ಉತ್ತರ ಕನ್ನಡ

ಅಕ್ಷರ ವಂಚಿತ ಮಕ್ಕಳ ಬದುಕಿಗೆ ಬೆಳಕಾದ ಹೊಳೆಗದ್ದೆಯ ಶಿಕ್ಷಕಿ ಉಮಾ ನಾಯ್ಕ

ಭೂಮಿಗೆ ಬಿದ್ದ ಬೀಜಎದೆಗೆ ಬಿದ್ದ ಅಕ್ಷರಇಂದಲ್ಲ ನಾಳೆ ಫಲ ಕೊಡುವುದು- ಸಾಹಿತಿ ದೇವನೂರು ಮಹಾದೇವನವರು ಸಾಕ್ಷರತೆಗಾಗಿ ರಚಿಸಿದ ಹಾಡು. ಈ ಹಾಡಿನ ಪಯಣದಲ್ಲಿ ಸಾಗಿ ಫಲ ಕಂಡವರು ಹೊಳೆಗದ್ದೆ ಹೆಮ್ಮೆಯ ಶಿಕ್ಷಕಿ ಉಮಾ ನಾಯ್ಕ. ಸುಮಾರು ೩೦ ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗುವ ಕನಸು, ನನಸಾದ ಸಂದರ್ಭ. […]

ಉತ್ತರ ಕನ್ನಡ

ಶಾಲಾ ಕೆಲಸಕ್ಕೂ ಸೈ, ಇಲಾಖೆಯ ಆದೇಶಕ್ಕೂ ಜೈ ಎಂದ ಎಸ್.ಎಂ.ಭಟ್ಟ ಸೇವೆಯಿಂದ ನಿವೃತ್ತಿ

ನಿನಗಾರು ಗುರುವಹರು? ದಾರಿ ತೋರುವವರಾರು?ಗುರಿಯನರಿತವರಾರು? ಎಲ್ಲರೂ ಗುರುಗಳೇ- ಮಾರ್ಗದರ್ಶಿಗಳುದಾರಿ ನಡೆವಾಗ ನಿನಗೆ ನೀನೇ ಗುರುವುಸರಿದಾರಿ ಕರುಣಿಪುದು ಸರಿ ಗುರಿಯ ಭಾಗ್ಯ! ಗುರಿಯರಿತು, ದಾರಿಯನ್ನು ಅರಿತು, ಆ ದಾರಿಯಲ್ಲಿ ನಡೆಯದಿದ್ದರೆ ಏನು ಪ್ರಯೋಜನ? ಕವಲು ದಾರಿಯಲ್ಲಿ ಸುಮ್ಮನೆ ನಿಂತರೆ ಏನು ಸಾಧಿಸಿದಂತಾದೀತು? ದಾರಿಯನ್ನು ಅರಿಯುವುದಕ್ಕಿಂತಲೂ ಅರಿತ ದಾರಿಯಲ್ಲಿ ಹೆಜ್ಜೆ ಹಾಕುವುದು, […]