಗೋ ಪೈಲೆಟ್ ಆಗಿ ಆಯ್ಕೆಯಾಗಿದ್ದು, ಈ ಸಾಧನೆಯು ದಾಂಡೇಲಿಯ ಮೊದಲ ಪೈಲೆಟ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಹಳೇ ದಾಂಡೇಲಿಯ ಚಾರ್ಟೆಡ್ ಅಕೌಂಡೆಡ್ ಸಚಿನ್ ಕಾಮತ ಹಾಗೂ ಸಹನಾ ಕಾಮತರ ಪುತ್ರ ರೋಹನ್ ಕಾಮತ್ ದಾಂಡೇಲಿಯ ಸೆಂಟ್ ಮೈಕಲ್ [...]
  • ಈ ಕ್ಷಣದ ಸುದ್ದಿ

    ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ, ಮುತ್ಸದಿ ರಾಜನೀತಿಜ್ಞ ರಮಾನಂದ ನಾಯಕ ಇನ್ನಿಲ್ಲ

    ಉತ್ತರಕನ್ನಡದ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಸರಳ ವ್ಯಕ್ತಿತ್ವದ, ಸಜ್ಜನಿಕೆಯ ರಾಜನೀತಿಜ್ಞ ಅಂಕೋಲಾದ ರಮಾನಂದ ನಾಯಕ ಹೃದಯಾಘಾತದಿಂದ ನಿಧನರಾಗಿದ್ದಾರೆ ತಮ್ಮ ಮಗನ ಮನೆ ಬೆಂಗಳೂರಿನಲ್ಲಿ ವಿಶ್ರಾಂತಿಯಲ್ಲಿದ್ದ ರಮಾನಂದ ನಾಯಕರು ಗುರುವಾರ ನಸುಕಿನ ಜಾವ ಹೃದಯಗತಕ್ಕೊಳಗಾಗಿದ್ದಾರೆ. ಮೃತರು ಮಡದಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. [...]
  • ಈ ಕ್ಷಣದ ಸುದ್ದಿ

    ಸೈಬರ್ ವಂಚನೆ: ಹತ್ತು ಲಕ್ಷ ರು. ಕಳೆದುಕೊಂಡ ದಾಂಡೇಲಿಯ ದಿವಾಕರ

    facebook ಜಾಹಿರಾತಿಗೆ ಮರುಳಾದ ದಂಪತಿ: ಪೊಲೀಸ್ ಠಾಣೆಯಲ್ಲಿ ದೂರು ದಾಂಡೇಲಿ: ಫೇಸ್ಬುಕ್ ಒಂದರಲ್ಲಿ ಬಂದ ಹಣ ತೊಡಗಿಸುವ ಕಂಪನಿಯ ಮಾತಿಗೆ ನಂಬಿ ದಾಂಡೇಲಿಯ ಸಾಯಿನಗರದ ನೌಕಾ ಸೇನೆಯ ನಿವೃತ್ತ ಅಧಿಕಾರಿಯೋರ್ವರು 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಾಂಧಿನಗರದ ದಿವಾಕರ್ ನಾರಾಯಣ ಎಂಬವರೇ ಸೈಬರ್ ವಂಚನೆಯಲ್ಲಿ [...]




error: Content is protected !!