ಉತ್ತರ ಕನ್ನಡ
ಸಾರ್ಥಕ ಬದುಕಿನ ಶಿಕ್ಷಕಿ ಲುವೇಜಿನ್ ಸಾವೇರ್ ಪಿಂಟೊರವರು ವೃತ್ತಿಯಿಂದ ನಿವೃತ್ತಿ
ತಾಳ್ಮೆಯಿಂದ ಕಾರ್ಯ ಪ್ರವೃತ್ತರಾದವರಿಗೆ, ಒಳ್ಳೆಯ ಮನಸ್ಸಿನಿಂದ ಮುಂದಡಿಯಿಡುವವರಿಗೆ, ಶ್ರದ್ಧೆಯಿಂದ ದುಡಿಯುವವರಿಗೆ ಯಶಸ್ಸು ತಾನಾಗೇ ಬರುತ್ತದೆ ಎಂಬುದು ಹಿರಿಯರ ಮಾತು. ಇಂತಹ ಮಾತನ್ನು ತನ್ನ ಎದೆಗವುಚಿಕೊಂಡು ಸದಾ ಮಕ್ಕಳ ಹಿತಕ್ಕಾಗಿ ದಣಿವರಿಯದೇ ದುಡಿದವರು ಲುವೇಜಿನ್ ಸಾವೇರ್ ಪಿಂಟೋರವರು. ಹೊನ್ನಾವರ ಪಟ್ಟಣದ ನಂಬರ್ ಎರಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕಿಯಾಗಿ ಸೇವೆ […]