ಒಡನಾಡಿ ವಿಶೇಷ

ಅಪ್ಪಾ ಅಂದು ನಿನ್ನ ಕಷ್ಟಗಳು ಗೊತ್ತೇ ಆಗಲಿಲ್ಲ…

ನೆನಪಿದೆ ಇನ್ನುವಿಪರೀತ ಆಫಿಸ್ಸಿನ ಒತ್ತಡದ ದಿನಗಳಲ್ಲಿರಾತ್ರಿ ನೀ ತಡವಾಗಿ ಬರುತ್ತಿದ್ದದ್ದು.ನೀ ಬರುವ ಮೊದಲೆ ನಾನು ಮತ್ತು ತಮ್ಮಅರೆ ನಿದ್ರೆಗೆ ಜಾರುತಿದ್ದದ್ದು.ಮಕ್ಕಳ ಊಟವಾಯಿತೆ ಎಂದು ನೀತಲೆ ಸವರಿದ್ದು.ಮತ್ತೆಲ್ಲಿ ಎಚ್ಚರವಾದರೆ ನೀನೆಲ್ಲಿ ಬಯ್ಯುತ್ತಿಯೋಎಂದು ನಾನು ಹೆದರಿದ್ದು. ನೆನಪಿದೆ ಅಪ್ಪ,ಅದೇನೋ ಕೆಟ್ಟ ಕನಸಿಗೆನಿದ್ದೆಯಲ್ಲಿ ನಾ ಹೆದರುತಿದ್ದದ್ದು.ತಕ್ಷಣ ಎಚ್ಚರಗೊಂಡು ನೀಸಂತೈಸಿ ಮಲಗಿಸುತಿದ್ದದು.ಜ್ವರ ಬಂದ ರಾತ್ರಿಗಳಲಲಿ […]

ಒಡನಾಡಿ ವಿಶೇಷ

ಪ್ರೇರಣೆಯ ಬೆಳಕು ಅಪ್ಪ…

ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್‌ ತಿಂಗಳ ಮೂರನೇ ರವಿವಾರ “ವಿಶ್ವ ಅಪ್ಪಂದಿರ ದಿನ” ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ […]

ಒಡನಾಡಿ ವಿಶೇಷ

ಹೃದಯದುಂಬಿ ಮಾಡುವ ಪ್ರಾರ್ಥನೆಯೂ ಯೋಗ….

ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಪರ್ಕ ಸೇತುವಾಗಿ ಈ ಪ್ರಾರ್ಥನೆ (ಯೋಗ) ಇದೆ. ಆತ್ಮದ ಅಭೀಪ್ಸೆಗಳ ಸ್ಪಂದನವು ನಾದದ ಅಲೆಗಳಾಗಿ ವಿಕಸನಗೊಳ್ಳುವದೇ ಪ್ರಾರ್ಥನಾ ಪಥವಾಗಿದೆ. ಹೀಗಾಗಿ ನಾದದ ಅಲೆಯು ಪ್ರಾರ್ಥನೆಯೂ ಹೌದು. ಕೇವಲ ದುಃಖದಲ್ಲಿದ್ದಾಗ ಮಾತ್ರ ಆರ್ತತೆಯಿಂದ ರಕ್ಷಣೆಗಾಗಿ ಹಂಬಲಿಸಿ ಹಂಬಲಿಸಿ ಮೊರೆಯಿಡುವ ಕೆಲವು ಪ್ರಾರ್ಥನೆಗಳು, ಒಮ್ಮೆ ಆ […]

ಒಡನಾಡಿ ವಿಶೇಷ

ಬೀರಣ್ಣನ ಚುಟುಕು- ಕುಟುಕು…

ಅಧ್ಯಾತ್ಮತತ್ವ-ಪರತತ್ವ ಮೀಮಾಂಸೆ ಅಧ್ಯಾತ್ಮ.ಎಂದು ನುಡಿ ದೆಚ್ಚರಿಸಿತೆನ್ನಂತರಾತ್ಮ.ಇಹ-ಪರದ ಸ್ಥೂಲ-ಸೂಕ್ಷ್ಮಗಳ ಭಾವಾರ್ಥ;ಅರಿಯದೇ ವ್ಯಾಖ್ಯಾನ ಮಾಡುವುದು ವ್ಯರ್ಥ. ಅಧ್ಯಾತ್ಮ.ನಿಲುವಿಗೇ ಜಿಗಿಯಲಾಗದ ಬೆಕ್ಕು ಗಗನಜಿಗಿಯಲೆತ್ನಿಸಿದಂತೆ ನನ್ನೀ ಪ್ರಯತ್ನ.ಅಧ್ಯಾತ್ಮ ವಿಷಯವೇ ಕಬ್ಬಿಣದ ಕಡಲೆ;ಅರ್ಥೈಸಿಕೊಂಡವಗೆ ಬೆಂದ ನೆಲಗಡಲೆ. ಆತ್ಮ-ಪರಮಾತ್ಮ.ಆತ್ಮವೆನ್ನುವುದು ಪರಮಾತ್ಮ ನೊಂದಂಶ,ಪ್ರತಿ ಜೀವಿಯಲ್ಲಿರುವ ಅಮರ ಅವಿನಾಶ.ಅವಗಿಲ್ಲ ಬಾಹ್ಯ ಶಕ್ತಿಗಳಿಂದಪಾಯ,ದೇಹವಳಿದಾಕ್ಷಣಕೆ ಜೀವಾತ್ಮ ಮಾಯ. ಉಪವಾಸ.ವಾರದಲ್ಲೊಂದು ದಿನ ಮಾಡು ಉಪವಾಸ.ಹೊಟ್ಟೆಯೊಳಗಪಚನ […]

ಒಡನಾಡಿ ವಿಶೇಷ

ಅವಳು ಹಚ್ಚಿಟ್ಟ ಹೋದ…..

ಅವಳು ಹಚ್ಚಿಟ್ಟು ಹೋದದೀಪದ ತಂಬೇಳಕಿನಡಿಇಂದಿಗೂ ಕಾದು ಕುಳಿತ್ತಿದ್ದೇನೆಅವಳಿಗಾಗಿಅವಳ ಬರುವಿಕೆಗಾಗಿ….. ಅವಳು ಜೊತೆಗಿಟ್ಟು ಹೋದಹೆಜ್ಜೆ ಗೆಜ್ಜೆಗಳ ನಾದಲೆಗಳಲ್ಲಿಇಂದಿಗೂ ಅಲೆಮಾರಿಯಂತೆ ಅಲೆಯುತ್ತಿದ್ದೇನೆಅವಳಿಗಾಗಿಅವಳ ಅಂತರರುಹುವಿಗಾಗಿ ಅವಳು ಮುತ್ತಿಟ್ಟು ಹೋದನೆನಪುಗಳ ಮೂಟೆ ಹೊತ್ತುಇಂದಿಗೂ ಬಿಡದೆ ಹಿಂಬಾಲಿಸುತ್ತಿದ್ದೇನೆಅವಳಿಗಾಗಿಅವಳ ಸನಿಹಗಾಗಿ….. ಅವಳು ಬಿಟ್ಟು ಹೋದಪಿಸು ನುಡಿಗಳ ತಕ್ಕೆಯೊಳಗೆಇಂದಿಗೂ ಉಸಿರಿಟ್ಟು ಉಸುರುತ್ತಿದ್ದೇನೆಅವಳಿಗಾಗಿಅವಳ ಪ್ರೀತಿಗಾಗಿ…… –ಎನ್.ಎಲ್.ನಾಯ್ಕ ,ದಾಂಡೇಲಿ

ಒಡನಾಡಿ ವಿಶೇಷ

ನಿಗಿಕೆಂಡದ ಒಲೆಯ ಬೆಳಕು ನನ್ನವ್ವ…

ಸಂಜೆಯ ಕರಿ ಚಹಾದ ಘಮಲು ಮೂಗಿಗೆ ಬಡಿಯುತ್ತಲೆ ಎಲ್ಲಿಯೋ ಇದ್ದ ಮನಸು, ದೇಹ ಥಟ್ಟನೆ ಒಲೆ ಮುಂದೆ ಹಾಜರು . ಕಟ್ಟಿಗೆಯ ಒಲೆ ಮೇಲೆ ಕುದಿಯುತ್ತಿದ್ದ ಚಹಾ ಒಂದು ಕ್ಷಣ ಅವ್ವನ ಭೂತ ಭವಿಷ್ಯ ವರ್ತಮಾನ ಬದುಕು ಕಣ್ಣು ಮುಂದೆ ಸಂಜೆಯ ಸಿನೇಮಾದಂತೆ ಚಲಿಸಿ ಬಿಡುತ್ತಿತ್ತು. ಈ ಸಿನಿಮಾ […]

ಒಡನಾಡಿ ವಿಶೇಷ

ರಂಗತಜ್ಞ ಡಾ ಶ್ರೀಪಾದ ಭಟ್ ರ ರಂಗ ಪಯಣದ ಬಗ್ಗೆ ವಿಷ್ಣು ಪಟಗಾರವರ ನುಡಿ

ರಂಗಭೂಮಿ ಕ್ಷೇತ್ರದಲ್ಲಿ ಡಾ. ಶ್ರೀಪಾದ ಭಟ್ಟರು ಕೊಟ್ಟ, ಕೊಡುತ್ತಿರುವ ಕೊಡುಗೆ ಅಪಾರ. ಒಬ್ಬ ಅದ್ಯಾಪಕನಾಗಿ, ನಟನಾಗಿ, ರಂಗ ನಿರ್ದೇಶಕನಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿರುವ ಇವರ ರಂಗ ಪಯಣ ನಿಜಕ್ಕೂ ದಾಖಲಾರ್ಹ ಇಂತಹ ಕೆಲಸವನ್ನು ಸೃಜನಶೀಲ ಅದ್ಯಾಪಕ, ರಂಗನಟ ವಿಷ್ಣು ಪಟಗಾರವರು ಮಾಡುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಡಾ. ಶ್ರೀಪಾದ […]

ಒಡನಾಡಿ ವಿಶೇಷ

ಕೊರೊನಾ ಕಾಲದಲ್ಲಿ ತೆರೆಯ ಮರೆಯಲ್ಲುಳಿದ ಪೌರ ಸಿಬ್ಬಂದಿಗಳು

“ನಾವೂ ಕೂಡಾ ಕೊರೊನಾ ಸೋಂಕು ನಿಯಂತ್ರಿಸಲು ನಮ್ಮ ಮನೆ ಮಠ ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ ಯಾಕೋ ಗೊತ್ತಿಲ್ಲ. ಯಾರೂ ಸಹ ನಮ್ಮನ್ನು ಕೊರೊನಾ ವಾರಿಯರ್ಸ ಎಂದು ಗುರುತಿಸುವುದೇ ಇಲ್ಲ. ಈ ನೋವು ನಮಗಿದೆ” ಇದು ಪೌರ ಸಿಬ್ಬಂದಿಗಳ ನೋವಿನ ನುಡಿಯಾಗಿದೆ. ಕೊವಿಡ್ 19 ಎಂಬ ಮಾರಕ ರೋಗಾಣುವಿನಿಂದ […]

ಒಡನಾಡಿ ವಿಶೇಷ

ಹಲ್ಲೋ… ಹಲ್ಲೋ…. ಔಟ್‌ ಆಪ್‌ ಕವರೇಜ್‌ ಏರಿಯಾ ಆಗಿರುವ ಎಸ್.ಟಿ.ಡಿ. ಬೂತ್‌ಗಳು…

ಒಂದು ಕಾಲದಲ್ಲಿ ನಿರುದ್ಯೋಗಿ ಯುವಜನರ ಸ್ವಯಂ ಉದ್ಯೋಗವಾಗಿಯೇ ಬೆಳೆದು ನಿಂತಿದ್ದ ಟೆಲಿಪೋನ್‌ ಎಸ್.ಟಿ.ಡಿ. ಬೂತ್‌ಗಳು ಇಂದು ಭಾಗಶಹ ಕಣ್ಮರೆಯಾಗಿವೆ. ಮೊಬೈಲ್‌ ಎಂಬ ಮಾಯೆ ಈ ಟೆಲಿಪೋನ್‌ ಬೂತಗಳನ್ನು ನುಂಗಿ ಹಾಕಿದೆ ಎನ್ನಬಹುದು. ಹೆಚ್ಚೆಂದರೆ ಹತ್ತು-ಹದಿನೈದು ವರ್ಷಗಳ ಹಿಂದಿನ ಒಂದು ಕಾಲವಿತ್ತು. ಈ ಟೆಲಿಪೋನ್‍ ಎಸ್.ಟಿ.ಡಿ. ಬೂತ್ ನಡೆಸುವುದೇ ಒಂದು […]

ಒಡನಾಡಿ ವಿಶೇಷ

ಕೆ.ಎಸ್.ಆರ್.ಟಿ.ಸಿ. ಮಹಿಳಾ ನಿರ್ವಾಹಕಿ ಹಾಗೂ ಸಿಬ್ಬಂದಿಗಳು ಮಾಡಿದ ಮತ್ತೊಂದು ಟಿಕ್ ಟಾಕ್ ನೃತ್ಯ …

ಕೆಲ ದಿನಗಳ ಹಿಂದಷ್ಟೇ ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ. ಯ ಮಹಿಳಾ ಕಂಡಕ್ಟರ್ ಹಾಗೂ ಚಾಲಕರು ಬಸ್ ನಿಲ್ದಾಣದಲ್ಲಿಯೇ ನಡೆಸಿದ ಟಿಕ್ ಟಾಕ್ ನೃತ್ಯ ಎಲ್ಲೆಡೆ ವೈರಲ್ ಆಗಿ ಗಮನ ಸೆಳೆದಿತ್ತು. ಈಗ ಮತ್ತೆ ಅದೇ ಮಹಿಳಾ ಕಂಡಕ್ಟರ ಹಾಗೂ ಸಿಬ್ಬಂದಿಗಳು ಬಸ್ಸಿನೊಳಗಡೆಯೇ ನಡೆಸಿದ ಮತ್ತೊಂದು ಟಿಕ್ ಟಾಕ್ ನೃತ್ಯ ಎಲ್ಲೆಡೆ […]