ಉತ್ತರ ಕನ್ನಡ

ಶಿಕ್ಷಣ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ ಕುಮಟಾದ ಈಶ್ವರ ನಾಯ್ಕ

“ಬದುಕಿನಲ್ಲಿ ಹೆಜ್ಜೆಯ ಗುರುತನ್ನು ಉಳಿಸಿ ಹೋಗುವುದು ನಡಿಗೆಯಿಂದಲ್ಲ- ನಡೆಯಿಂದ” ಎಂಬ ಹಿರಿಯರ ಮಾತಿಗೆ ಸಾಕ್ಷಿಯಾದವರು ಈಶ್ವರ ನಾಯ್ಕರವರು. ವೃತ್ತಿ ಬದುಕಿನಲ್ಲಿ ಹಿರಿ-ಕಿರಿಯ ನೌಕರರನ್ನು ಸ್ನೇಹಿತರಂತೆ ಭಾವಿಸಿ, ಸದಾ ಹಸನ್ಮುಖಿಯಾಗಿ ಎಲ್ಲರ ಪ್ರೀತಿ ಗಳಿಸಿದ ಸರಳ ಸಜ್ಜನರು. ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ಗುಣವಿರುತ್ತದೆಯೋ ಆ ವ್ಯಕ್ತಿ ತನಗೆ ಗೊತ್ತಿಲ್ಲದಂತೆ […]