ಉತ್ತರ ಕನ್ನಡ

ಸತೀಶ ನಾಯಕ, ಭಾವಿಕೇರಿ, ಯಶವಂತ ನಾಯ್ಕ, ಬಾಡ, ಪ್ರಶಾಂತ ನಾಯಕ, ಬೇಲೇಕೇರಿಯವರಿಗೆ ದಾಂಡೇಲಿ ಗೆಳೆಯರ ಬಳಗದಿಂದ ಗೌರವ ಸಮರ್ಪಣೆ

ದಾಂಡೇಲಿ : ಶಿರಸಿ ಶೈಕ್ಷಣಿಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ ನಾಯಕ, ಭಾವಿಕೇರಿ, ಜೋಯಿಡಾ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಯಶವಂತ ನಾಯ್ಕ, ಬಾಡ, ಹಳಿಯಾಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ನಾಯಕ, ಬೇಲೇಕೇರಿಯವರನ್ನು ದಾಂಡೇಲಿಯ ಗೆಳೆಯರ […]

ಉತ್ತರ ಕನ್ನಡ

ಕಾಗಾಲ ಮಂಜುಗೊಲಿದ ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ

“ಕಾರ್ಯಸಾಧಕನ ಕೈಯಲ್ಲಿ ಕಡ್ಡಿಯು ಗುಡ್ಡವಾದೀತು!”ಎಂಬ ಹಿರಿಯರ ಮಾತೊಂದಿದೆ. ಯಾರು ಸೃಜನಶೀಲ ಮನಸ್ಥಿತಿಯುಳ್ಳವರೋ, ಕ್ರಿಯಾಶೀಲ ಪ್ರವೃತ್ತಿ ಹೊಂದಿರುತ್ತಾರೋ, ಕರ್ತವ್ಯವೇ ದೇವರೆಂದು ನಂಬಿರುತ್ತಾರೋ ಅಂತವರ ಪಾಲಿಗೊಲಿದ ಯಾವುದೇ ಹುದ್ದೆಯನ್ನಾದರೂ ಸಮರ್ಥವಾಗಿ ನಿಭಾಯಿಸಬಲ್ಲರು. ಇಂತಹ ಅಪರೂಪದ ವ್ಯಕ್ತಿತ್ವಕ್ಕೆ ಸಾಕ್ಷಿಯಾದವರು ಕಾಗಾಲ ಕಡ್ಲೆ ಮನೆಯ ಮಂಜುನಾಥ ನಾಗಪ್ಪ ನಾಯ್ಕರವರು. ವೃತ್ತಿ ಬದುಕನ್ನು ಅಪಾರವಾಗಿ ಪ್ರೀತಿಸುವ, […]

ಈ ಕ್ಷಣದ ಸುದ್ದಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತೀಶ ನಾಯಕ, ಬಾವಿಕೇರಿ

ಹಳಿಯಾಳ : ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಳಿಯಾಳದ ಕ್ರಿಯಾಶೀಲ ಸಂಘಟಕ, ಆದರ್ಶ ಶಿಕ್ಷಕ ಸತೀಶ ನಾಯಕ, ಭಾವಿಕೇರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಬಿರುಸುಗಳಿತ್ತಾದ್ದಾದರೂ ಅಂತಿಮವಾಗಿ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಇವರ ಜೊತೆಗೆ ಉಪಾಧ್ಯಕ್ಷರು, […]

ಉತ್ತರ ಕನ್ನಡ

ಅಪ್ರಾಪ್ತ ವಯಸ್ಸಿನ ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ

ತನ್ನ‌ ಮಗಳಿಗಿನ್ನೂ ಹದಿನೆಂಟು ವರ್ಷ ತುಂಬಿಲ್ಲ. ಅವಳಿನ್ನೂ ಅಪ್ರಾಪ್ತ ವಯಸ್ಸಿನವಳಿದ್ದಾಳೆ. ಮನೆಯಲ್ಲಿದ್ದ ಆಕೆ ಬುಧವಾರದಿಂದ‌ ಕಾಣುತ್ತಿಲ್ಲ. ಎಲ್ಲಡೆ ಹುಡುಕಾಡಿದ್ದೇವೆ. ಸಂಬಂಧಿಕರ‌ ಮನೆಯಲ್ಲೂ ವಿಚಾರಿಸಿದ್ದೇವೆ. ಆದರೆ ಮಗಳ ಸುಳಿವು ಸಿಕ್ಕಿಲ್ಲ. ಹಾಗಾಗಿ‌ ಮಗಳು ಯಾರಿಂದಲೋ ಅಪಹರಿಸಲ್ಪಟ್ಟಿರಬಹುದೆಂದು ದೂರು ನೀಡುತ್ತಿದ್ದೇವೆ ಎಂದು ತಂದೆ ಹೇಳಿಕೊಂಡಿದ್ದಾರೆ. ಇದು‌ ನಡೆದಿದ್ದು ಹಳಿಯಾಳ ತಾಲೂಕಿನ ಮುಂಡವಾಡ […]

ಅಂತಾರಾಷ್ಟ್ರೀಯ

ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಬಿಜೆಪಿ ತಿರುಚುವ ಕೆಲಸ ಮಾಡುತ್ತಿದೆ – ಕಾಂಗ್ರೆಸ್

ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹೆಳಿಕೆಯನ್ನು ಬಿ.ಜೆ.ಪಿ.ಯುವರು ಸಮಾಜದ ಶಾಂತಿಯನ್ನು ಕದಡುವಂತಹ ವಾತಾವರಣವನ್ನು ನಿರ್ಮಿಸುವ ರೀತಿಯಲ್ಲಿ ತಿರುಚಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ದಾಂಡೇಲಿ ಬ್ಲಾಕ ಕಾಂಗ್ರೆಸ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ್ಯ ಮೋಹನ ಹಲವಾಯಿ ತಿಳಿಸಿದ್ದಾರೆ. ಕಾಂಗ್ರೆಸ […]

ಈ ಕ್ಷಣದ ಸುದ್ದಿ

ಕೆ.ಡಿ.ಸಿ.ಸಿ. ಬ್ಯಾಂಕ್ : ಪ್ರಸಕ್ತ ವರ್ಷದ ಲಾಭವೆಷ್ಟು? ಶೇರು ಬಂಡವಾಳವೆಷ್ಟು?

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ‌ ಬ್ಯಾಂಕ್ 2025-26ನೇ ಸಾಲಿನಲ್ಲಿ 27.35 ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ‌ಕೆ.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ. ಶುಕ್ರವಾರ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಬ್ಯಾಂಕಿನ ಶೇರು ಭಂಡವಾಳವು […]

ಈ ಕ್ಷಣದ ಸುದ್ದಿ

ಮತ್ತಷ್ಟು ವಿಸ್ತಾರಗೊಂಡ ಕಾಳಿ ಹುಲಿ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶ: ಪರಿಸರ ಸಚಿವಾಲಯ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿಸಂರಕ್ಷಿತ ಪ್ರದೇಶದ 663 ಚದರ ಕಿ.ಮೀ.ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದುಗುರುತಿಸಿ ಕೇಂದ್ರ ಅರಣ್ಯ ಹಾಗೂ ಪರಿಸರಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಅರಣ್ಯದ ಅಂಚಿನಿಂದ 10 ಕಿ.ಮೀ. ವರೆಗಿನಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದುಗುರುತಿಸಲಾಗಿದೆ. ಭೀಮಗಢ ವನ್ಯಜೀವಿ ಧಾಮವು‌ ಪಕ್ಕದಲ್ಲಿ ಇರುವುದರಿಂದ ಉತ್ತರ ಹಾಗೂ […]

ಈ ಕ್ಷಣದ ಸುದ್ದಿ

ಐವರು ರೌಡಿ ಶೀಟರ್‌ಗಳಿಗೆ ಆರು ತಿಂಗಳ ಗಡಿಪಾರು ಆದೇಶ

ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದ ಐವರು ರೌಡಿ ಶೀಟರ್‌ಗಳನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಭಟ್ಕಳ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಗಡಿಪಾರು ಶಿಕ್ಷೆಗೆ ಒಳಗಾದವರು ಭಟ್ಕಳ ತಾಲೂಕಿನ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಹಿತ್ತು ಹಾಗೂ ಬೈಲೂರು ನಿವಾಸಿಗಳಾದ […]

ಉತ್ತರ ಕನ್ನಡ

ಆದಾಯ ಮತ್ತು ಖರ್ಚಿನ ನಡುವೆ ಸಮನ್ವಯದ ಲೆಕ್ಕಾಚಾರ ಇರಬೇಕು : ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಶಿರಸಿ: ಆದಾಯ ಮತ್ತು ಖರ್ಚಿನ ನಡುವೆ ಸರಿಯಾದ ಲೆಕ್ಕಾಚಾರ ಇರಬೇಕು. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಸಾಲ ಬಾಧೆಯಿಂದ ನರಳಬೇಕಾಗುತ್ತದೆ ಎಂದು ಸೊಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ಶಿರಸಿ ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಬಕ್ಕಳದ ಅಮೃತ ಮಹೋತ್ಸವ ಕಾರ್ಯಕ್ರಮ […]

ಉತ್ತರ ಕನ್ನಡ

‘ನವಿಲುಗರಿ ಮತ್ತು ಹುಡುಗಿ’. – ಅಪರ್ಣಾ ಹೆಗಡೆಯವರ ಕವಿತೆ…

ದುಪ್ಪಟ್ಟಾದ ತುದಿಯಲ್ಲಿ ಒಂದು,ನವಿಲುಗರಿಯ ಚಿತ್ರ ಚಿತ್ರಿಸಿಕೊಂಡ ಹುಡುಗಿಮೆಲ್ಲ ಮೆಲ್ಲನೆ ಇರುವೆ ಸರಿದಷ್ಟು ಸಶಬ್ಧವಾಗಿಉಸಿರು ತಾಕಿದಷ್ಟು ನವಿರಾಗಿಅತಿ ಮೃದುಮಧುರವಾಗಿ ಆಗಾಗ,ಆ! ನವಿಲುಗರಿಕಿರುಬೆರಳ ದಾರಿಯ ಗುಂಟ ಸರಿದುಕತ್ತಿನಿಂದ ಏರಿ ಕೆನ್ನೆಗೆ ಚುಂಬಿಸುತ್ತದೆಆ ಕ್ಷಣ! ಪ್ರೀತಿಯ ಬಸಿರೊಡೆದು ಮರಿಹಾಕುತ್ತದೆ ಕಣ್ಣು ಮುಚ್ಚಿರೆಪ್ಪೆಯಮೇಲೆಗರಿಯ ಹೊದಿಕೆಯ ಇಟ್ಟುಇಳಿಯುತ್ತಾಳೆ,ಆ! ನಿನ್ನೆಯ ಕನಸ ಕೋಟೆಗೆಏಳು ಸಮುದ್ರವ ದಾಟಿಚಂದ್ರ ತಾರೆಯರ […]