ಬ್ರೇಕಿಂಗ್ ನ್ಯೂಸ್
June 4, 2026
  • ಈ ಕ್ಷಣದ ಸುದ್ದಿ

    ತ್ವರಿತ ಸೇವೆ, ಪಾರದರ್ಶಕ ಆಡಳಿತ: ಇ-ಆಫೀಸ್ ಆದ ದಾಂಡೇಲಿ ನಗರಸಭೆ

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯತ್ನ : ತಿಂಗಳೊಂದರಲ್ಲಿ 400 ಅರ್ಜಿಗಳ ವಿಲೇವಾರಿ ಆಡಳಿತದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ದಾಖಲೆಗಳ ಸುಲಭ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ದಾಂಡೇಲಿ ನಗರಸಭೆಯಲ್ಲಿ ಇ-ಆಫೀಸ್‌ ವ್ಯವಸ್ಥೆ ಜಾರಿಗೊಂಡಿದ್ದು, ಇದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ಬಂದಿರುವ ಮೊದಲ ಡಿಜಿಟಲ್ ವ್ಯವಸ್ಥೆ [...]
  • ಫೀಚರ್

    ಜೋಯಿಡಾ ಶಿಕ್ಷಕರ ಸಂಘಕ್ಕೆ ಐದು ಬಾರಿ ಅಧ್ಯಕ್ಷರಾಗಿ ದಾಖಲೆ ಬರೆದ ಯಶವಂತ ನಾಯ್ಕ

    ಜೋಯಿಡಾ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿ ಆಯ್ಕೆಯಾಗಿರುವ ಯಶವಂತ ನಾಯ್ಕ, ಅತಿ ಹೆಚ್ಚು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಮತ್ತು ದಾಖಲೆಗೆ ಪಾತ್ರರಾಗಿದ್ದಾರೆ. ಮೂಲತಹ ಕುಮಟಾ ತಾಲೂಕಿನ ಬಾಡ ಗ್ರಾಮದವರಾದ ಯಶವಂತ‌ ನಾಯ್ಕ 1998 ರಲ್ಲಿ‌ ಜೋಯಿಡಾ ತಾಲೂಕಿನ ದೂಪೇವಾಡಿ‌ ಮರಾಠಿ ಸರಕಾರಿ ಕಿರಿಯ [...]
  • ಒಡನಾಡಿ ವಿಶೇಷ

    ಉಮೇಶ ಕೆರೆಕಟ್ಟೆಯವರ ಹೆಗಲಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಟ್ಟ

    ಎಲ್ಲರ ನಡುವೆಯೂ ಪ್ರೀತಿಯ ಸೇತುವೆಗಳಾಗಲೂ ಪರಸ್ಪರ ಸಂಪರ್ಕಕ್ಕೆ ಅಡ್ಡ ನಿಲ್ಲುವ ಕೆರೆ-ಕಟ್ಟೆಗಳನ್ನೆಲ್ಲ ನೆಲಕ್ಕುರುಳಿಸಿ ಎಲ್ಲರ ಬದುಕು ಸಮರಸವಾಗಬೇಕು ಎಂಬ ಕನಸು ಕಟ್ಟಿದ ನಿಷ್ಕಲ್ಮಶ ಹೃದಯಿ ಮುರುಡೇಶ್ವರದ ಉಮೇಶ ಕೆರೆಕಟ್ಟೆಯವರಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ತಾಲೂಕಿನಾದ್ಯಂತ ಕೆರಿಕಟ್ಟಿ ಎಂದೇ ಪರಿಚಿತರಾಗಿ [...]
  • ಫೀಚರ್

    ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲ ವ್ಯಕ್ತಿತ್ವದ ಸುದೀಶ ನಾಯ್ಕ

    ಸುದೀಶ ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪುಳಿಯುವ ಹೆಸರು. ಅತ್ಯುತ್ತಮ ನಿರೂಪಕರಾಗಿ ಗುರುತಿಸಿಕೊಂಡ ಈ ಅಪರೂಪದ ವ್ಯಕ್ತಿ, ಸಂಘಟನಾ ಚತುರರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ, ಶಿಕ್ಷಕ ಬಂಧುಗಳಿಗೂ, ಸಾಮಾನ್ಯ ಜನರಿಗೂ ತುಂಬಾ ಆಪ್ತ ಹೆಸರು. ಈ ಹೆಸರಿನಲ್ಲಿ ನಂಬಿಕೆ, ಆದರಾತಿಥ್ಯ, ಗೆಳೆತನ, ಹಿರಿ-ಕಿರಿಯರನ್ನು [...]
  • ಫೀಚರ್

    ಜನಮುಖಿ ಸಾಹಿತ್ಯ ಮತ್ತು ಯುವ ಬರಹಗಾರರು : ರಾಜ್ಯಮಟ್ಟದ ಕಾರ್ಯಾಗಾರ- ನೊಂದಾಯಿಸಲು ಮನವಿ

    ಬೆಂಗಳೂರು: ‘ಜನಮುಖಿ ಸಾಹಿತ್ಯ’ ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಮತ್ತು ‘ಸೌಹಾರ್ದ ಕರ್ನಾಟಕ’ ಜಂಟಿಯಾಗಿ ಮೇ 30-31, 2026 ರಂದು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪಸಭಾಂಗಣ’ದಲ್ಲಿ ಆಯೋಜಿಸಿವೆ. ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು [...]




error: Content is protected !!