• ಒಡನಾಡಿ ವಿಶೇಷ

    ಕಿಲುಬಿಲ್ಲದ ಶಿಕ್ಷಕ ಕುಲದ ಸಂತ ಯಲ್ಲಾಪುರದ ರಾಮಚಂದ್ರ ನಾಯ್ಕರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

    ವಿದ್ವಾಂಸ ಏವ ಲೋಕೇಸ್ಮಿನ್, ಚಕ್ಷುಷ್ಮಂತ: ಪ್ರಕೀತಿ೯ತಾ:!ಅನ್ಯೇಷಾಂ ವದನೇ ಯೇ ತುತೇ ಚಕ್ಷುನಾಮನಿ ಮತೇ!ಜ್ಞಾನಿಗಳೇ ಲೋಕದಲ್ಲಿ ಕಣ್ಣುಳ್ಳವರು. ಮನುಷ್ಯನಿಗೆ ನಿಜವಾದ ಕಣ್ಣುಗಳು ಜ್ಞಾನವೇ ಆಗಿದೆ. ಇಂತಹ ಜ್ಞಾನವನ್ನು ಅರ್ಜಿಸದೆ ಮನುಷ್ಯನ ಜನ್ಮ ಸಾರ್ಥಕವಾಗಲಾರದು. ವಿದ್ಯೆ ಜ್ಞಾನದ ಹೆಬ್ಬಾಗಿಲು. ಗುರು- ಗುರುಗಳಿಲ್ಲದ ಮಾನವ ಸಫಲನಾಗಲಾರ. ಜ್ಞಾನವನ್ನಿಯುವ ವಿದ್ಯೆಯನ್ನು ಧಾರೆ ಎರೆದವರು ಯಲ್ಲಾಪುರದ [...]
  • ಫೀಚರ್

    ಸೇವಾ ನಿವೃತ್ತಿಗೊಂಡ ಆದರ್ಶ ಶಿಕ್ಷಕ ಎಂ.ಎಸ್.ಹೆಗಡೆ

    ಒಬ್ಬ ಸಾಮಾನ್ಯ ಶಿಕ್ಷಕ ಆದರ್ಶ ಶಿಕ್ಷಕನಾಗಿ ಹೊರಹೊಮ್ಮುವುದು ಸುಲಭದ ಕೆಲಸವಲ್ಲ. ಹಾಗೆ ಅದು ಕಷ್ಟವೂ ಅಲ್ಲ. ನಮ್ಮೊಳಗೊಂದು ಕ್ರಿಯಾಶೀಲ ಚೈತನ್ಯ ನೆಲೆಗೊಂಡಾಗ ಮಾತ್ರ ಆದರ್ಶ ಶಿಕ್ಷಕನಾಗಲು ಸಾಧ್ಯ.ಈ ರೀತಿಯ ಕ್ರಿಯಾಶೀಲ ಚೈತನ್ಯವನ್ನು ವಿದ್ಯಾರ್ಥಿಗಳ ಕಲಿಕಾ ಸಮಯದಲ್ಲಿಯೇ ಬಿತ್ತಿ ಬೆಳೆದರೆ ಆಗ ಆ ಶಿಕ್ಷಕ ವಿದ್ಯಾರ್ಥಿಯ ಎದೆಯ ಗೂಡಲ್ಲಿ ಶಾಶ್ವತವಾದ [...]
  • ದಾಂಡೇಲಿ

    ಸಹ್ಯಾದ್ರಿ ಲಲಿತಕಲಾ ಕೇಂದ್ರದಲ್ಲಿ ಗುರುವಂದನ: ಸನ್ಮಾನ

    ದಾಂಡೇಲಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹ್ಯಾದ್ರಿ ಲಲಿತಕಲಾ ಕೇಂದ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಲಲಿತ ಕಲೆಗಳ ಗುರುಗಳನ್ನು ಸನ್ಮಾನಿಸಿ ಗೌರವಿಸುವ ಹಾಗೂ ವಿದ್ಯಾರ್ಥಿಗಳಿಂದ ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ್ ರಾಮರಥ ಅವರು, ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. [...]
  • ಫೀಚರ್

    ಜಮಗಾ ಶಾಲೆಗೆ ಪ್ರಿಂಟರ್ ಕೊಡುಗೆ ನೀಡಿದ ಮಾರುತಿ‌ ನಾಯ್ಕ

    ದಾಂಡೇಲಿ ತಾಲೂಕಿನ ಅಂಬಿಕಾನಗರ ಹತ್ತಿರದ ಬುಡಕಟ್ಟು ಬಡ ಗೌಳಿ ವಿದ್ಯಾರ್ಥಿಗಳೇ ಹೆಚ್ಚಿರುವ ಜಮಗಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆ. ಪಿ. ಸಿ. ಎಲ್. ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಾರುತಿ ಬಿ. ನಾಯ್ಕ ರವರು ಪ್ರಿಂಟರ್ ಕೊಡುಗೆಯಾಗಿ ನೀಡಿ ಶೈಕ್ಷಣಿಕ ಸಹಾಯ ಮಾಡಿರುತ್ತಾರೆ. ಇವರ ಮಡದಿ ರಾಜಶ್ರೀ [...]
  • ದಾಂಡೇಲಿ

    J.O.C ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ: ಸನ್ಮಾನ

    ದಾಂಡೇಲಿಯ ಬಂಗೂರನಗರ ಕಾಲೇಜಿನ ಜೆ.ಓ.ಸಿ.ವಿಭಾಗದ 1993-94 ನೇ ಸಾಲಿನ ಕ್ಷ ಕಿರಣ ತಂತ್ರಜ್ಞ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು‌. 1993-94 ರ ನಲ್ಲಿ ದಾಂಡೇಲಿ ಬಂಗೂರನಗರ ಕಾಲೇಜಿನಲ್ಲಿ ಕ್ಷ ಕಿರಣ ತಂತ್ರಜ್ಞಾನ ವಿಭಾಗದಲ್ಲಿ ಕಲಿತ ವಿದ್ಯಾರ್ಥಿಗಳ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ನಾವು [...]




error: Content is protected !!