• ಈ ಕ್ಷಣದ ಸುದ್ದಿ

    ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ, ಮುತ್ಸದಿ ರಾಜನೀತಿಜ್ಞ ರಮಾನಂದ ನಾಯಕ ಇನ್ನಿಲ್ಲ

    ಉತ್ತರಕನ್ನಡದ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಸರಳ ವ್ಯಕ್ತಿತ್ವದ, ಸಜ್ಜನಿಕೆಯ ರಾಜನೀತಿಜ್ಞ ಅಂಕೋಲಾದ ರಮಾನಂದ ನಾಯಕ ಹೃದಯಾಘಾತದಿಂದ ನಿಧನರಾಗಿದ್ದಾರೆ ತಮ್ಮ ಮಗನ ಮನೆ ಬೆಂಗಳೂರಿನಲ್ಲಿ ವಿಶ್ರಾಂತಿಯಲ್ಲಿದ್ದ ರಮಾನಂದ ನಾಯಕರು ಗುರುವಾರ ನಸುಕಿನ ಜಾವ ಹೃದಯಗತಕ್ಕೊಳಗಾಗಿದ್ದಾರೆ. ಮೃತರು ಮಡದಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. [...]
  • ಈ ಕ್ಷಣದ ಸುದ್ದಿ

    ಸೈಬರ್ ವಂಚನೆ: ಹತ್ತು ಲಕ್ಷ ರು. ಕಳೆದುಕೊಂಡ ದಾಂಡೇಲಿಯ ದಿವಾಕರ

    facebook ಜಾಹಿರಾತಿಗೆ ಮರುಳಾದ ದಂಪತಿ: ಪೊಲೀಸ್ ಠಾಣೆಯಲ್ಲಿ ದೂರು ದಾಂಡೇಲಿ: ಫೇಸ್ಬುಕ್ ಒಂದರಲ್ಲಿ ಬಂದ ಹಣ ತೊಡಗಿಸುವ ಕಂಪನಿಯ ಮಾತಿಗೆ ನಂಬಿ ದಾಂಡೇಲಿಯ ಸಾಯಿನಗರದ ನೌಕಾ ಸೇನೆಯ ನಿವೃತ್ತ ಅಧಿಕಾರಿಯೋರ್ವರು 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಾಂಧಿನಗರದ ದಿವಾಕರ್ ನಾರಾಯಣ ಎಂಬವರೇ ಸೈಬರ್ ವಂಚನೆಯಲ್ಲಿ [...]
  • ಈ ಕ್ಷಣದ ಸುದ್ದಿ

    ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ‌ಮೈಕಲ್ ಫರ್ನಾಂಡೀಸ್ ಪುನರಾಯ್ಕೆ

    ದಾಂಡೇಲಿ: ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಾಂಡೇಲಿ ನಗರಸಭೆಯ ಲೆಕ್ಕಾಧೀಕ್ಷಕರಾದ ಮೈಕಲ್ ಫರ್ನಾಂಡೀಸ್ ಪುನರಾಯ್ಕೆಯಾಗಿದ್ದಾರೆ. ದಾಂಡೇಲಿ‌ನಗರ ಸಭೆಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೈಕಲ್ ಫರ್ನಾಂಡೀಸ್ 45 ಮತಗಳಲ್ಲಿ 41 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಮೈಕಲ್ ಫರ್ನಾಂಡೀಸ್ ಅವರು ಕಳೆದ 16 ವರ್ಷಗಳಿಂದ ನಿರಂತರವಾಗಿ ಪೌರಸೇವಾ [...]
  • ಈ ಕ್ಷಣದ ಸುದ್ದಿ

    ತನ್ನರಿವೇ ತನಗೆ ಗುರುವೆಂದರಿತ ಆದರ್ಶ ಶಿಕ್ಷಕಿ ಗೀತಾ ಸೈರು ಕೊಚರೆಕರ್

    ಬಡತನಕ್ಕೆ ಒಂದೇ ಚಿಂತೆ. ಸಿರಿತನಕ್ಕೆ ಸಾವಿರ ಚಿಂತೆ! ಹಣದಿಂದ ಮನಶಾಂತಿಯನ್ನಾಗಲಿ, ಸುಖ ಸಂತೋಷಗಳನ್ನಾಗಲಿ, ಕೊಳ್ಳಬಹುದಾಗಿದ್ದರೆ ಶ್ರೀಮಂತರೇ ಹೆಚ್ಚು ಸುಖಿಗಳಾಗಿರುತ್ತಿದ್ದರು. ಆದರೆ ಸತ್ಯ ಹಾಗಿಲ್ಲ. ಸುಖ- ಸಂತೋಷಗಳು ಖರೀದಿಯ ವಸ್ತುಗಳಲ್ಲ. ಕೊಂಡುಕೊಳ್ಳಬಹುದಾದ ದುಬಾರಿ ವಸ್ತುಗಳಲ್ಲಿ ಸಂತೋಷವಿರುವುದಿಲ್ಲ ಎಂಬ ಕಟು ವಾಸ್ತವ ಅರಿತು ಪ್ರಾಮಾಣಿಕ ಸೇವೆಗೆ ಹೆಸರಾದವರು ಗೀತಾ ಸೈರು ಕೊಚರೆಕರ್ [...]
  • ಈ ಕ್ಷಣದ ಸುದ್ದಿ

    ಒಳ ಮೀಸಲಾತಿ ವರದಿಯನ್ನು ಸರಕಾರ ಅಂಗೀಕಾರ ಮಾಡಿರುವುದು ಸಂತಸ : ಆದರೆ ಕೆಲವು ಮಾರ್ಪಾಡು ಮಾಡಿರುವುದು ಅಸಮಂಜಸ- ಎಚ್.ಎನ್. ನಾಗಮೋಹನದಾಸ್

    ಒಡನಾಡಿ ಜೊತೆ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮುಕ್ತ ಮಾತುಕತೆ ಕಳೆದ ಮೂರ್ನಾಲ್ಕು ದಶಕಗಳಿಂದ ಬೇಕು ಬೇಡಗಳ ಜೊತೆಯಲ್ಲಿಯೇ, ಧರಣಿ ಹೋರಾಟಗಳ ನಡುವೆಯೇ ಜೀವಂತವಾಗಿದ್ದ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ವಿಚಾರ ಕೊನೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ [...]




error: Content is protected !!