ಈ ಕ್ಷಣದ ಸುದ್ದಿ

ಕರ್ನಾಟಕ ಪ್ರಕಾಶಕರ ಸಂಘದ ಪ್ರಶಸ್ತಿ ಪ್ರಕಟ : ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿಗೆ ಯಮುನಾ ಗಾಂವಕರ ಆಯ್ಕೆ

ಕರ್ನಾಟಕ ಪ್ರಕಾಶಕರ ಸಂಘವು ನೀಡುವ ೨೦೨೫-೨೦೨೬ನೆಯ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ. ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅಧ್ಯಕ್ಷತೆಯ ಸಮಿತಿಯು ಈ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿ ಗೆ ಉತ್ತರಕನ್ನಡದ ಬಂಡಾಯ ಪ್ರಕಾಶನದ ಯಮುನಾ ಗಾಂವಕರ ಹಾಗೂ ಡಾ. ಗೋಪಾಲಕೃಷ್ಣ […]

ಒಡನಾಡಿ ವಿಶೇಷ

WESCO – CSR ಯೋಜನೆಯಡಿಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ 16 ಅಂಗನವಾಡಿಗಳ ನಿರ್ಮಾಣ

ಬಸ್ ತಂಗುದಾಣ, ಆಟೋ ನಿಲ್ದಾಣ, ಉದ್ಯಾನವನ, ಬಿಸಿಯೂಟ ಕೊಠಡಿ ಸೇರಿದಂತೆ 10 ಕೋಟಿ ರೂಗಳಿಗೂ ಹೆಚ್ಚು ವೆಚ್ಚ ಮಾಡಿದ ಕಾಗದ ಕಂಪನಿ ಒಂದು ಸರಕಾರವೋ, ಜನಪ್ರತಿನಿದಿಯೋ ಅಥವಾ ಸ್ಥಳೀಯ ಆಡಳಿತವೋ ಮಾಡಬೇಕಾದ ಅಭಿವೃದ್ಧಿಪರ ಕೆಲಸಗಳನ್ನು ಹಾಗೂ ಸೇವಾ ಕಾರ್ಯಗಳನ್ನು ಒಂದು ಕಂಪನಿ ಮಾಡುತ್ತಿದೆಯೆಂದರೆ ಅದರ ನಿಜವಾದ ಕ್ರೆಡಿಟ್ಟು ದಾಂಡೇಲಿಯ […]

ಒಡನಾಡಿ ವಿಶೇಷ

ಭಗವಂತನ ಮರಣ : ಮಾನವೀಯತೆಯ ದಿಟ್ಟ ನಾಟಕ – ಕಿರಣ ಭಟ್ ರ ಬರಹ

ʼಸಮುದಾಯʼ ಕ್ಕೀಗ ಐವತ್ತು ವರ್ಷ.ಪ್ರಗತಿಪರ ಆಶಯದ ನಾಟಕಗಳನ್ನೇ ಎತ್ತಿಕೊಂಡು ಆಡುತ್ತ ಬಂದ ʼಸಮುದಾಯʼ ದ ಬೆಂಗಳೂರು, ಸುವರ್ಣ ವರ್ಷದಲ್ಲಿ ಎತ್ತಿಕೊಂಡಿದ್ದು ʼಭಗವಂತನ ಮರಣʼ. ನಾಟಕವನ್ನು. ಕೆ. ಆರ್‌ ಮೀರಾ ರ ಈ ಮಲಯಾಳಂ ಕತೆ ʼಬಹುರೂಪಿʼ ಯಿಂದ ಕನ್ನಡಕ್ಕೂ ಬಂದಿದೆ. ಇಂಥ ಕೃತಿಯೊಂದಕ್ಕೆ ಮಲಯಾಳಂ ನಾಟಕ ರೂಪ ಕೊಟ್ಟವರು […]

ಈ ಕ್ಷಣದ ಸುದ್ದಿ

CoreMile ಎಂಬ ಸ್ವಂತ ಕಂಪನಿಯ ಮೂಲಕ ಲಾಜಿಸ್ಟಿಕ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಶ್ರೀನಿಕೇತನ‌ ನಾಯಕ

300 ಕ್ಕೂ ಹೆಚ್ಚು ಜನರಿಗೆ ಉದ್ಯೋಗ: ವರ್ಷಕ್ಕೆ 12 ಕೋಟಿ ರೂ. ವಹಿವಾಟು ಇತ್ತೀಚಿನ ವರ್ಷಗಳಲ್ಲಿ ಲಾಜಿಸ್ಟಿಕ್ಸ್ ಕ್ಷೇತ್ರ ಬಹಳ ಸವಾಲು ಮತ್ತು ಶ್ರಮದಾಯಕ ವಾದುದು. ಇದು ಹಿಂದೆ ಒಂದು ಉದ್ಯಮವಾಗಿತ್ತಷ್ಟೇ. ಆದರೆ ಈಗ ಗ್ರಾಹಕರ ಬೇಡಿಕೆ ಮತ್ತು ಬ್ರ್ಯಾಂಡ್ ಪ್ರತಿಷ್ಠೆಗೆ ಪ್ರಮುಖ ಮಾರ್ಗವಾಗಿದೆ. ಇಂದಿನ ವೇಗವಾದ ಡಿಜಿಟಲ್ […]

ಈ ಕ್ಷಣದ ಸುದ್ದಿ

ಮತ್ತಷ್ಟು ವಿಸ್ತಾರಗೊಂಡ ಕಾಳಿ ಹುಲಿ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶ: ಪರಿಸರ ಸಚಿವಾಲಯ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿಸಂರಕ್ಷಿತ ಪ್ರದೇಶದ 663 ಚದರ ಕಿ.ಮೀ.ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದುಗುರುತಿಸಿ ಕೇಂದ್ರ ಅರಣ್ಯ ಹಾಗೂ ಪರಿಸರಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಅರಣ್ಯದ ಅಂಚಿನಿಂದ 10 ಕಿ.ಮೀ. ವರೆಗಿನಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದುಗುರುತಿಸಲಾಗಿದೆ. ಭೀಮಗಢ ವನ್ಯಜೀವಿ ಧಾಮವು‌ ಪಕ್ಕದಲ್ಲಿ ಇರುವುದರಿಂದ ಉತ್ತರ ಹಾಗೂ […]

ಉತ್ತರ ಕನ್ನಡ

‘ನವಿಲುಗರಿ ಮತ್ತು ಹುಡುಗಿ’. – ಅಪರ್ಣಾ ಹೆಗಡೆಯವರ ಕವಿತೆ…

ದುಪ್ಪಟ್ಟಾದ ತುದಿಯಲ್ಲಿ ಒಂದು,ನವಿಲುಗರಿಯ ಚಿತ್ರ ಚಿತ್ರಿಸಿಕೊಂಡ ಹುಡುಗಿಮೆಲ್ಲ ಮೆಲ್ಲನೆ ಇರುವೆ ಸರಿದಷ್ಟು ಸಶಬ್ಧವಾಗಿಉಸಿರು ತಾಕಿದಷ್ಟು ನವಿರಾಗಿಅತಿ ಮೃದುಮಧುರವಾಗಿ ಆಗಾಗ,ಆ! ನವಿಲುಗರಿಕಿರುಬೆರಳ ದಾರಿಯ ಗುಂಟ ಸರಿದುಕತ್ತಿನಿಂದ ಏರಿ ಕೆನ್ನೆಗೆ ಚುಂಬಿಸುತ್ತದೆಆ ಕ್ಷಣ! ಪ್ರೀತಿಯ ಬಸಿರೊಡೆದು ಮರಿಹಾಕುತ್ತದೆ ಕಣ್ಣು ಮುಚ್ಚಿರೆಪ್ಪೆಯಮೇಲೆಗರಿಯ ಹೊದಿಕೆಯ ಇಟ್ಟುಇಳಿಯುತ್ತಾಳೆ,ಆ! ನಿನ್ನೆಯ ಕನಸ ಕೋಟೆಗೆಏಳು ಸಮುದ್ರವ ದಾಟಿಚಂದ್ರ ತಾರೆಯರ […]

ಉತ್ತರ ಕನ್ನಡ

ವಿದ್ಯಾರ್ಥಿ ಜೀವನಕ್ಕೆ ಮಾದರಿಯಾದ ಹೊನ್ನಾವರದ ಶ್ರೀನಿಧಿ ಮಹಾಬಲೇಶ್ವರ ನಾಯ್ಕ

‘ಕಟ್ಟದಿರಿ ಮಕ್ಕಳನು ದನದಂತೆ ಬಿಗಿದುಅಟ್ಟಿಬಿಡಿ ಆಡಲದು ಕರುಣೆಯನು ಬಗೆದುಪುಸ್ತಕವು ನೀಡಿದರೆ ಬಾಳಿಗದು ಜ್ಞಾನಆಟ ಬದುಕಲು ಕಲಿಸಿ ಉಳಿಸುವುದು ಮಾನ ‘ ಆಡಿದವರು ಮಾತ್ರ ಅರಿಯುತ್ತಾರೆ ಆಟದ ಬೆಲೆಯನ್ನು, ಓದಿದವರು ಮಾತ್ರ ಅರಿಯುತ್ತಾರೆ ಅರಿವಿನ ಜ್ಞಾನವನ್ನು-ಎಂಬ ಹಿರಿಯರ ಮಾತಿನಂತೆ ಆಟದಲ್ಲೂ, ಓಟದಲ್ಲೂ, ಪಾಠದಲ್ಲೂ, ಎಲ್ಲೆಲ್ಲೂ ಮಾದರಿಯಾದ ಬಹುಮುಖ ಪ್ರತಿಭಾವಂತೆ ಹೊನ್ನಾವರದ […]

ಒಡನಾಡಿ ವಿಶೇಷ

ಹೊನ್ನಾವರದ ಖವಾ೯ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪುಷ್ಟಿ ಯೋಜನೆಯ “ಅತ್ಯುತ್ತಮ ಎಸ್. ಡಿ.ಎಂ. ಸಿ. ಪ್ರಶಸ್ತಿ”

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ, ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿದರೆ ಸಮಾಜದಲ್ಲಿ ಗೌರವ ಕಡಿಮೆಯೆನ್ನುವ ಅದೆಷ್ಟೋ ಪಾಲಕರಿಗೆ ಪುಷ್ಠಿ ನೀಡಲು ಸರಕಾರ ಯೋಚಿಸಿ, ಯೋಜಿಸಿದ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಪ್ರಶಸ್ತಿ ನೀಡಿರುವುದು “ಪಾಲಕರ ಚಿತ್ತ ಸರಕಾರಿ ಶಾಲೆಯತ್ತ” ಎನ್ನುವಂತಾಗಿದೆ. ಊರು ನೋಡುವ ಮೊದಲು […]

ಉತ್ತರ ಕನ್ನಡ

ಬಹು ವರ್ಣದ ಸಹಜ ಪ್ರತಿಭೆ : ಹೊನ್ನಾವರದ ಶಾರದಾ ಹೆಗಡೆ

ಬ್ರಿಟಿಷ ಸರಕಾರವೇ ಇವರಿಗೆ *”ಇಂಡಿಯಾಸ್ ಫಸ್ಟ್ ಲೇಡಿ ಟೀಚರ್”* ಎಂಬ ಬಿರುದು ನೀಡಿದೆ. ಪ್ರಗತಿಪರ ದೃಷ್ಟಿಕೋನದ ಮಾನವ ಕುಲಕ್ಕೆ ಮಾದರಿಯಾಗಿ “ಸತ್ಯೋಧಕ” ಸಮಾಜದ ನಿರ್ಮಾತರಾಗಿ ಅನಕ್ಷರಸ್ಥ ಭಾರತೀಯರ ಬಾಳಿನ ಬೆಳಕಾಗಿ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಹರಿಕಾರರಾಗಿ ಮಾತೆ ಸಾವಿತ್ರಿಬಾಯಿ ಫುಲೆಯವರು ಶಿಕ್ಷಕರ ಕುಲಕ್ಕೆ ಪ್ರಾತಃ ಸ್ಮರಣೀಯರು. ಇಂತಹ ಶ್ರೇಷ್ಠ […]

ಒಡನಾಡಿ ವಿಶೇಷ

ಪರಮೇಶ್ವರ ಕುದರಿಯವರ ಹತ್ತು ಹನಿಗವಿತೆಗಳು

ಮಕರಂದ*******ನನ್ನವಳುಘಮ ಘಮಿಸುವಶ್ರೀಗಂಧನಾನವಳಸವಿ ಸವಿಮಕರಂದ!!### *ಆಸೆ******ಅವಳಕೊರಳಸರದಿಮುತ್ತಾಗುವಆಸೆನನಗೆ!!### *ಸಂಗಮ*********ನನ್ನ ಅವಳಸಂಗಮಎರಡುಹೃದಯಗಳಮಧುರ ಸಂಗಮಅದುಹೃದಯಂಗಮ!### *ಜಾಲಿ*******ನಮ್ಮ ಸುತ್ತಇರದೇಇದ್ದರೆಯಾವುದೇಬೇಲಿ,ಲೈಫ್ ಪೂರ್ತಿಜಾಲಿಯೋಜಾಲಿ!!### *ಶಾಶ್ವತ*******ಇಲ್ಲಿಪ್ರೀತಿಯೊಂದೇಶಾಶ್ವತ!ನಾವುಯಾರೂಅಲ್ಲ!!  ### *ಸಾಧು********ನನ್ನಹೆಂಡತಿಮಕ್ಕಳಎದುರುನಾನುತುಂಬಾಸಾಧು!### *ಪ್ರೇಕ್ಷಕ********ಏನೇಮನಮೋಹಕಇದ್ದರೂಚಪ್ಪಾಳೆತಟ್ಟಿಪ್ರೋತ್ಸಾಹನೀಡುತ್ತಾನೆಪ್ರೇಕ್ಷಕ!!  ### *ದುಡಿಮೆ********ಅವಕಾಶಸಿಗುವುದುತುಂಬಾಕಡಿಮೆ!ಸಿಕ್ಕಾಗಲೇಮಾಡಿಕೊಳ್ಳಬೇಕುಸಾಕಷ್ಟುದುಡಿಮೆ!!### *ಸ್ನಾನ******ಮಾಡದಿದ್ದರೂನಡೆದೀತುಧ್ಯಾನ!ನಿತ್ಯವೂಮಾಡಲೇಬೇಕುಸ್ನಾನ!!### *ಚುಟುಕು**********ಹಕ್ಕಿ ತನ್ನಮರಿಗೆಕೊಟ್ಟಂತೆಗುಟುಕುಇರಬೇಕುಓದುವಚುಟುಕು! *ಪರಮೇಶ್ವರಪ್ಪ ಕುದರಿ*       ಚಿತ್ರದುರ್ಗ