ಈ ಕ್ಷಣದ ಸುದ್ದಿ

ಸರಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿಯಮಾವಳಿಗಳನ್ನು ರೂಪಿಸಿದೆ. ಆಸಕ್ತ ಮತ್ತು ಅರ್ಹ ನೌಕರರು ವರ್ಗಾವಣೆಗಾಗಿ ಎ.13 ರಿಂದ ಮೇ 31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರತಿಯೊಬ್ಬ […]

ಒಡನಾಡಿ ವಿಶೇಷ

WESCO – CSR ಯೋಜನೆಯಡಿಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ 16 ಅಂಗನವಾಡಿಗಳ ನಿರ್ಮಾಣ

ಬಸ್ ತಂಗುದಾಣ, ಆಟೋ ನಿಲ್ದಾಣ, ಉದ್ಯಾನವನ, ಬಿಸಿಯೂಟ ಕೊಠಡಿ ಸೇರಿದಂತೆ 10 ಕೋಟಿ ರೂಗಳಿಗೂ ಹೆಚ್ಚು ವೆಚ್ಚ ಮಾಡಿದ ಕಾಗದ ಕಂಪನಿ ಒಂದು ಸರಕಾರವೋ, ಜನಪ್ರತಿನಿದಿಯೋ ಅಥವಾ ಸ್ಥಳೀಯ ಆಡಳಿತವೋ ಮಾಡಬೇಕಾದ ಅಭಿವೃದ್ಧಿಪರ ಕೆಲಸಗಳನ್ನು ಹಾಗೂ ಸೇವಾ ಕಾರ್ಯಗಳನ್ನು ಒಂದು ಕಂಪನಿ ಮಾಡುತ್ತಿದೆಯೆಂದರೆ ಅದರ ನಿಜವಾದ ಕ್ರೆಡಿಟ್ಟು ದಾಂಡೇಲಿಯ […]