ದಾಂಡೇಲಿ

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ದಾಂಡೇಲಿಯ‌ ಕಾಮಧೇನುವಿನಂತೆ : ಅಶುತೋಷ್ ಕುಮಾರ್ ರಾಯ್

ದಾಂಡೇಲಿಯ ಅಭಿವೃದ್ದಿ ವಿಚಾರ ಹಾಗೂ ಇತರೆ ಸಾಮಾಜಿಕ ಸೇವಾ ಕಾರ್ಯಗಳಿಗೆ ಹಲವಾರು‌ ಕೊಡುಗೆಗಳನ್ನು ನೀಡುತ್ತ ಬಂದಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿಯ ಕಾಮಧೇನು ಇದ್ದಂತೆ ಎಂದು ದಾಂಡೇಲಿಯ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಅಭಿಪ್ರಾಯ ಪಟ್ಟರು. ಅವರು ಶನಿವಾರ ರೋಟರಿ ಶಾಲೆಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ […]

ಉತ್ತರ ಕನ್ನಡ

ಅಪ್ರಾಪ್ತ ವಯಸ್ಸಿನ ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ

ತನ್ನ‌ ಮಗಳಿಗಿನ್ನೂ ಹದಿನೆಂಟು ವರ್ಷ ತುಂಬಿಲ್ಲ. ಅವಳಿನ್ನೂ ಅಪ್ರಾಪ್ತ ವಯಸ್ಸಿನವಳಿದ್ದಾಳೆ. ಮನೆಯಲ್ಲಿದ್ದ ಆಕೆ ಬುಧವಾರದಿಂದ‌ ಕಾಣುತ್ತಿಲ್ಲ. ಎಲ್ಲಡೆ ಹುಡುಕಾಡಿದ್ದೇವೆ. ಸಂಬಂಧಿಕರ‌ ಮನೆಯಲ್ಲೂ ವಿಚಾರಿಸಿದ್ದೇವೆ. ಆದರೆ ಮಗಳ ಸುಳಿವು ಸಿಕ್ಕಿಲ್ಲ. ಹಾಗಾಗಿ‌ ಮಗಳು ಯಾರಿಂದಲೋ ಅಪಹರಿಸಲ್ಪಟ್ಟಿರಬಹುದೆಂದು ದೂರು ನೀಡುತ್ತಿದ್ದೇವೆ ಎಂದು ತಂದೆ ಹೇಳಿಕೊಂಡಿದ್ದಾರೆ. ಇದು‌ ನಡೆದಿದ್ದು ಹಳಿಯಾಳ ತಾಲೂಕಿನ ಮುಂಡವಾಡ […]