ಉತ್ತರ ಕನ್ನಡ

ಅಪ್ರಾಪ್ತ ವಯಸ್ಸಿನ ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ

ತನ್ನ‌ ಮಗಳಿಗಿನ್ನೂ ಹದಿನೆಂಟು ವರ್ಷ ತುಂಬಿಲ್ಲ. ಅವಳಿನ್ನೂ ಅಪ್ರಾಪ್ತ ವಯಸ್ಸಿನವಳಿದ್ದಾಳೆ. ಮನೆಯಲ್ಲಿದ್ದ ಆಕೆ ಬುಧವಾರದಿಂದ‌ ಕಾಣುತ್ತಿಲ್ಲ. ಎಲ್ಲಡೆ ಹುಡುಕಾಡಿದ್ದೇವೆ. ಸಂಬಂಧಿಕರ‌ ಮನೆಯಲ್ಲೂ ವಿಚಾರಿಸಿದ್ದೇವೆ. ಆದರೆ ಮಗಳ ಸುಳಿವು ಸಿಕ್ಕಿಲ್ಲ. ಹಾಗಾಗಿ‌ ಮಗಳು ಯಾರಿಂದಲೋ ಅಪಹರಿಸಲ್ಪಟ್ಟಿರಬಹುದೆಂದು ದೂರು ನೀಡುತ್ತಿದ್ದೇವೆ ಎಂದು ತಂದೆ ಹೇಳಿಕೊಂಡಿದ್ದಾರೆ. ಇದು‌ ನಡೆದಿದ್ದು ಹಳಿಯಾಳ ತಾಲೂಕಿನ ಮುಂಡವಾಡ […]

ಅಂತಾರಾಷ್ಟ್ರೀಯ

ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಬಿಜೆಪಿ ತಿರುಚುವ ಕೆಲಸ ಮಾಡುತ್ತಿದೆ – ಕಾಂಗ್ರೆಸ್

ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹೆಳಿಕೆಯನ್ನು ಬಿ.ಜೆ.ಪಿ.ಯುವರು ಸಮಾಜದ ಶಾಂತಿಯನ್ನು ಕದಡುವಂತಹ ವಾತಾವರಣವನ್ನು ನಿರ್ಮಿಸುವ ರೀತಿಯಲ್ಲಿ ತಿರುಚಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ದಾಂಡೇಲಿ ಬ್ಲಾಕ ಕಾಂಗ್ರೆಸ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ್ಯ ಮೋಹನ ಹಲವಾಯಿ ತಿಳಿಸಿದ್ದಾರೆ. ಕಾಂಗ್ರೆಸ […]

ಈ ಕ್ಷಣದ ಸುದ್ದಿ

ಕೆ.ಡಿ.ಸಿ.ಸಿ. ಬ್ಯಾಂಕ್ : ಪ್ರಸಕ್ತ ವರ್ಷದ ಲಾಭವೆಷ್ಟು? ಶೇರು ಬಂಡವಾಳವೆಷ್ಟು?

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ‌ ಬ್ಯಾಂಕ್ 2025-26ನೇ ಸಾಲಿನಲ್ಲಿ 27.35 ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ‌ಕೆ.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ. ಶುಕ್ರವಾರ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಬ್ಯಾಂಕಿನ ಶೇರು ಭಂಡವಾಳವು […]

ಈ ಕ್ಷಣದ ಸುದ್ದಿ

ಮತ್ತಷ್ಟು ವಿಸ್ತಾರಗೊಂಡ ಕಾಳಿ ಹುಲಿ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶ: ಪರಿಸರ ಸಚಿವಾಲಯ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿಸಂರಕ್ಷಿತ ಪ್ರದೇಶದ 663 ಚದರ ಕಿ.ಮೀ.ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದುಗುರುತಿಸಿ ಕೇಂದ್ರ ಅರಣ್ಯ ಹಾಗೂ ಪರಿಸರಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಅರಣ್ಯದ ಅಂಚಿನಿಂದ 10 ಕಿ.ಮೀ. ವರೆಗಿನಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದುಗುರುತಿಸಲಾಗಿದೆ. ಭೀಮಗಢ ವನ್ಯಜೀವಿ ಧಾಮವು‌ ಪಕ್ಕದಲ್ಲಿ ಇರುವುದರಿಂದ ಉತ್ತರ ಹಾಗೂ […]

ಈ ಕ್ಷಣದ ಸುದ್ದಿ

ಐವರು ರೌಡಿ ಶೀಟರ್‌ಗಳಿಗೆ ಆರು ತಿಂಗಳ ಗಡಿಪಾರು ಆದೇಶ

ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದ ಐವರು ರೌಡಿ ಶೀಟರ್‌ಗಳನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಭಟ್ಕಳ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಗಡಿಪಾರು ಶಿಕ್ಷೆಗೆ ಒಳಗಾದವರು ಭಟ್ಕಳ ತಾಲೂಕಿನ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಹಿತ್ತು ಹಾಗೂ ಬೈಲೂರು ನಿವಾಸಿಗಳಾದ […]

ಉತ್ತರ ಕನ್ನಡ

ಆದಾಯ ಮತ್ತು ಖರ್ಚಿನ ನಡುವೆ ಸಮನ್ವಯದ ಲೆಕ್ಕಾಚಾರ ಇರಬೇಕು : ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಶಿರಸಿ: ಆದಾಯ ಮತ್ತು ಖರ್ಚಿನ ನಡುವೆ ಸರಿಯಾದ ಲೆಕ್ಕಾಚಾರ ಇರಬೇಕು. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಸಾಲ ಬಾಧೆಯಿಂದ ನರಳಬೇಕಾಗುತ್ತದೆ ಎಂದು ಸೊಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ಶಿರಸಿ ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಬಕ್ಕಳದ ಅಮೃತ ಮಹೋತ್ಸವ ಕಾರ್ಯಕ್ರಮ […]

ಉತ್ತರ ಕನ್ನಡ

‘ನವಿಲುಗರಿ ಮತ್ತು ಹುಡುಗಿ’. – ಅಪರ್ಣಾ ಹೆಗಡೆಯವರ ಕವಿತೆ…

ದುಪ್ಪಟ್ಟಾದ ತುದಿಯಲ್ಲಿ ಒಂದು,ನವಿಲುಗರಿಯ ಚಿತ್ರ ಚಿತ್ರಿಸಿಕೊಂಡ ಹುಡುಗಿಮೆಲ್ಲ ಮೆಲ್ಲನೆ ಇರುವೆ ಸರಿದಷ್ಟು ಸಶಬ್ಧವಾಗಿಉಸಿರು ತಾಕಿದಷ್ಟು ನವಿರಾಗಿಅತಿ ಮೃದುಮಧುರವಾಗಿ ಆಗಾಗ,ಆ! ನವಿಲುಗರಿಕಿರುಬೆರಳ ದಾರಿಯ ಗುಂಟ ಸರಿದುಕತ್ತಿನಿಂದ ಏರಿ ಕೆನ್ನೆಗೆ ಚುಂಬಿಸುತ್ತದೆಆ ಕ್ಷಣ! ಪ್ರೀತಿಯ ಬಸಿರೊಡೆದು ಮರಿಹಾಕುತ್ತದೆ ಕಣ್ಣು ಮುಚ್ಚಿರೆಪ್ಪೆಯಮೇಲೆಗರಿಯ ಹೊದಿಕೆಯ ಇಟ್ಟುಇಳಿಯುತ್ತಾಳೆ,ಆ! ನಿನ್ನೆಯ ಕನಸ ಕೋಟೆಗೆಏಳು ಸಮುದ್ರವ ದಾಟಿಚಂದ್ರ ತಾರೆಯರ […]

ಉತ್ತರ ಕನ್ನಡ

ಶಾಖಾ ಕಛೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನಗೊಳಿಸಲು ಮುಂದಾದ ಅಂಚೆ ಇಲಾಖೆ

ಕಳೆದ 50 ವರ್ಷಗಳಿಗೂ ಹೆಚ್ಚು ಸಮಯದಿಂದ ನಗರಕ್ಕೆ ಹತ್ತಿರ ಭಾಗದಲ್ಲಿ ಸೇವೆ ನೀಡುತ್ತಿದ್ದ ಅಂಚೆ ಇಲಾಖೆಯ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯೊಂದು ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ನಡೆಯುತ್ತಿದ್ದು, ಇದೀಗ ಈ ವಿಚಾರ ಅಂಚೆ ಇಲಾಖೆಯ ಗ್ರಾಹಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಧಾರವಾಡದ ಉತ್ತರ ಕರ್ನಾಟಕ […]

ಉತ್ತರ ಕನ್ನಡ

ಎಸ್.ಎಸ್.ಎಲ್.ಸಿ. ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಜಿಲ್ಲೆಯ 800 ವಿದ್ಯಾರ್ಥಿಗಳಿಗೆ ಕಸಾಪ ಗೌರವ – ಬಿ.ಎನ್. ವಾಸರೆ

ದಾಂಡೇಲಿ: ಪ್ರಸಕ್ತ ಸಾಲಿನ ಎಸ್. ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಜಿಲ್ಲೆಯ ಸುಮಾರು 8೨೫ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸುವ ಸರಣಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ತಾಲೂಕುವಾರು ಜೂನ್ 2೫ ರಿಂದ ನಡೆಯಲಿದೆ ಎಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ […]

ಉತ್ತರ ಕನ್ನಡ

ಚಾಣಾಕ್ಷ ಪೊಲೀಸ್ ಅಧಿಕಾರಿ ಕಿರಣ ಪಾಟೀಲರ ಗುಂಡಿನ ಸದ್ದಿಗೆ ನಡುಗಿದ ದಾಂಡೇಲಿಯ ರೌಡಿಶೀಟರಗಳು

ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರು ನಡೆಸಿದ ಫೈರಿಂಗ್ ಪ್ರಕರಣ ದಾಂಡೇಲಿಯ ರೌಡಿಶೀಟರಗಳ ಹಾಗೂ ಮರಿ ಪುಡಾರಿಗಳ ನಿದ್ದೆಗೆಡಿಸಿದ್ದು, ಗುಂಡಿನ ಸುದ್ದಿಗೆ ನಡುಗಿರುವ ಈ ರೌಡಿಶೀಟರ್ ಗಳು ಕಳೆದೆರಡು ದಿನಗಳಿಂದ ಮನೆ ಬಾಗಿಲು ಬಿಟ್ಟು ಹೊರಬಂದಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ. ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ […]