CPI ದೌರ್ಜನ್ಯ : ಪತ್ರಕರ್ತರಿಗೆ ಬೆಂಬಲವಾಗಿ ನಿಂತ ದಾಂಡೇಲಿಯ ಪುರಪಿತ್ರರು
ಪೊಲೀಸರು ಕರೆದ ಶಾಂತಿಪಾಲನಾ ಸಭೆಯನ್ನೇ ಬಹಿಷ್ಕರಿಸಿದ ನಗರಸಭಾ ಸದಸ್ಯರು ದಾಂಡೇಲಿ: ಪತ್ರಕರ್ತರ ಮೇಲೆ ಪೊಲೀಸ್ ಅಧಿಕಾರಿ ನಡೆಸಿರುವ ದಬ್ಬಾಳಿಕೆಯನ್ನು ಖಂಡಿಸಿ ಪತ್ರಕರ್ತರಿಗೆ ಬೆಂಬಲವಾಗಿ ನಿಂತಿರುವ ದಾಂಡೇಲಿ ನಗರಸಭೆಯ ಪುರಪಿತೃರು ಗುರುವಾರ ಪೊಲೀಸ್ ಇಲಾಖೆ ಕರೆದಿದ್ದ ಶಾಂತಿಪಾಲನಾ ಸಭೆಯನ್ನೇ ಸಾಮೂಹಿಕವಾಗಿ ಬಹಿಷ್ಕರಿಸಿ ತಮ್ಮ ವಿರೋಧ ವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಅಬ್ದುಲ್ […]