ರಾಮ ಮಂದಿರ ಭೂಮಿ ಪೂಜೆ: ಕರಸೇವೆಯಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸಿದ ಭಾ.ಜ.ಪ. ಯುವ ಮೋರ್ಚಾ
ದಾಂಡೇಲಿ: ಅಯೋದ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನೆವೇರಿಸುವ ಸಂದರ್ಭದ ಭಾಗವಾಗಿ ದಾಂಡೇಲಿಯಲ್ಲಿ ಭಾ.ಜ.ಪ ಯುವ ಮೋರ್ಚಾದವರು 1992 ರಲ್ಲಿ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ದಾಂಡೇಲಿಯ ಹಿರಿಯರನ್ನು ಸನ್ಮಾನಿಸಿ ಗೌರವಿಸಿದರು. ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 1992ರಲ್ಲಿ ಕರೇವೆಯಲ್ಲಿ ಪಾಲ್ಗೊಂಡಿದ್ದ ದಾಂಡೇಲಿಯ ಅರ್ಜುನ್ ನಾಯ್ಕ, ವಿಠ್ಠಲ್ ಬೈಲೂರಕರ, […]