ಒಡನಾಡಿ ವಿಶೇಷ

ಶಿವಲೀಲಾ ಹುಣಸಗಿಯವರ ʼಟಂಕಾʼಗಳು…

ಕಳೆದು ಹೋದೆಗೊತ್ತುಗುರಿಯಿಲ್ಲದ..ಸಮಾಧಿಯಂತೆನಿಟ್ಟುಸಿರುಗಳಲಿಬಿಕ್ಕಳಿಕೆಗಳಲ್ಲಿ. ನಿನ್ನ ಪ್ರೀತಿಸಿಮುದ್ದುಮಾಡಿದ್ದೆ ಬಂತುಮತ್ತಿನಲಂದುಹೊತ್ತಿಲ್ಲದ ಹೊತ್ನಲ್ಲಿಬಿಟ್ಟಕೊಂಡಾತು ಮುತ್ನ ಕರುಳ ಹಿಂಡಿರಕ್ತ ಹರಿಸಿದರುಬಿಡದಾ ನಂಟುಕತ್ತ ನಿವಾಳಿಸಿದೆಗೋರಿಯ ಸುತ್ತಮುತ್ತ. ನನ್ನದೇನಿದೆನಿನ್ನದೆ ಅಂದವನುಜಿಪುಣನಾದಮೊಬೈಲ್ ಕೊಡಿಸಿಲ್ಲಕರೆನ್ಸಿ ಹಾಕಿಸಿಲ್ಲ.. ಮಾತು ಮಾತಿಗೆಬಿಸಿಯುಸಿರು ಮಾಗಿಮೋಡ ಕವಿದುಇರುಳು ಹೊದ್ದಂಗಾತುಮಿಂಚಿನ ದೀಪದಾಂಗ

ಒಡನಾಡಿ ವಿಶೇಷ

ಸಿದ್ದರಾಮೇಶ್ವರ ವಚನಗಳಲ್ಲಿ ‘ವಿಭೂತಿ’ ತತ್ವ…

ಅಷ್ಟಾವರಣದ ಶರಣತತ್ವಗಳಾದ; ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪ್ರಸಾದ ಪಾದೋದಕ ಇವುಗಳ ತಾತ್ವಿಕ ಗುಣಸ್ವರೂಪ ಮತ್ತು ಸೈದ್ಧಾಂತಿಕ ಮಹತ್ವದ ಬಗ್ಗೆ ಬಹುತೇಕ ಶರಣರು ತಮ್ಮ ವಚನಗಳಲ್ಲಿ ಚಿಂತನೆಯನ್ನು ಮಾಡಿದ್ದಾರೆ. ಅವರುಗಳ ಅನುಭಾವಿಕ ನೆಲೆಯ ತಾತ್ವಿಕ ವಿವೇಚನೆಯ ಒಳನೋಟಗಳು ಹೆಚ್ಚಿನ ಆಯಾಮದ ವಿನ್ಯಾಸಗಳಲ್ಲಿ ಚರ್ಚಿಸಲ್ಪಟ್ಟಿದೆ. ತನ್ಮೂಲಕ ಉಪಲಬ್ಧವಾದ […]

ಒಡನಾಡಿ ವಿಶೇಷ

ಗುರುವಿನ ಮಹಿಮೆಯ ಬಗ್ಗೆ ಪಿ.ಆರ್.‌ ನಾಯ್ಕರು ಏನಂತಾರೆ…!!

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ.ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ […]

ಒಡನಾಡಿ ವಿಶೇಷ

ಕಾವ್ಯ ಎಲ್ಲಿದೆ ಇಲ್ಲಿ…?

ವಿಮರ್ಶಾ ಲೇಖನ “ಕಾವ್ಯ ಎಲ್ಲಿದೆ ಇಲ್ಲಿ?” ವಿಮರ್ಶೆ ಕುಟಿಲ ನೋಟದಿಂದ ಪ್ರಶ್ನಿಸಿತು. ಅದರ ನೀಲಿ ಕಣ್ಣಿನಲ್ಲಿ ಅಡಗಿದ್ದ ಛಾಯೆಯಿಂದಾಗಿ ಜೊತೆಗೆ ಅಲ್ಲಲ್ಲಿ ಹೇರಡೈ ಮೀರಿಯೂ ಹಣಿಕಿಕ್ಕುತ್ತಿದ್ದ ಬಿಳಿಯ ಕೂದಲಿನಿಂದಾಗಿ ಅದರ ಕುಟಿಲತೆ ಮತ್ತೂ ಗಾಢವಾಗಿಯೇ ತೋರುತ್ತಿತ್ತು. ಇಲ್ಲಿ ಬಾ, ಈ ತೋಟ, ಈ ಗದ್ದೆ, ಇದೀಗ ತಾನೆ ಅರಳಲು […]

ಒಡನಾಡಿ ವಿಶೇಷ

ನಮ್ಮ ಯೋಧರಿಗೊಂದು ಸಲಾಂ

ಕಲಿಗಳು ಹುಲಿಗಳು ವೀರರು ಧೀರರುನಮ್ಮನು ಕಾಯುವ ಯೋಧರುದೇಶವ ಕಾಯುತ ತಮ್ಮನು ಮರೆವರುನಾಡಿನ ಹೆಮ್ಮೆಯ ರಕ್ಷಕರು ಸನಿಹವಿಲ್ಲ ಬಂಧು ಬಳಗದೇಶವೆ ಅವರಿಗೆ ಸರ್ವ ಬಳಗದೇಶ ಸೇವೆಯ ತ್ಯಾಗದಲ್ಲಿತಮ್ಮ ಹಿತವ ಮರೆವರು ಸಹಿಸುತ್ತಾರೆ ಕೊರೆವ ಚಳಿಯಒಡ್ಡುತ್ತಾರೆ ಮಳೆಗೆ ಎದೆಯಪೊರೆಯುತ್ತಾರೆ ನಾಡ ಗಡಿಯಮೆಟ್ಟುತ್ತಾರೆ ವೈರಿ ಪಡೆಯ ನಾಡಿಗಾಗಿ ದುಡಿವರುರಾಷ್ಟ್ರಕ್ಕಾಗಿ ಮಡಿವರುಶತಶತಾದಿ ಯೋಧರುಹರಿಸಿದರು ನೆತ್ತರು […]

ಒಡನಾಡಿ ವಿಶೇಷ

ಬಲ್ಲವನೇ….ಬಲ್ಲ..!

ಅರಿವಿನ ಬೆನ್ನ ಹತ್ತದವಗೆ ಅರಗೋಲುಮುತ್ತಾಗದೇ ವ್ಯರ್ಥ ಸುರಿದ ಇಳೆಗೆ ಹನಿಮರೆವಿನ ಹೊದಿಕೆಯ ಚಿಪ್ಪಿನೋಳುನಭದ ಸುಖಗಳೆಲ್ಲ ರೆಕ್ಕೆ ಮುರಿದುನೆಲಕೆ ಉದುರಿದ ನಕ್ಷತ್ರಗಳಂತೆಮೋಡಗಳ ಹೆರಳಲ್ಲಿ ನರಳುತ್ತಗುರಿ ಕಾಣದಾ ಪಂಜರದ ಕಂಬಿಯೋಳುಮಡುಗಟ್ಟಿ ನಿಂತಿವೆ ಸುಂದರ ಕನಸುಗಳುಭವದೆಲ್ಲೆಡೆ ಆವರಿಸಿದ ಅಜ್ಞಾನದಲಿದಿವ್ಯಾನುಭವ ಗೋಚರಿಸದ ಕ್ಷಣಗಳುಅಂಧಕಾರ ಕರಗದ ಲಕ್ಷಣಗಳುಅದು ಹೇಗೆ ಒಲಿಯುವುದೆಂಬ ಚಿಂತೆಬುದ್ದನ ಮಾರ್ಗ ಬಲ್ಲವನೇ ಬಲ್ಲಬಸವನ […]

ಒಡನಾಡಿ ವಿಶೇಷ

ಪತ್ರಿಕೆಗಳು; ರೂಪಾಂತರಗಳು ಮತ್ತು ಆವಾಂತರಗಳು

ಇಂದು ವಿಶ್ವವೆಲ್ಲ ‘ಪತ್ರಿಕೆ’ಗಳ ಕುರಿತೇ ‘ದಿನಾಚರಣೆ’ ಆಚರಿಸುತ್ತಿದೆ. ಇಂದು ಕೇವಲ ‘ಪತ್ರಿಕೆ’ ಮಾತ್ರವಲ್ಲದೇ, ಇಂದೇ “ವಿಶ್ವ ವೈದ್ಯ ದಿನಾಚರಣೆ”, ವಿಶ್ವ ಸನದು ಲೆಕ್ಕಿಗರ (ಚಾರ್ಟರ್ಡ ಅಕೌಂಟಟ್ಸ) ದಿನಾಚರಣೆ’ ಹಾಗೂ ‘ಅಂಚೆ ಕಾರ್ಮಿಕರ ದಿನಾಚರಣೆಯೂ ಇದೆ. ಇವೆಲ್ಲವುಗಳಿಗಿಂತ ಮೋಜಿನ ವಿಷಯವೆಂದರೆ ಇಂದು ‘ವಿಶ್ವ ನಗೆಯ ದಿನವೂ ಹೌದು!! ಈ ಎಲ್ಲ […]

ಒಡನಾಡಿ ವಿಶೇಷ

ಜತನದೋತ್ಸವ…

ಪಕ್ಷಿಯಂತೆನೀ ಸುರಿಸುವ ಪ್ರೇಮಾಮೃತವ ಸವಿಯಲು ನಿನ್ನದೇ ಜಪಮಾಲೆನಿನ್ನನುರಾಗದ ಪ್ರೇಮ ಪಲ್ಲವಿಗೆ ಕಂಗಳು ಸುರಿಸಿವೆ ಮುತ್ತಿನ ಹನಿಗಳಕವಿಗಿಂಪು ಮೆಲ್ಲುಸಿರ ಗಾನಗಳು. ಎದೆಯಲಿ ಬಚ್ಚಿಟ್ಟ ಕ್ಷೀರಸಾಗರವಹೀರಲನುವಾದ ಮಾದಕತೆಗಳು ಹೃದಯ ಬಂಧನದ ಕಂಪನವುನಿನ್ನ ಆಗಮನವ ಬಯಸುತಿದೆ ಮಲ್ಲಿಗೆಯ ಸುಗಂಧದ ತಂಗಾಳಿಮೆಲ್ಲಗೆ ತನುವ ತೀಡುತಿಲಿ ಮನದಿಂಗಿತವ ಅರುಹುತಿದೆಮತ್ತೆ ಬಿಸಿಗಾಳಿಯ ಬೆಸುಗೆಯಲಿ ಕನಸೆಲ್ಲ ನನಸಾಗೋ ಹುರುಪುಕಾಮನಬಿಲ್ಲಲಿ ಅವಿತ […]

ಒಡನಾಡಿ ವಿಶೇಷ

ನನ್ನ ಟೈಮ್

ಇವತ್ತೇನಾಯಿತು ನನಗೆನೀನು ದೂರವಾಗಿರುವೆನೀ ಕೊಟ್ಟ ಗಡಿಯಾರ ಕೈ ತಪ್ಪಿದೆಗಡಿಯಾರ ನೆಲಕ್ಕೆ ಬಿದ್ದಾಗ…… ನೀ ಕೈ ತಪ್ಪಿದೆ ಎಂದುಕೊಂಡ ಮನ!‌ ದುಖಿ:ದುಖಿ ಕೇಳುತ್ತಿದೆನನ್ನ ಟೈಮ ಸರಿಯಿಲ್ಲ ಎಂದ ಮನಗಡಿಯಾರ ಚೆಕ್‌ ಎಂದಾಗ ಮನಗಲ್ಲ ಎಂದಿತ್ತು. ಅದರ ನಗು ಮರೆಯಾದಾಗನಿನ್ನ ನೆನಪಾಯಿತು !ಗಡಿಯಾರದ ಬಿರುಕುಗಳುಮನದ ಬಿರುಕುಗಳಾಗಿವೆ. ಪ್ರತಿ ಮುಳ್ಳು ಮನ ಚುಚ್ಚಿದೆ […]

ಒಡನಾಡಿ ವಿಶೇಷ

ಮದಿರಾಲಯದಲ್ಲಿ…

ಎ೦ದೋ ಮಾತು ಬಿಟ್ಟವನು ಅ೦ದುಆಕಸ್ಮಿಕವಾಗಿ ಸಿಕ್ಕ ಮದಿರಾಲಯದಲ್ಲಿ,ಡಿಮ್ ಲೈಟಿನ ಕೆಳಗೆ ಕುಡಿದ ಅಮಲಿನಲಿದ್ವೇಷವೆಲ್ಲಾ ಮರೆತುಹೋಯಿತು ಅ೦ದುಮದಿರಾಲಯದಲ್ಲಿ ಬದುಕಿನ ದಾರಿಯಲ್ಲಿ ಮುಳ್ಳು ಬೇಲಿಗಳೇನೆಟ್ಟಿದರು ನನ್ನವರು,ನಿನಗೆ ನಾವು ನಮಗೆ ನೀನು ಹೇಳುಯಾರು ಅವರು ಎ೦ದರು ಕುಡುಕರುಬಿಯರಿನ ಬಾಟಲಿ ಒಡೆದುಕೆ೦ಡಕಾರಿದರು ಮದಿರಾಲಯದಲ್ಲಿ ಮಾತು ಮಾತಿಗೂ ಸಿಡಿಯಬೇಡಿಅವನೆ೦ದೂ ಸತ್ಯ ಹೇಳಲಿಲ್ಲವೆ೦ದು,ಸುಳ್ಳಿನ ಸಾಮ್ರಾಜ್ಯದಲ್ಲಿಬದುಕಿಕೊ೦ಡವನಿಗೆ ಸತ್ಯವನ್ನು ಬಿಟ್ಟುಬೇರೇನೂ […]