ಉತ್ತರ ಕನ್ನಡ

‘ಉದ್ಯಮಿ ರತ್ನ’ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಭಟ್ ರವರಿಗೆ ಅವರ ಮನೆಂಗಳದಲ್ಲಿ ಸನ್ಮಾನ

ಸಮಾಜಕ್ಕೆ ತನ್ನಿಂದ ಏನನ್ನಾದರೂ ಕೊಡಬೇಕು ಎನ್ನುವ ತುಡಿತವೇ ಮಂಜುನಾಥ ಭಟ್ಟರವರ ಸಾಧನೆಯ ಮೊದಲ ಮೆಟ್ಟಿಲೆಂದು ನಿವೃತ್ತ ಪ್ರಾಚಾರ್ಯ ಡಾ.ಡಿ.ಡಿ. ಭಟ್ ಹೇಳಿದರು. ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಆಶ್ರಯದಲ್ಲಿ ನಡೆದ ಉದ್ಯಮಿ ರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್ ರವರನ್ನು ಸುವರ್ಣಗದ್ದೆಯ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಮಾತನಾಡಿದರು. ಕಷ್ಟಕಾಲದಲ್ಲಿ […]

ಉತ್ತರ ಕನ್ನಡ

ವಿದ್ಯಾರ್ಥಿ ಜೀವನಕ್ಕೆ ಮಾದರಿಯಾದ ಹೊನ್ನಾವರದ ಶ್ರೀನಿಧಿ ಮಹಾಬಲೇಶ್ವರ ನಾಯ್ಕ

‘ಕಟ್ಟದಿರಿ ಮಕ್ಕಳನು ದನದಂತೆ ಬಿಗಿದುಅಟ್ಟಿಬಿಡಿ ಆಡಲದು ಕರುಣೆಯನು ಬಗೆದುಪುಸ್ತಕವು ನೀಡಿದರೆ ಬಾಳಿಗದು ಜ್ಞಾನಆಟ ಬದುಕಲು ಕಲಿಸಿ ಉಳಿಸುವುದು ಮಾನ ‘ ಆಡಿದವರು ಮಾತ್ರ ಅರಿಯುತ್ತಾರೆ ಆಟದ ಬೆಲೆಯನ್ನು, ಓದಿದವರು ಮಾತ್ರ ಅರಿಯುತ್ತಾರೆ ಅರಿವಿನ ಜ್ಞಾನವನ್ನು-ಎಂಬ ಹಿರಿಯರ ಮಾತಿನಂತೆ ಆಟದಲ್ಲೂ, ಓಟದಲ್ಲೂ, ಪಾಠದಲ್ಲೂ, ಎಲ್ಲೆಲ್ಲೂ ಮಾದರಿಯಾದ ಬಹುಮುಖ ಪ್ರತಿಭಾವಂತೆ ಹೊನ್ನಾವರದ […]