ಫೀಚರ್

ಜನಮುಖಿ ಸಾಹಿತ್ಯ ಮತ್ತು ಯುವ ಬರಹಗಾರರು : ರಾಜ್ಯಮಟ್ಟದ ಕಾರ್ಯಾಗಾರ- ನೊಂದಾಯಿಸಲು ಮನವಿ

ಬೆಂಗಳೂರು: ‘ಜನಮುಖಿ ಸಾಹಿತ್ಯ’ ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಮತ್ತು ‘ಸೌಹಾರ್ದ ಕರ್ನಾಟಕ’ ಜಂಟಿಯಾಗಿ ಮೇ 30-31, 2026 ರಂದು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪಸಭಾಂಗಣ’ದಲ್ಲಿ ಆಯೋಜಿಸಿವೆ. ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು […]

ಈ ಕ್ಷಣದ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೫ನೆಯ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದ್ದು, 2025 ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳಾದ ಕೆ.ಎ. ದಯಾನಂದ, (ಭಾ.ಆ.ಸೇ.) […]

ಪರಿ‍ಚಯ

‘ಸಹೃದಯ ಕಾವ್ಯ’ ಪ್ರಶಸ್ತಿಗೆ ನಾಗರೇಖಾರ ‘ಪಾದಕ್ಕೊಂದು ಕಣ್ಣು’ ಆಯ್ಕೆ

ಸವದತ್ತಿಯ ಸಹೃದಯ‌ ಸಾಹಿತ್ಯ ಪ್ರತಿಷ್ಠಾನದಿಂದ ನಿಡುವ ರಾಜ್ಯಮಟ್ಟದ “ಸಹೃದಯ ಕಾವ್ಯ ಪ್ರಶಸ್ತಿ’ಗೆ ದಾಂಡೇಲಿಯನಾಗರೇಖಾ‌ ಗಾಂವಕರ ಅವರ ‘ಪಾದಕ್ಕೊಂದು ಕಣ್ಣು’ ಕವನ ಸಂಕಲನ‌ ಆಯ್ಕೆಯಾಗಿದೆ. 2025 ನೇ ಸಾಲಿನಲ್ಲಿ‌ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.‌ಪ್ರತಿಷ್ಠಾನದ ನಾಲ್ಕನೇ ವರ್ಷದಸಂಭ್ರಮದಲ್ಲಿ ಪ್ರಶಸ್ತಿಗಾಗಿ ಕೃತಿಗಳನ್ನು‌ ಆಹ್ವಾನಿಸಲಾಗಿದ್ದು, 100ಕ್ಕೂ ಹೆಚ್ಚುಕೃತಿಗಳು ಸಲ್ಲಿಕೆಯಾಗಿದ್ದವು. […]

ಫೀಚರ್

ಗಂಗಾಧರ ಕೊಳಗಿಯವರ ಕಥಾಲೋಕದ ಎರಡನೇ ಪಯಣ…. ಮೇ 01 ರಂದು ಪುಸ್ತಕಾವಲೋಕನ

ಸಿದ್ದಾಪುರ: ಎಲ್ಲೆಡೆ ಬೇಸಿಗೆಯ ಬಿರು ಬಿಸಿಲಿನ ತಾಪ, ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳ ಬರಪೂರ ಪರೀಕ್ಷಾ ಫಲಿತಾಂಶ. ತಮ್ಮ ಮಕ್ಕಳನ್ನು ಯಾವ ಊರಿನ ಯಾವ ಕಾಲೇಜು ಸೇರಿಸಬೇಕೆಂಬ ಪಾಲಕರ ತವಕ. ಇನ್ನೊಂದೆಡೆ ಮದುವೆ ಮನೆಗಳ ಗೌಜಿ ಗದ್ದಲ . ಇದರ ನಡುವೆ ಸಿದ್ದಾಪುರದಲ್ಲೊಂದು ವಿಶೇಷವಾದ ಸಾಹಿತ್ಯಕ ಕೃತಿಗಳ ಮರು […]

ಈ ಕ್ಷಣದ ಸುದ್ದಿ

ಕರ್ನಾಟಕ ಪ್ರಕಾಶಕರ ಸಂಘದ ಪ್ರಶಸ್ತಿ ಪ್ರಕಟ : ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿಗೆ ಯಮುನಾ ಗಾಂವಕರ ಆಯ್ಕೆ

ಕರ್ನಾಟಕ ಪ್ರಕಾಶಕರ ಸಂಘವು ನೀಡುವ ೨೦೨೫-೨೦೨೬ನೆಯ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ. ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅಧ್ಯಕ್ಷತೆಯ ಸಮಿತಿಯು ಈ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿ ಗೆ ಉತ್ತರಕನ್ನಡದ ಬಂಡಾಯ ಪ್ರಕಾಶನದ ಯಮುನಾ ಗಾಂವಕರ ಹಾಗೂ ಡಾ. ಗೋಪಾಲಕೃಷ್ಣ […]

ಒಡನಾಡಿ ವಿಶೇಷ

ಭಗವಂತನ ಮರಣ : ಮಾನವೀಯತೆಯ ದಿಟ್ಟ ನಾಟಕ – ಕಿರಣ ಭಟ್ ರ ಬರಹ

ʼಸಮುದಾಯʼ ಕ್ಕೀಗ ಐವತ್ತು ವರ್ಷ.ಪ್ರಗತಿಪರ ಆಶಯದ ನಾಟಕಗಳನ್ನೇ ಎತ್ತಿಕೊಂಡು ಆಡುತ್ತ ಬಂದ ʼಸಮುದಾಯʼ ದ ಬೆಂಗಳೂರು, ಸುವರ್ಣ ವರ್ಷದಲ್ಲಿ ಎತ್ತಿಕೊಂಡಿದ್ದು ʼಭಗವಂತನ ಮರಣʼ. ನಾಟಕವನ್ನು. ಕೆ. ಆರ್‌ ಮೀರಾ ರ ಈ ಮಲಯಾಳಂ ಕತೆ ʼಬಹುರೂಪಿʼ ಯಿಂದ ಕನ್ನಡಕ್ಕೂ ಬಂದಿದೆ. ಇಂಥ ಕೃತಿಯೊಂದಕ್ಕೆ ಮಲಯಾಳಂ ನಾಟಕ ರೂಪ ಕೊಟ್ಟವರು […]

ಈ ಕ್ಷಣದ ಸುದ್ದಿ

ಕನ್ನಡ ಸಾಹಿತ್ಯ ಸಮ್ಮೇಳನ: ಬಿಡುಗಡೆಗೊಂಡ ಲಾಂಛನ

ಫೆಬ್ರುವರಿ 28 ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಾಲ್ಲೂಕಾಡಳಿತd ಕಚೇರಿಯಲ್ಲಿ ತಹಶೀಲ್ದಾರ ಶೈಲೇಶ ಪರಮಾನಂದ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆಯನ್ನು […]

ಈ ಕ್ಷಣದ ಸುದ್ದಿ

ದಾಂಡೇಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಉಮಾಕಾಂತ ಪಾಟೀಲರಿಗೆ ಗೌರವದ ಆಮಂತ್ರಣ

ದಾಂಡೇಲಿ: ಫೆಬ್ರುವರಿ 28 ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಉಮಾಕಾಂತ ಪಾಟೀಲರನ್ನು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಗೌರವಿಸಿ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಉಮಾಕಾಂತ ಪಾಟೀಲ್ ಇದು ನನ್ನ ಬದುಕಿನ ಭಾಗ್ಯದ ಕ್ಷಣ […]

ಈ ಕ್ಷಣದ ಸುದ್ದಿ

ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯು. ಎಸ್. ಪಾಟೀಲ್

ದಾಂಡೇಲಿ : ಫೆಬ್ರುವರಿ 28ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಬರಹಗಾರ ಯು. ಎಸ್. ಪಾಟೀಲ್ ಆಯ್ಕೆಯಾಗಿದ್ದಾರೆ. ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ದಾಂಡೇಲಿ ತಾಲೂಕಾ  ಕಸಾಪ ಅಧ್ಯಕ್ಷ ನಾರಾಯಣ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ […]

ಒಡನಾಡಿ ವಿಶೇಷ

ಪರಮೇಶ್ವರ ಕುದರಿಯವರ ಹತ್ತು ಹನಿಗವಿತೆಗಳು

ಮಕರಂದ*******ನನ್ನವಳುಘಮ ಘಮಿಸುವಶ್ರೀಗಂಧನಾನವಳಸವಿ ಸವಿಮಕರಂದ!!### *ಆಸೆ******ಅವಳಕೊರಳಸರದಿಮುತ್ತಾಗುವಆಸೆನನಗೆ!!### *ಸಂಗಮ*********ನನ್ನ ಅವಳಸಂಗಮಎರಡುಹೃದಯಗಳಮಧುರ ಸಂಗಮಅದುಹೃದಯಂಗಮ!### *ಜಾಲಿ*******ನಮ್ಮ ಸುತ್ತಇರದೇಇದ್ದರೆಯಾವುದೇಬೇಲಿ,ಲೈಫ್ ಪೂರ್ತಿಜಾಲಿಯೋಜಾಲಿ!!### *ಶಾಶ್ವತ*******ಇಲ್ಲಿಪ್ರೀತಿಯೊಂದೇಶಾಶ್ವತ!ನಾವುಯಾರೂಅಲ್ಲ!!  ### *ಸಾಧು********ನನ್ನಹೆಂಡತಿಮಕ್ಕಳಎದುರುನಾನುತುಂಬಾಸಾಧು!### *ಪ್ರೇಕ್ಷಕ********ಏನೇಮನಮೋಹಕಇದ್ದರೂಚಪ್ಪಾಳೆತಟ್ಟಿಪ್ರೋತ್ಸಾಹನೀಡುತ್ತಾನೆಪ್ರೇಕ್ಷಕ!!  ### *ದುಡಿಮೆ********ಅವಕಾಶಸಿಗುವುದುತುಂಬಾಕಡಿಮೆ!ಸಿಕ್ಕಾಗಲೇಮಾಡಿಕೊಳ್ಳಬೇಕುಸಾಕಷ್ಟುದುಡಿಮೆ!!### *ಸ್ನಾನ******ಮಾಡದಿದ್ದರೂನಡೆದೀತುಧ್ಯಾನ!ನಿತ್ಯವೂಮಾಡಲೇಬೇಕುಸ್ನಾನ!!### *ಚುಟುಕು**********ಹಕ್ಕಿ ತನ್ನಮರಿಗೆಕೊಟ್ಟಂತೆಗುಟುಕುಇರಬೇಕುಓದುವಚುಟುಕು! *ಪರಮೇಶ್ವರಪ್ಪ ಕುದರಿ*       ಚಿತ್ರದುರ್ಗ