ಉತ್ತರ ಕನ್ನಡ

ಅಕ್ಷರ ವಂಚಿತ ಮಕ್ಕಳ ಬದುಕಿಗೆ ಬೆಳಕಾದ ಹೊಳೆಗದ್ದೆಯ ಶಿಕ್ಷಕಿ ಉಮಾ ನಾಯ್ಕ

ಭೂಮಿಗೆ ಬಿದ್ದ ಬೀಜಎದೆಗೆ ಬಿದ್ದ ಅಕ್ಷರಇಂದಲ್ಲ ನಾಳೆ ಫಲ ಕೊಡುವುದು- ಸಾಹಿತಿ ದೇವನೂರು ಮಹಾದೇವನವರು ಸಾಕ್ಷರತೆಗಾಗಿ ರಚಿಸಿದ ಹಾಡು. ಈ ಹಾಡಿನ ಪಯಣದಲ್ಲಿ ಸಾಗಿ ಫಲ ಕಂಡವರು ಹೊಳೆಗದ್ದೆ ಹೆಮ್ಮೆಯ ಶಿಕ್ಷಕಿ ಉಮಾ ನಾಯ್ಕ. ಸುಮಾರು ೩೦ ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗುವ ಕನಸು, ನನಸಾದ ಸಂದರ್ಭ. […]

ಉತ್ತರ ಕನ್ನಡ

ಶಾಲಾ ಕೆಲಸಕ್ಕೂ ಸೈ, ಇಲಾಖೆಯ ಆದೇಶಕ್ಕೂ ಜೈ ಎಂದ ಎಸ್.ಎಂ.ಭಟ್ಟ ಸೇವೆಯಿಂದ ನಿವೃತ್ತಿ

ನಿನಗಾರು ಗುರುವಹರು? ದಾರಿ ತೋರುವವರಾರು?ಗುರಿಯನರಿತವರಾರು? ಎಲ್ಲರೂ ಗುರುಗಳೇ- ಮಾರ್ಗದರ್ಶಿಗಳುದಾರಿ ನಡೆವಾಗ ನಿನಗೆ ನೀನೇ ಗುರುವುಸರಿದಾರಿ ಕರುಣಿಪುದು ಸರಿ ಗುರಿಯ ಭಾಗ್ಯ! ಗುರಿಯರಿತು, ದಾರಿಯನ್ನು ಅರಿತು, ಆ ದಾರಿಯಲ್ಲಿ ನಡೆಯದಿದ್ದರೆ ಏನು ಪ್ರಯೋಜನ? ಕವಲು ದಾರಿಯಲ್ಲಿ ಸುಮ್ಮನೆ ನಿಂತರೆ ಏನು ಸಾಧಿಸಿದಂತಾದೀತು? ದಾರಿಯನ್ನು ಅರಿಯುವುದಕ್ಕಿಂತಲೂ ಅರಿತ ದಾರಿಯಲ್ಲಿ ಹೆಜ್ಜೆ ಹಾಕುವುದು, […]

ಒಡನಾಡಿ ವಿಶೇಷ

ಜನ ಮೆಚ್ಚಿದ ಆದರ್ಶ ಶಿಕ್ಷಕ ಎಂ. ಎ.ನಾಯ್ಕ ಸೇವಾ ನಿವೃತ್ತಿ

ಶಿವ ಭಕ್ತಿಯುಳ್ಳಾತ! ಭವ ಮುಕ್ತಿಯುಳ್ಳಾತಶಿವ ಭಕ್ತಿಯಿಲ್ಲದ ಧಮಂಗೆ- ಎಂದೆಂದುಭವ ಮುಕ್ತಿಯಿಲ್ಲ ಸರ್ವಜ್ಞ!ಉ ಶಿವ ಭಕ್ತಿ ಅಂದರೆ ದೈವ ಭಕ್ತಿ. ದೈವ ಭಕ್ತಿ ಇಲ್ಲದ ವ್ಯಕ್ತಿಗೆ ಭಾವ ಮುಕ್ತಿಯಿಲ್ಲ ಎಂಬ ಸರ್ವಜ್ಞನ ವಚನವನ್ನು ಮೀರಿಸುವ ಶಿವ ಭಕ್ತಿಯೇ ಪರಮ ಭಕ್ತಿ ಎಂದು ಭಾವಿಸಿ, ತಂದೆ- ತಾಯಿಯವರನ್ನು ದೇವರ ಸಮಾನವೆಂದು ಹೃದಯದಲ್ಲಿ […]

ಒಡನಾಡಿ ವಿಶೇಷ

ಶಿಕ್ಷಕ ರಮಾನಂದರ ಶೈಕ್ಷಣಿಕ ಸೇವೆ ಹುಕ್ಕೊಳ್ಳಿ ಜನತೆಯಲ್ಲಿ ಮಾಸದ ಪರಮಾನಂದ

“ಯೋಗ ಕರ್ಮಸು ಕೌಶಲಂ” ಇದೊಂದು ಭಗವದ್ಗೀತೆಯಲ್ಲಿ ಬರುವ ಸಾಲು. ಅಂದರೆ ತಾನು ಮಾಡುವ ಕರ್ತವ್ಯ ಕರ್ಮದಲ್ಲಿ ತನ್ಮಯನಾಗುವ ಕೌಶಲವೇ ಯೋಗ. ಮಾಡುವ ಕಾರ್ಯದಲ್ಲಿ ಸಂತೋಷ ಪಡುವುದೇ ಒಂದು ಸುಯೋಗ. ಹಾಗಾಗಿ ಕಾಯಕವೇ ಕೈಲಾಸ ಎಂಬ ಮಾತು ಅರ್ಥಪೂರ್ಣವಾಗಿ ವ್ಯಕ್ತಿಯನ್ನು ಆವರಿಸುತ್ತದೆ. ಇಂಥ ಅಪರೂಪದ ಕಾಯಕಯೋಗಿ ಮನೆಯಿಂದ ಸುಮಾರು ನೂರು […]

ಈ ಕ್ಷಣದ ಸುದ್ದಿ

ಪೊಲೀಸ್ ಅಧಿಕಾರಿಯ ಹೆಸರನ್ನೇ ಬಳಸಿಕೊಂಡು ಆನ್ ಲೈನ್ ವಂಚನೆ : 30 ಸಾವಿರ ರು. ಕಳೆದುಕೊಂಡ ಕಾಗದ ಕಂಪನಿಯ ಅಧಿಕಾರಿ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೋರ್ವರ ಹೆಸರನ್ನೇ ಬಳಸಿಕೊಂಡು ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಹಿರಿಯ ಅಧಿಕಾರಿಯೋರ್ವರಿಗೆ ಆನ್ಲೈನ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ ವಂಚಕರು ತಾನು ಸಿ.ಆರ್.ಪಿ.ಎಪ್. (ಕೇಂದ್ರ ಮೀಸಲು ಪಡೆ) ಅಧಿಕಾರಿ […]

ಉತ್ತರ ಕನ್ನಡ

ಸತೀಶ ನಾಯಕ, ಭಾವಿಕೇರಿ, ಯಶವಂತ ನಾಯ್ಕ, ಬಾಡ, ಪ್ರಶಾಂತ ನಾಯಕ, ಬೇಲೇಕೇರಿಯವರಿಗೆ ದಾಂಡೇಲಿ ಗೆಳೆಯರ ಬಳಗದಿಂದ ಗೌರವ ಸಮರ್ಪಣೆ

ದಾಂಡೇಲಿ : ಶಿರಸಿ ಶೈಕ್ಷಣಿಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ ನಾಯಕ, ಭಾವಿಕೇರಿ, ಜೋಯಿಡಾ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಯಶವಂತ ನಾಯ್ಕ, ಬಾಡ, ಹಳಿಯಾಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ನಾಯಕ, ಬೇಲೇಕೇರಿಯವರನ್ನು ದಾಂಡೇಲಿಯ ಗೆಳೆಯರ […]

ಈ ಕ್ಷಣದ ಸುದ್ದಿ

ತ್ವರಿತ ಸೇವೆ, ಪಾರದರ್ಶಕ ಆಡಳಿತ: ಇ-ಆಫೀಸ್ ಆದ ದಾಂಡೇಲಿ ನಗರಸಭೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯತ್ನ : ತಿಂಗಳೊಂದರಲ್ಲಿ 400 ಅರ್ಜಿಗಳ ವಿಲೇವಾರಿ ಆಡಳಿತದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ದಾಖಲೆಗಳ ಸುಲಭ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ದಾಂಡೇಲಿ ನಗರಸಭೆಯಲ್ಲಿ ಇ-ಆಫೀಸ್‌ ವ್ಯವಸ್ಥೆ ಜಾರಿಗೊಂಡಿದ್ದು, ಇದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ಬಂದಿರುವ ಮೊದಲ ಡಿಜಿಟಲ್ ವ್ಯವಸ್ಥೆ […]

ಫೀಚರ್

ಜೋಯಿಡಾ ಶಿಕ್ಷಕರ ಸಂಘಕ್ಕೆ ಐದು ಬಾರಿ ಅಧ್ಯಕ್ಷರಾಗಿ ದಾಖಲೆ ಬರೆದ ಯಶವಂತ ನಾಯ್ಕ

ಜೋಯಿಡಾ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿ ಆಯ್ಕೆಯಾಗಿರುವ ಯಶವಂತ ನಾಯ್ಕ, ಅತಿ ಹೆಚ್ಚು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಮತ್ತು ದಾಖಲೆಗೆ ಪಾತ್ರರಾಗಿದ್ದಾರೆ. ಮೂಲತಹ ಕುಮಟಾ ತಾಲೂಕಿನ ಬಾಡ ಗ್ರಾಮದವರಾದ ಯಶವಂತ‌ ನಾಯ್ಕ 1998 ರಲ್ಲಿ‌ ಜೋಯಿಡಾ ತಾಲೂಕಿನ ದೂಪೇವಾಡಿ‌ ಮರಾಠಿ ಸರಕಾರಿ ಕಿರಿಯ […]