ಬ್ರೇಕಿಂಗ್ ನ್ಯೂಸ್
May 23, 2026
  • ಈ ಕ್ಷಣದ ಸುದ್ದಿ

    ಕಾರವಾರ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹೊನ್ನಾವರದ ಎಂ. ಜಿ. ನಾಯ್ಕ

    ಸಂಘಟನೆ ಎಂಬುದು ಉಂಡು ಬಿಸಾಕಿದ ಎಲೆಯಂತೆ ಅಲ್ಲ! ಉಣ್ಣಲು ಯೋಗ್ಯವಾದ ಆಹಾರ ತಯಾರಿಸಿದಂತೆ.ಉಂಡವರು ಹರಸಬೇಕು, ಉಂಡವರು ಖುಷಿ ಪಡಬೇಕು. ಸಂಘಟನೆ ಎಂಬುದು ಹಾಗೆ!ಹಲವರು ಮೂಗು ಮುರಿದಾಗಲೂ, ಕೆಲವರು ತೋಳು ಏರಿಸಿದಾಗಲೂ, ಕೆಲವರ ಕುಚೋದ್ಯೆ ಮಾತುಗಳನ್ನು ತಲೆಗೆ ಏರಿಸಿಕೊಳ್ಳದೆ ಹೃದಯದಲ್ಲಿ ಬಚ್ಚಿಟ್ಟು ಅವರನ್ನು ಸಂತೈಸಿ ಅವರ ಪ್ರೀತಿ ಗಳಿಸಿ ಇನ್ನುಳಿದವರಿಗೆ [...]
  • ಈ ಕ್ಷಣದ ಸುದ್ದಿ

    ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತೀಶ ನಾಯಕ, ಬಾವಿಕೇರಿ

    ಹಳಿಯಾಳ : ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಳಿಯಾಳದ ಕ್ರಿಯಾಶೀಲ ಸಂಘಟಕ, ಆದರ್ಶ ಶಿಕ್ಷಕ ಸತೀಶ ನಾಯಕ, ಭಾವಿಕೇರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಬಿರುಸುಗಳಿತ್ತಾದ್ದಾದರೂ ಅಂತಿಮವಾಗಿ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಇವರ ಜೊತೆಗೆ ಉಪಾಧ್ಯಕ್ಷರು, [...]
  • ಈ ಕ್ಷಣದ ಸುದ್ದಿ

    ವರ್ಷಕ್ಕೆ ಶೇ.36 ಬಡ್ಡಿಯ ಆಸೆಗೆ ಬಿದ್ದು ಶಿವಂ ಅಸೋಸಿಯೇಟ್ಸ್ ನಲ್ಲಿ ಹಣ ತೊಡಗಿಸಿದ ದಾಂಡೇಲಿಗರು!?

    ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಬೆಳಗಾವಿಯ ಶಿವಾನಂದ್ ನೀಲಣ್ಣವರ್ ನೇತೃತ್ವದ ಶಿವಂ ಅಸೋಶಿಯೇಟ್ಸ್ ನ ಹಣ ಹೂಡಿಕೆ ವ್ಯವಹಾರದಲ್ಲಿ ಇದೀಗ ಕೆಲವು ದಾಂಡಲಿಗರು ಕೂಡ ಹಣ ಹೂಡಿಕೆ ಮಾಡಿ ಆತಂಕದಲ್ಲಿರುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯ ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ ಹೆಸರಲ್ಲಿ ಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ, [...]
  • ಈ ಕ್ಷಣದ ಸುದ್ದಿ

    ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೫ನೆಯ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದ್ದು, 2025 ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳಾದ ಕೆ.ಎ. ದಯಾನಂದ, (ಭಾ.ಆ.ಸೇ.) [...]
  • ಪರಿ‍ಚಯ

    ‘ಸಹೃದಯ ಕಾವ್ಯ’ ಪ್ರಶಸ್ತಿಗೆ ನಾಗರೇಖಾರ ‘ಪಾದಕ್ಕೊಂದು ಕಣ್ಣು’ ಆಯ್ಕೆ

    ಸವದತ್ತಿಯ ಸಹೃದಯ‌ ಸಾಹಿತ್ಯ ಪ್ರತಿಷ್ಠಾನದಿಂದ ನಿಡುವ ರಾಜ್ಯಮಟ್ಟದ “ಸಹೃದಯ ಕಾವ್ಯ ಪ್ರಶಸ್ತಿ’ಗೆ ದಾಂಡೇಲಿಯನಾಗರೇಖಾ‌ ಗಾಂವಕರ ಅವರ ‘ಪಾದಕ್ಕೊಂದು ಕಣ್ಣು’ ಕವನ ಸಂಕಲನ‌ ಆಯ್ಕೆಯಾಗಿದೆ. 2025 ನೇ ಸಾಲಿನಲ್ಲಿ‌ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.‌ಪ್ರತಿಷ್ಠಾನದ ನಾಲ್ಕನೇ ವರ್ಷದಸಂಭ್ರಮದಲ್ಲಿ ಪ್ರಶಸ್ತಿಗಾಗಿ ಕೃತಿಗಳನ್ನು‌ ಆಹ್ವಾನಿಸಲಾಗಿದ್ದು, 100ಕ್ಕೂ ಹೆಚ್ಚುಕೃತಿಗಳು ಸಲ್ಲಿಕೆಯಾಗಿದ್ದವು. [...]




error: Content is protected !!