ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರದಿಂದ ‘ಫುಲ್ ಡೇ ವಾಲೆಂಟರಿ ಲಾಕ್‍ಡೌನ್’: ಮಾರ್ಕೆಟ್‌ಗೆ ಶನಿವಾರ 3 ಗಂಟೆಯೇ ಡೆಡ್‌ಲೈನ್‌

ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಗರಸಭಾ ಸದಸ್ಯರ ಮನವಿಯ ಮೇರೆಗೆ ದಾಂಡೇಲಿಯಲ್ಲಿ ಸೋಮವಾರದಿಂದ ಫುಲ್ ಡೇ ವಾಲೆಂಟರಿ ಲಾಕ್‍ಡೌನ್ ಮಾಡಲಾಗುವುದು ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ನಗರಸಭೆಯ ಸರ್ವ ಪಕ್ಷಗಳ […]

ಒಡನಾಡಿ ವಿಶೇಷ

ಶಿಕ್ಷಕ ರಮಾನಂದರ ಶೈಕ್ಷಣಿಕ ಸೇವೆ ಹುಕ್ಕೊಳ್ಳಿ ಜನತೆಯಲ್ಲಿ ಮಾಸದ ಪರಮಾನಂದ

“ಯೋಗ ಕರ್ಮಸು ಕೌಶಲಂ” ಇದೊಂದು ಭಗವದ್ಗೀತೆಯಲ್ಲಿ ಬರುವ ಸಾಲು. ಅಂದರೆ ತಾನು ಮಾಡುವ ಕರ್ತವ್ಯ ಕರ್ಮದಲ್ಲಿ ತನ್ಮಯನಾಗುವ ಕೌಶಲವೇ ಯೋಗ. ಮಾಡುವ ಕಾರ್ಯದಲ್ಲಿ ಸಂತೋಷ ಪಡುವುದೇ ಒಂದು ಸುಯೋಗ. ಹಾಗಾಗಿ ಕಾಯಕವೇ ಕೈಲಾಸ ಎಂಬ ಮಾತು ಅರ್ಥಪೂರ್ಣವಾಗಿ ವ್ಯಕ್ತಿಯನ್ನು ಆವರಿಸುತ್ತದೆ. ಇಂಥ ಅಪರೂಪದ ಕಾಯಕಯೋಗಿ ಮನೆಯಿಂದ ಸುಮಾರು ನೂರು […]

ಈ ಕ್ಷಣದ ಸುದ್ದಿ

ಪೊಲೀಸ್ ಅಧಿಕಾರಿಯ ಹೆಸರನ್ನೇ ಬಳಸಿಕೊಂಡು ಆನ್ ಲೈನ್ ವಂಚನೆ : 30 ಸಾವಿರ ರು. ಕಳೆದುಕೊಂಡ ಕಾಗದ ಕಂಪನಿಯ ಅಧಿಕಾರಿ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೋರ್ವರ ಹೆಸರನ್ನೇ ಬಳಸಿಕೊಂಡು ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಹಿರಿಯ ಅಧಿಕಾರಿಯೋರ್ವರಿಗೆ ಆನ್ಲೈನ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ ವಂಚಕರು ತಾನು ಸಿ.ಆರ್.ಪಿ.ಎಪ್. (ಕೇಂದ್ರ ಮೀಸಲು ಪಡೆ) ಅಧಿಕಾರಿ […]

ಉತ್ತರ ಕನ್ನಡ

ಸತೀಶ ನಾಯಕ, ಭಾವಿಕೇರಿ, ಯಶವಂತ ನಾಯ್ಕ, ಬಾಡ, ಪ್ರಶಾಂತ ನಾಯಕ, ಬೇಲೇಕೇರಿಯವರಿಗೆ ದಾಂಡೇಲಿ ಗೆಳೆಯರ ಬಳಗದಿಂದ ಗೌರವ ಸಮರ್ಪಣೆ

ದಾಂಡೇಲಿ : ಶಿರಸಿ ಶೈಕ್ಷಣಿಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ ನಾಯಕ, ಭಾವಿಕೇರಿ, ಜೋಯಿಡಾ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಯಶವಂತ ನಾಯ್ಕ, ಬಾಡ, ಹಳಿಯಾಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ನಾಯಕ, ಬೇಲೇಕೇರಿಯವರನ್ನು ದಾಂಡೇಲಿಯ ಗೆಳೆಯರ […]

ಈ ಕ್ಷಣದ ಸುದ್ದಿ

ತ್ವರಿತ ಸೇವೆ, ಪಾರದರ್ಶಕ ಆಡಳಿತ: ಇ-ಆಫೀಸ್ ಆದ ದಾಂಡೇಲಿ ನಗರಸಭೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯತ್ನ : ತಿಂಗಳೊಂದರಲ್ಲಿ 400 ಅರ್ಜಿಗಳ ವಿಲೇವಾರಿ ಆಡಳಿತದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ದಾಖಲೆಗಳ ಸುಲಭ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ದಾಂಡೇಲಿ ನಗರಸಭೆಯಲ್ಲಿ ಇ-ಆಫೀಸ್‌ ವ್ಯವಸ್ಥೆ ಜಾರಿಗೊಂಡಿದ್ದು, ಇದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ಬಂದಿರುವ ಮೊದಲ ಡಿಜಿಟಲ್ ವ್ಯವಸ್ಥೆ […]

ಫೀಚರ್

ಜೋಯಿಡಾ ಶಿಕ್ಷಕರ ಸಂಘಕ್ಕೆ ಐದು ಬಾರಿ ಅಧ್ಯಕ್ಷರಾಗಿ ದಾಖಲೆ ಬರೆದ ಯಶವಂತ ನಾಯ್ಕ

ಜೋಯಿಡಾ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿ ಆಯ್ಕೆಯಾಗಿರುವ ಯಶವಂತ ನಾಯ್ಕ, ಅತಿ ಹೆಚ್ಚು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಮತ್ತು ದಾಖಲೆಗೆ ಪಾತ್ರರಾಗಿದ್ದಾರೆ. ಮೂಲತಹ ಕುಮಟಾ ತಾಲೂಕಿನ ಬಾಡ ಗ್ರಾಮದವರಾದ ಯಶವಂತ‌ ನಾಯ್ಕ 1998 ರಲ್ಲಿ‌ ಜೋಯಿಡಾ ತಾಲೂಕಿನ ದೂಪೇವಾಡಿ‌ ಮರಾಠಿ ಸರಕಾರಿ ಕಿರಿಯ […]

ಉತ್ತರ ಕನ್ನಡ

ಕಾಗಾಲ ಮಂಜುಗೊಲಿದ ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ

“ಕಾರ್ಯಸಾಧಕನ ಕೈಯಲ್ಲಿ ಕಡ್ಡಿಯು ಗುಡ್ಡವಾದೀತು!”ಎಂಬ ಹಿರಿಯರ ಮಾತೊಂದಿದೆ. ಯಾರು ಸೃಜನಶೀಲ ಮನಸ್ಥಿತಿಯುಳ್ಳವರೋ, ಕ್ರಿಯಾಶೀಲ ಪ್ರವೃತ್ತಿ ಹೊಂದಿರುತ್ತಾರೋ, ಕರ್ತವ್ಯವೇ ದೇವರೆಂದು ನಂಬಿರುತ್ತಾರೋ ಅಂತವರ ಪಾಲಿಗೊಲಿದ ಯಾವುದೇ ಹುದ್ದೆಯನ್ನಾದರೂ ಸಮರ್ಥವಾಗಿ ನಿಭಾಯಿಸಬಲ್ಲರು. ಇಂತಹ ಅಪರೂಪದ ವ್ಯಕ್ತಿತ್ವಕ್ಕೆ ಸಾಕ್ಷಿಯಾದವರು ಕಾಗಾಲ ಕಡ್ಲೆ ಮನೆಯ ಮಂಜುನಾಥ ನಾಗಪ್ಪ ನಾಯ್ಕರವರು. ವೃತ್ತಿ ಬದುಕನ್ನು ಅಪಾರವಾಗಿ ಪ್ರೀತಿಸುವ, […]

ಒಡನಾಡಿ ವಿಶೇಷ

ಉಮೇಶ ಕೆರೆಕಟ್ಟೆಯವರ ಹೆಗಲಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಟ್ಟ

ಎಲ್ಲರ ನಡುವೆಯೂ ಪ್ರೀತಿಯ ಸೇತುವೆಗಳಾಗಲೂ ಪರಸ್ಪರ ಸಂಪರ್ಕಕ್ಕೆ ಅಡ್ಡ ನಿಲ್ಲುವ ಕೆರೆ-ಕಟ್ಟೆಗಳನ್ನೆಲ್ಲ ನೆಲಕ್ಕುರುಳಿಸಿ ಎಲ್ಲರ ಬದುಕು ಸಮರಸವಾಗಬೇಕು ಎಂಬ ಕನಸು ಕಟ್ಟಿದ ನಿಷ್ಕಲ್ಮಶ ಹೃದಯಿ ಮುರುಡೇಶ್ವರದ ಉಮೇಶ ಕೆರೆಕಟ್ಟೆಯವರಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ತಾಲೂಕಿನಾದ್ಯಂತ ಕೆರಿಕಟ್ಟಿ ಎಂದೇ ಪರಿಚಿತರಾಗಿ […]

ಫೀಚರ್

ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲ ವ್ಯಕ್ತಿತ್ವದ ಸುದೀಶ ನಾಯ್ಕ

ಸುದೀಶ ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪುಳಿಯುವ ಹೆಸರು. ಅತ್ಯುತ್ತಮ ನಿರೂಪಕರಾಗಿ ಗುರುತಿಸಿಕೊಂಡ ಈ ಅಪರೂಪದ ವ್ಯಕ್ತಿ, ಸಂಘಟನಾ ಚತುರರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ, ಶಿಕ್ಷಕ ಬಂಧುಗಳಿಗೂ, ಸಾಮಾನ್ಯ ಜನರಿಗೂ ತುಂಬಾ ಆಪ್ತ ಹೆಸರು. ಈ ಹೆಸರಿನಲ್ಲಿ ನಂಬಿಕೆ, ಆದರಾತಿಥ್ಯ, ಗೆಳೆತನ, ಹಿರಿ-ಕಿರಿಯರನ್ನು […]

ಫೀಚರ್

ಜನಮುಖಿ ಸಾಹಿತ್ಯ ಮತ್ತು ಯುವ ಬರಹಗಾರರು : ರಾಜ್ಯಮಟ್ಟದ ಕಾರ್ಯಾಗಾರ- ನೊಂದಾಯಿಸಲು ಮನವಿ

ಬೆಂಗಳೂರು: ‘ಜನಮುಖಿ ಸಾಹಿತ್ಯ’ ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಮತ್ತು ‘ಸೌಹಾರ್ದ ಕರ್ನಾಟಕ’ ಜಂಟಿಯಾಗಿ ಮೇ 30-31, 2026 ರಂದು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪಸಭಾಂಗಣ’ದಲ್ಲಿ ಆಯೋಜಿಸಿವೆ. ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು […]

ಈ ಕ್ಷಣದ ಸುದ್ದಿ

ಕಾರವಾರ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹೊನ್ನಾವರದ ಎಂ. ಜಿ. ನಾಯ್ಕ

ಸಂಘಟನೆ ಎಂಬುದು ಉಂಡು ಬಿಸಾಕಿದ ಎಲೆಯಂತೆ ಅಲ್ಲ! ಉಣ್ಣಲು ಯೋಗ್ಯವಾದ ಆಹಾರ ತಯಾರಿಸಿದಂತೆ.ಉಂಡವರು ಹರಸಬೇಕು, ಉಂಡವರು ಖುಷಿ ಪಡಬೇಕು. ಸಂಘಟನೆ ಎಂಬುದು ಹಾಗೆ!ಹಲವರು ಮೂಗು ಮುರಿದಾಗಲೂ, ಕೆಲವರು ತೋಳು ಏರಿಸಿದಾಗಲೂ, ಕೆಲವರ ಕುಚೋದ್ಯೆ ಮಾತುಗಳನ್ನು ತಲೆಗೆ ಏರಿಸಿಕೊಳ್ಳದೆ ಹೃದಯದಲ್ಲಿ ಬಚ್ಚಿಟ್ಟು ಅವರನ್ನು ಸಂತೈಸಿ ಅವರ ಪ್ರೀತಿ ಗಳಿಸಿ ಇನ್ನುಳಿದವರಿಗೆ […]