ಒಡನಾಡಿ ವಿಶೇಷ

ಮಹಾಕಾಳಿಯ ಪದದ ಅಬ್ಬರಗಳು- ವಿಕಾಸದ ಮುನ್ನುಡಿ…

ಮಹಾಕಾಳಿಯ ಪದದ ಅಬ್ಬರಗಳು ಪರಾಕಾಷ್ಠೆಯನ್ನು ತಳೆದಿರುವ ದಾರುಣದ ಘಟನೆಗೆ ಈ ಅವಧಿ ತಲ್ಲಣಗೊಳ್ಳುತ್ತಿದೆ. ಇಡೀ ಜಗತ್ತಿನ ಮಾನವ ಕುಲದ ಜೀವನವೇ ಅಲ್ಲೋಲ-ಕಲ್ಲೋಲಗೊಂಡಿದೆ. ಭರವಸೆಯ ಕಿರಣ ಯಾವ ಬದಿಯಿಂದ ಬರುವದು ಎನ್ನುವದರ ಬಗೆಗೂ ಸಂಕೇತಗಳು ಕಾಣದಂತಹ ಹತಾಶ ಸ್ಥಿತಿ ತುಂಬಿಕೊಂಡಿದೆ. ಕಂಕಾಳಿಯ ಈ ಪದದ ಅಪ್ಪಳಿಸುವಿಕೆಗಳಿಂದಾಗಿ ಪ್ರಳಯವೇ ಸಂಭವಿಸುತ್ತಿದೆಯೇನೋ ಎನ್ನುವ […]

ಒಡನಾಡಿ ವಿಶೇಷ

ಅಪ್ಪ…

ಅಪ್ಪಸದಾ ಸಲಿಕೆ ಗುದ್ದಲಿಗಳನ್ನುಹೆಗಲಿಗೇರಿಸಿಕೊಂಡು ಯುದ್ಧಕ್ಕೆಹೊರಟಂಥ ಯೋಧಬಾವಿ ಕಡಿಯುತ್ತಿದ್ದ ನಟ್ಟು ಕಡಿಯುತ್ತಿದ್ದ ಒಡ್ಡು ಹಾಕುತ್ತಿದ್ದಪಟ್ಟಣದ ಜನರಿಗೆ ಕುಡಿಯಲಿಕ್ಕೆತೊಳೆದುಕೊಳ್ಳಲಿಕ್ಕೆ ಹಿರೇ ಹೊಳಿಗೆಕಾಲುವೆಯ ತೋಡುತ್ತಿದ್ದಒಟ್ಟಾರೆ ನೆಲವ ಬಗೆಯುತ್ತಿದ್ದಭೂಮಿಯ ಹೊರಮೈಯ ಮಣ್ಣೆಲ್ಲಅವನ ಬೆವರಿಂದ ತೊಯ್ದು ಹೋಗಿದೆಗರ್ಭದೊಳಗಿನ ರತ್ನವನ್ನು ಮಾತ್ರ ಮುಟ್ಟಲಿಲ್ಲ ಸೇಂಡಿಲ್ಲದ ಲಾಠೀಣಿಗೆ ಕಡತಂದ ಚಿಮಣಿ ಎಣ್ಣಿ ಸುರಿದುಎಣ್ಣೆ ತೀರುವರೆಗೆ ಬತ್ತಿ ಆರುವವರೆಗೆಹತ್ತಿರವೇ ಕುಳಿತು […]

ಒಡನಾಡಿ ವಿಶೇಷ

ಅಪ್ಪನೆಂಬ ಆತ್ಮೀಯ ಭಾವ..

ಅಪ್ಪನೆಂಬ ಹೆಗ್ಗಳಿಕೆಅವ್ವನಿಗೆ ನಾಯಕನಾಗಿ ಕುಟುಂಬಕ್ಕೆ ಕಾವಲು ಬದುಕು ಬಾಳಿಗೆ ಹೆಸರಾಗಿನಾ ಕಂಡ ಮೊದಲ ವ್ಯಕ್ತಿ, ವ್ಯಕ್ತಿತ್ವ … ಅಮ್ಮ ಹೊತ್ತಿದ್ದು ಒಂಭತ್ತು ತಿಂಗಳುಅಪ್ಪ ಹೊತ್ತಿದ್ದು ಅವನು ಇಲ್ಲವಾಗುವರೆಗೊ‌ನನ್ನ ಆಟಕ್ಕ ಕೀಲು ಕುದುರೆಯಾಗಿಊರು ಸುತ್ತಲು ಹೆಗಲ ಗಾಡಿಯಾಗಿಜಾತ್ರೆ ತೇರಿನ ಹೂ ಹಣ್ಣುಗಳಿಗಾಗಿ ಏಣಿಯಾಗಿದ್ದುಆಡಿಸಿ ನಲಿಸಿ ನಕ್ಕು ನಕ್ಕಿದ್ದು….! ನಾ ಹಠಮಾಡಿ […]

ಒಡನಾಡಿ ವಿಶೇಷ

ಅಪ್ಪಾ, ಎಲ್ಲದಕ್ಕಿಂತ ನೀನೇ ಮೇಲು…

ತಂದೆ ಏಕೇ ನೀನು ದೂರನೀನು ಎಂದರೆ ಏನೋ ಕಾತುರನೀನು ನನಗೆ ಹೊಳೆವ ಅಂಬರ ನಾನು ನಿಂತ ನೆಲೆಯ ಸೂರ:ನಿನ್ನ ಕಣ್ಣು ನೋಡುವಾಶೆನನ್ನ ಬಿಂಬ ತೊಟ್ಟ ಶೀಶೆನೋವು ಮೆಟ್ಟಿ ಕನಸು ಕುಟ್ಟಿ ರೂಪ ಕೊಟ್ಟ ಮುದ್ದು ಮೂಸೆ!…..ಭವದ ಭಾರ ಎತ್ತಿಕೊಂಡುಹಗಲು ರಾತ್ರಿ ದುಡಿದು ಮಿಡಿದುಎಣಿಕೆ ಇಲ್ಲದ ಬದುಕು ನಡೆದು ದೂರ […]

ಒಡನಾಡಿ ವಿಶೇಷ

ಅಪ್ಪಾ ಅಂದು ನಿನ್ನ ಕಷ್ಟಗಳು ಗೊತ್ತೇ ಆಗಲಿಲ್ಲ…

ನೆನಪಿದೆ ಇನ್ನುವಿಪರೀತ ಆಫಿಸ್ಸಿನ ಒತ್ತಡದ ದಿನಗಳಲ್ಲಿರಾತ್ರಿ ನೀ ತಡವಾಗಿ ಬರುತ್ತಿದ್ದದ್ದು.ನೀ ಬರುವ ಮೊದಲೆ ನಾನು ಮತ್ತು ತಮ್ಮಅರೆ ನಿದ್ರೆಗೆ ಜಾರುತಿದ್ದದ್ದು.ಮಕ್ಕಳ ಊಟವಾಯಿತೆ ಎಂದು ನೀತಲೆ ಸವರಿದ್ದು.ಮತ್ತೆಲ್ಲಿ ಎಚ್ಚರವಾದರೆ ನೀನೆಲ್ಲಿ ಬಯ್ಯುತ್ತಿಯೋಎಂದು ನಾನು ಹೆದರಿದ್ದು. ನೆನಪಿದೆ ಅಪ್ಪ,ಅದೇನೋ ಕೆಟ್ಟ ಕನಸಿಗೆನಿದ್ದೆಯಲ್ಲಿ ನಾ ಹೆದರುತಿದ್ದದ್ದು.ತಕ್ಷಣ ಎಚ್ಚರಗೊಂಡು ನೀಸಂತೈಸಿ ಮಲಗಿಸುತಿದ್ದದು.ಜ್ವರ ಬಂದ ರಾತ್ರಿಗಳಲಲಿ […]

ಒಡನಾಡಿ ವಿಶೇಷ

ಪ್ರೇರಣೆಯ ಬೆಳಕು ಅಪ್ಪ…

ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್‌ ತಿಂಗಳ ಮೂರನೇ ರವಿವಾರ “ವಿಶ್ವ ಅಪ್ಪಂದಿರ ದಿನ” ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ […]

ಒಡನಾಡಿ ವಿಶೇಷ

ಹೃದಯದುಂಬಿ ಮಾಡುವ ಪ್ರಾರ್ಥನೆಯೂ ಯೋಗ….

ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಪರ್ಕ ಸೇತುವಾಗಿ ಈ ಪ್ರಾರ್ಥನೆ (ಯೋಗ) ಇದೆ. ಆತ್ಮದ ಅಭೀಪ್ಸೆಗಳ ಸ್ಪಂದನವು ನಾದದ ಅಲೆಗಳಾಗಿ ವಿಕಸನಗೊಳ್ಳುವದೇ ಪ್ರಾರ್ಥನಾ ಪಥವಾಗಿದೆ. ಹೀಗಾಗಿ ನಾದದ ಅಲೆಯು ಪ್ರಾರ್ಥನೆಯೂ ಹೌದು. ಕೇವಲ ದುಃಖದಲ್ಲಿದ್ದಾಗ ಮಾತ್ರ ಆರ್ತತೆಯಿಂದ ರಕ್ಷಣೆಗಾಗಿ ಹಂಬಲಿಸಿ ಹಂಬಲಿಸಿ ಮೊರೆಯಿಡುವ ಕೆಲವು ಪ್ರಾರ್ಥನೆಗಳು, ಒಮ್ಮೆ ಆ […]

ಒಡನಾಡಿ ವಿಶೇಷ

ಬೀರಣ್ಣನ ಚುಟುಕು- ಕುಟುಕು…

ಅಧ್ಯಾತ್ಮತತ್ವ-ಪರತತ್ವ ಮೀಮಾಂಸೆ ಅಧ್ಯಾತ್ಮ.ಎಂದು ನುಡಿ ದೆಚ್ಚರಿಸಿತೆನ್ನಂತರಾತ್ಮ.ಇಹ-ಪರದ ಸ್ಥೂಲ-ಸೂಕ್ಷ್ಮಗಳ ಭಾವಾರ್ಥ;ಅರಿಯದೇ ವ್ಯಾಖ್ಯಾನ ಮಾಡುವುದು ವ್ಯರ್ಥ. ಅಧ್ಯಾತ್ಮ.ನಿಲುವಿಗೇ ಜಿಗಿಯಲಾಗದ ಬೆಕ್ಕು ಗಗನಜಿಗಿಯಲೆತ್ನಿಸಿದಂತೆ ನನ್ನೀ ಪ್ರಯತ್ನ.ಅಧ್ಯಾತ್ಮ ವಿಷಯವೇ ಕಬ್ಬಿಣದ ಕಡಲೆ;ಅರ್ಥೈಸಿಕೊಂಡವಗೆ ಬೆಂದ ನೆಲಗಡಲೆ. ಆತ್ಮ-ಪರಮಾತ್ಮ.ಆತ್ಮವೆನ್ನುವುದು ಪರಮಾತ್ಮ ನೊಂದಂಶ,ಪ್ರತಿ ಜೀವಿಯಲ್ಲಿರುವ ಅಮರ ಅವಿನಾಶ.ಅವಗಿಲ್ಲ ಬಾಹ್ಯ ಶಕ್ತಿಗಳಿಂದಪಾಯ,ದೇಹವಳಿದಾಕ್ಷಣಕೆ ಜೀವಾತ್ಮ ಮಾಯ. ಉಪವಾಸ.ವಾರದಲ್ಲೊಂದು ದಿನ ಮಾಡು ಉಪವಾಸ.ಹೊಟ್ಟೆಯೊಳಗಪಚನ […]

ಒಡನಾಡಿ ವಿಶೇಷ

ಅವಳು ಹಚ್ಚಿಟ್ಟ ಹೋದ…..

ಅವಳು ಹಚ್ಚಿಟ್ಟು ಹೋದದೀಪದ ತಂಬೇಳಕಿನಡಿಇಂದಿಗೂ ಕಾದು ಕುಳಿತ್ತಿದ್ದೇನೆಅವಳಿಗಾಗಿಅವಳ ಬರುವಿಕೆಗಾಗಿ….. ಅವಳು ಜೊತೆಗಿಟ್ಟು ಹೋದಹೆಜ್ಜೆ ಗೆಜ್ಜೆಗಳ ನಾದಲೆಗಳಲ್ಲಿಇಂದಿಗೂ ಅಲೆಮಾರಿಯಂತೆ ಅಲೆಯುತ್ತಿದ್ದೇನೆಅವಳಿಗಾಗಿಅವಳ ಅಂತರರುಹುವಿಗಾಗಿ ಅವಳು ಮುತ್ತಿಟ್ಟು ಹೋದನೆನಪುಗಳ ಮೂಟೆ ಹೊತ್ತುಇಂದಿಗೂ ಬಿಡದೆ ಹಿಂಬಾಲಿಸುತ್ತಿದ್ದೇನೆಅವಳಿಗಾಗಿಅವಳ ಸನಿಹಗಾಗಿ….. ಅವಳು ಬಿಟ್ಟು ಹೋದಪಿಸು ನುಡಿಗಳ ತಕ್ಕೆಯೊಳಗೆಇಂದಿಗೂ ಉಸಿರಿಟ್ಟು ಉಸುರುತ್ತಿದ್ದೇನೆಅವಳಿಗಾಗಿಅವಳ ಪ್ರೀತಿಗಾಗಿ…… –ಎನ್.ಎಲ್.ನಾಯ್ಕ ,ದಾಂಡೇಲಿ

ಒಡನಾಡಿ ವಿಶೇಷ

ನಿಗಿಕೆಂಡದ ಒಲೆಯ ಬೆಳಕು ನನ್ನವ್ವ…

ಸಂಜೆಯ ಕರಿ ಚಹಾದ ಘಮಲು ಮೂಗಿಗೆ ಬಡಿಯುತ್ತಲೆ ಎಲ್ಲಿಯೋ ಇದ್ದ ಮನಸು, ದೇಹ ಥಟ್ಟನೆ ಒಲೆ ಮುಂದೆ ಹಾಜರು . ಕಟ್ಟಿಗೆಯ ಒಲೆ ಮೇಲೆ ಕುದಿಯುತ್ತಿದ್ದ ಚಹಾ ಒಂದು ಕ್ಷಣ ಅವ್ವನ ಭೂತ ಭವಿಷ್ಯ ವರ್ತಮಾನ ಬದುಕು ಕಣ್ಣು ಮುಂದೆ ಸಂಜೆಯ ಸಿನೇಮಾದಂತೆ ಚಲಿಸಿ ಬಿಡುತ್ತಿತ್ತು. ಈ ಸಿನಿಮಾ […]