ಪರಿಚಯ
‘ಸಹೃದಯ ಕಾವ್ಯ’ ಪ್ರಶಸ್ತಿಗೆ ನಾಗರೇಖಾರ ‘ಪಾದಕ್ಕೊಂದು ಕಣ್ಣು’ ಆಯ್ಕೆ
ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ನಿಡುವ ರಾಜ್ಯಮಟ್ಟದ “ಸಹೃದಯ ಕಾವ್ಯ ಪ್ರಶಸ್ತಿ’ಗೆ ದಾಂಡೇಲಿಯನಾಗರೇಖಾ ಗಾಂವಕರ ಅವರ ‘ಪಾದಕ್ಕೊಂದು ಕಣ್ಣು’ ಕವನ ಸಂಕಲನ ಆಯ್ಕೆಯಾಗಿದೆ. 2025 ನೇ ಸಾಲಿನಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.ಪ್ರತಿಷ್ಠಾನದ ನಾಲ್ಕನೇ ವರ್ಷದಸಂಭ್ರಮದಲ್ಲಿ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿದ್ದು, 100ಕ್ಕೂ ಹೆಚ್ಚುಕೃತಿಗಳು ಸಲ್ಲಿಕೆಯಾಗಿದ್ದವು. [...]
