ಒಡನಾಡಿ ವಿಶೇಷ

ಆಕೆ ಮಗಳಾಗಿ ಏಕೆ ಬೇಡ ?

ಅವಳು ಮೌನವಾಗಿದ್ದಾಳೆಏಕೆ ಎಂದು ಕೇಳಿದರೆ ಮಾತನಾಡುವುದಿಲ್ಲನವಮಾಸದ ನೆಮ್ಮದಿ ತಣ್ಣಗೆಸರಿಯುತಿದೆ ಹಗಲಿರುಳ ಬೇನೆಯಲಿ ಮನಸ ಸುತ್ತಲೂ ಮನೆಮಾಡಿದಸಾವಿನ ದುಗುಡ ಅವಳ ಬೆನ್ನು ಬಿಟ್ಟಿಲ್ಲಬೆತ್ತಲೆಯ ಕರಾಳ ಛಾಯೆಪೇಲವ ನಗುವಿನ ಹಿಂದೆ ನೋವಿನಾನೆರಳು ಆ ಪರದೆಯಲಿ ಪತ್ತೆಯಾದ ಹೆಣ್ಣು ಭ್ರೂಣಕೆಸಿಡಿಲು ಬಡಿದು ಬೇಯುತ್ತಿದೆ ಬಸಿರ ಒಡಲುಮಾಂಗಲ್ಯದೆಳೆಯು ಬಿಗಿಯುತ್ತಿದೆ ಕತ್ತಿನ ನರಗಳನುಮಾತುಗಳು ವಿಷ ಚೆಲ್ಲುತ್ತಿವೆ […]

ಒಡನಾಡಿ ವಿಶೇಷ

ವೈರಲ್ ಆದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಟಿಕ್‍ಟಾಕ್ ನೃತ್ಯ… ವಿಡಿಯೋ ನೋಡಿ…

ಕೆ.ಎಸ್.ಆರ್.ಟಿ.ಸಿ.ಯ ಚಾಲಕ ಹಾಗೂ ನಿರ್ವಾಹಕಿ ಸೇರಿ ಬಸ್ ನಿಲ್ದಾಣದಲ್ಲಿಯೇ ಮಾಡಿದ ಟಿಕ್ ಟಾಕ್ ನೃತ್ಯ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ದಾಂಡೇಲಿ ಸಾರಿಗೆ ಘಟಕದ ಸಿಬ್ಬಂದಿಗಳಾಗಿರುವ ಇವರು ತಮ್ಮ ಕರ್ತವ್ಯದ ಸಮಯದಲ್ಲಿ ಬಿಡುವಿದ್ದಾಗ ಬಸ್ ನಿಲ್ದಾಣದ ಆವರಣದಲ್ಲಿಯೇ ರವಿಚಂದ್ರನ್ ನಟಿಸಿದ ‘ಪುಟ್ನಂಜ’ ಚಿತ್ರದ ಹಾಡಾದ ‘ಯಾರಿವಳು, […]

ಒಡನಾಡಿ ವಿಶೇಷ

ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.

‍ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ  ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ  ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ  ಗುಣಗಳಿಂದಾಗಿಯೇ ಮಾನವ ಲಕಲಕಿಸುವ  ಸಾಮ್ರಾಜ್ಯವನ್ನು  ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]

ಒಡನಾಡಿ ವಿಶೇಷ

ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.

‍ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ  ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ  ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ  ಗುಣಗಳಿಂದಾಗಿಯೇ ಮಾನವ ಲಕಲಕಿಸುವ  ಸಾಮ್ರಾಜ್ಯವನ್ನು  ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]

ಒಡನಾಡಿ ವಿಶೇಷ

ಕೆರೆ ಹೂಳೆತ್ತಲಿಲ್ಲ, ಜಲ ಕ್ಷಾಮತೋರಲಿಲ್ಲ… ಅದೇನು ಕೊರೊನಾ ಕರಾಮತ್ತೋ…!

ಭೂಮಿಯ ಅಂತರ್ಜಲ ಹೆಚ್ಚಿಸಲು ಈ ಕೆರೆಗಳನ್ನು ಹೂಳೆತ್ತಬೇಕು ಎಂಬುದು ವೈಜ್ಞಾನಿಕ ವಿಚಾರ. ಆದರೆ ಈ ಬಾರಿಯ ಬೇಸಿಗೆಯಲ್ಲಿ ಈ ಅಂತರ್ಜದ ಸಮಸ್ಯೆಯೇ ಆಗದಿರುವುದು ವಿಜ್ಞಾನಕ್ಕೊಂದು ಸವಾಲು ಎನ್ನಬಹುದಾಗಿದೆ. ಪ್ರತೀ ಬೇಸಿಗೆ ಬಂದಾಗ ಜಲಕ್ಷಾಮದ್ದೇ ಸುದ್ದಿಯಾಗುತ್ತಿತ್ತು. ದಾಂಡೇಲಿ, ಹಳಿಯಾಳದ ಗ್ರಾಮೀಣ ಭಾಗಗಳು ಕೃಷಿಯನ್ನೇ ನೆಚ್ಚಿಕೊಂಡಿವೆ. ಇಲ್ಲಿ ಭೂಮಿ ಹದಕ್ಕೆ ನೀರು […]

ಒಡನಾಡಿ ವಿಶೇಷ

ನಾನಾ ಔಷಧಿ ನೀಡುವ ನಾಟಿ ವೈದ್ಯಇಸ್ಮಾಯಿಲ್ ಶೇಖ್‌ ಅಲಿಯಾಸ್‌ ಬಾಬಾ…

 ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರದರೂ ಸಹ  ಕೆಲ ಪಾರಂಪರಿಕ ಸಂಗತಿಗಳು ಈಗಲೂ ಜೀವಂತಿಕೆಯನ್ನಿಟ್ಟುಕೊಂಡಿವೆ ಅವುಗಳಲ್ಲಿ ನಾಟಿ ವೈದ್ಯ ಕ್ಷೇತ್ರವೂ ಒಂದು.  ಇಂದು ಬಹಳಷ್ಟು ಜನ ಈ ನಾಟಿ ವೈದ್ಯರ ಔಷಧಿಯನ್ನೆ  ನೆಚ್ಚಿಕೊಂಡವರಿದ್ದಾರೆ, ಬಳಸಿ ಗುಣಮುಖರಾದವರೂ ಇದ್ದಾರೆ. ಹೀಗೆ ನಾಟಿ ಔಷಧಿ ನೀಡುವವರಲ್ಲಿ ಬಹಳಷ್ಟು ಹೆಸರು ಪಡೆದವರುಲ್ಲೊಬ್ಬರೆಂದರೆ ದಾಂಡೇಲಿಯ ವನಶ್ರೀ […]

ಒಡನಾಡಿ ವಿಶೇಷ

ಬದುಕೆ ಹೀಗೆ…

ಈ ಬದುಕೆ ಹೀಗೆ…ಚಲಿಸುವ ಬಸ್ಸಿನಂತೆ.ಪ್ರಯಾಣ ಆರಂಭ,ಹಡೆದವರು -ಒಡಹುಟ್ಟಿದವರುಕರುಳ ಬಳ್ಳಿಯೊಂದಿಗೆ, ಹುಟ್ಟೆಂಬ ನಿಲ್ದಾಣದಿಂದ,ಬಲು ಅಂದ ಬಲು ಚೆಂದಬಾಲ್ಯದ ಪಯಣ. ಈ ಬದುಕೆ ಹೀಗೆ,ಚಲಿಸುವ ಬಸ್ಸಿನಂತೆ.ಏರು -ಇಳಿಯುವ ನಡುವೆ,ಬಂದು ಹೋಗುತ್ತವೆಎಷ್ಟೊ ಮುಖಗಳು,ಕೆಲವು ಸಾತ್ವಿಕ ಮನಗಳುಹಲವು ಸ್ವಾರ್ಥಕ ಮನಸ್ಸುಗಳು –ಮುರ್ತುಜಾ ಹುಸೇನ, ಆನೆ ಹೊಸೂರ

ಒಡನಾಡಿ ವಿಶೇಷ

ಇದು ಎಲ್ಲಿಯ ಚಿರತೆಯೋ…

ಚಿರತೆಯೊಂದು ಅರಣ್ಯದಿಂದ ಬಂದು ರಸ್ತೆ ದಾಟುತ್ತಿರುವ ವಿಡಿಯೋ ಕಳೆದ ಕೆಲ ದಿನಗಳಿಂದ ಪೇಸಬುಕ್‌, ವಾಟ್ಸೆಪ್‌ಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ಆದರೆ ಇದು ಎಲ್ಲಿ ಕಂಡ ಚಿರತೆ ಯಾರಿಗೂ ಸ್ಪಷ್ಟತೆಯಿಲ್ಲ. ಅರಣ್ಯವನ್ನು ನೋಡಿದರೆ ದುರ್ಗಮವೇ ಆಗಿದೆ. ಆದರೆ ಯಾವ ಅರಣ್ಯ ಪ್ರದೇಶ ತಿಳಿಯುತ್ತಿಲ್ಲ. ಯಾರೋ ಪ್ರಯಾಣಿಕರು ತಮ್ಮ ಪ್ರವಾಸದ ವೇಳೆ ಈ […]

ಒಡನಾಡಿ ವಿಶೇಷ

ಒಂದು ಕಡೆ ವರುಣ… ಮತ್ತೊಂದ ಕಡೆ ಕೊರೊನಾ… ರೆಸಾರ್ಟ್, ಹೋಮ್ ಸ್ಟೇಗಳು ಪ್ರಾರಂಭವಾದರೂ ಮೊದಲಿನಂತೆ ಬರಲಾರರು ಜನ!

ರಾಜ್ಯದ ಎಲ್ಲಾ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟ, ಹಾಗೂ ಇದೇ ರೀತಿಯ ಆತಿಥ್ಯ ಸೇವೆಗಳನ್ನು ನೀಡುವ ಖಾಸಗಿ ಸಂಸ್ಥೆಗಳನ್ನು ಪ್ರಾಂಭಿಸುವಂತೆ ಜೂನ್ 8 ರಿಂದ ಪ್ರಾರಭಿಸುವಂತೆ ಸರಕಾರವೇನೋ ಆದೇಶಿಸಿದೆ. ಆದರೆ ಒಂದು ಕಡೆ ಮಳೆಗಾಲ, ಮತ್ತು ಕಡೆ ಕೊರೊನಾದ ಆತಂಕ ಕಾಲ. ಈ ಎರಡು ಸಂಗತಿಗಳಿಂದಾಗಿ ಮೊದಲಿನಂತೆ ಪ್ರವಾಸಿಗರೂ […]

ಒಡನಾಡಿ ವಿಶೇಷ

ನಾಡಿಗೆ ಬಂದ ಹೆಬ್ಬಾವನ್ನು ಕಾಡಿಗೆ ಬಿಟ್ಟ ಆಸ್ಲಾಂ

ಅಂಬಿಕಾನಗರದ ಕನಾಟಕ ವಿದ್ಯುತ್‌ ನಿಗಮದ ಜನವಸತಿ ಪ್ರದೇಶದ ಬಳಿ ಬಂದು ಜನರ ಆತಂಕಕ್ಕೆ ಕಾರಣವಾಗಿದ್ದ ಸರಿ ಸುಮಾರು ಏಳು ಅಡಿ ಉದ್ದದ ಹೆಬ್ಬಾವನ್ನು ಹಿಡಿದ ಆಸ್ಲಾಂ ಅಬ್ಬಾಸ ಅಲಿ ಕಾರ್ಪೆಂಟರ್‌ ಅದನ್ನು ಚೀಲದಲ್ಲಿ ಹಾಕಿ ಕಾಡಿಗೆ ಬಿಟ್ಟು ಬಂದಿದ್ದಾರೆ. ವೃತ್ತಿಯಲ್ಲಿ ವಿದ್ಯುತ್ ನಿಗಮದ ಆಸ್ಪತ್ರೆ ವಾಹನದ ಹಂಗಾಮಿ ಚಾಲಕನಾಗಿದ್ದು, […]