ಉತ್ತರ ಕನ್ನಡ

ಸುದೀಶ ನಾಯ್ಕರಿಗೆ ಹೊನ್ನಾವರ ತಾಲೂಕಾ ಆರ್ಯ, ಈಡಿಗ, ನಾಮಧಾರಿ ನೌಕರ ಸಂಘದ ಅಧ್ಯಕ್ಷ ಪಟ್ಟ.

ಸುದೀಶ… ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪು ಉಳಿಯುವ ಹೆಸರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅವರು ಸಲ್ಲಿಸಿದ ಸೇವೆ ಅಪರಿಮಿತ . ವಿಶ್ವಾಸ, ನಂಬಿಕೆಗೆ , ಆದರಾತಿಥ್ಯತೆಗೆ , ಗೆಳೆತನಕೆ, ಒಳಿತಾದ ಒಡನಾಟಕೆ ಇವರೊಬ್ಬ ಮಾದರಿಯ ಅಭಿಜಾತ ಗುಣದವರು. ಇಂಥವರು ಅಪರೂಪ. ಹೊನ್ನಾವರ ತಾಲೂಕಿನಲ್ಲಿ ಶಿಕ್ಷಕ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೫

‘ಆಲ್ವಾ ದೇವು , ಮೊದ್ಲೇ ಎಲ್ಲಾದ್ರೂ ಕೆಲ್ಸಕ್ಕೆ ಹೊಗ್ತಿದ್ದೆ. ದುಡ್ಡು ಸಿಕ್ದಕೂಡ್ಲೆ ಕುಡ್ಕಬಂದ್ಕಂಡಿ ಮಾನಿಲಿ ಮನಿಕಂತಿದ್ದೆ. ಯಾರೂ ಕೇಳ್ವರು, ಹೇಳ್ವರು ಇಲ್ಲಾಗಿತ್ತು. ಇಗೆನಾಗಾದೆ ಬಾಲ್ಯಾ ಆ ಸುಡ್ಗಾಡ ಕೊರೋನಾ ಯಾಪಾರ್ದಾಗೆ ಮಕ್ಳೆಲ್ಲಾ ಮಾನಿಲಿರ್ತು. ನಿಂಗೆ ಅದೇ ದೊಡ್ಡ ತಾಲಿಬಿಸಿ ಆಗ್ಬಿಟ್ಟದೆ. ನಿಂಗೆ ಸಾರಾಯಿ ಕುಡ್ಕ ಬಂದ್ಮ್ಯಾಲೆ ಗಾನಾಕೆ ಉಂಬುಕ್ಬೇಕು. […]

ಉತ್ತರ ಕನ್ನಡ

ಕ್ರೀಡಾ ಜಗತ್ತಿನ ಅಂತರಾಷ್ಟ್ರೀಯ ಮಟ್ಟದ ಸಾಧಕ ಶಿಕ್ಷಕಿ ಹೊನ್ನಾವರದ ಯಮುನಾ ನಾಯ್ಕ

ಗ್ರಾಮೀಣ ಪ್ರತಿಭೆಯೊಂದು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಅದಕ್ಕೊಂದು ನಿರಂತರ ತಪಸ್ಸು ಮಾಡಬೇಕಾದಿತು. ಸತತ ಪರಿಶ್ರಮ, ಕ್ರಮವರಿತ ಸಾಧನೆ, ಎದುರಾಳಿಯನ್ನು ಸೋಲಿಸುವ ಛಲ ಅತ್ಯಗತ್ಯ. ಕ್ರಮರಹಿತ ಸಾಧನೆ ಶರೀರ ನಾಶವೇ ಹೊರತು, ಶರೀರ ಸಂವರ್ಧನೆಯಲ್ಲ ಎಂಬುದೊಂದು ಮಾತಿದೆ. ಸುಪ್ತವಾಗಿ ತಮ್ಮಲ್ಲಡಗಿರುವ ಚೈತನ್ಯಕ್ಕೆ ದಾರಿ ತೋರಿಸಿದಾಗ ಅದು ಬಲಿಷ್ಠಗೊಳ್ಳಲು ಸಾಧ್ಯ. […]

ಉತ್ತರ ಕನ್ನಡ

ಮುಖ್ಯಾಧ್ಯಾಪಕರ ಸಂಘದ ರಾಜ್ಯ ಉಪಾಧ್ಯಕ್ಷ ಹುದ್ದೆಯೇರಿದ ಕ್ರಿಯಾಶೀಲ ಶಿಕ್ಷಕ, ಯಶಸ್ವೀ ಸಂಘಟಕ ಲಂಬೋದರ ಹೆಗಡೆ

ಒಳ್ಳೆಯತನವೇ ಸತ್ಯ ಸೌಂದರ್ಯವೆಂದು ದೃಢವಾಗಿ ನಂಬಿರುವ ಅಧ್ಯಾಪಕನ ಬಾಳಿನಲ್ಲಿ ಆಲಸ್ಯವೆಂದೂ ಸುಳಿಯಲಾರದು. ಸದಾ ಉತ್ಸಾಹ ಶೀಲ ಕಾರ್ಯತತ್ಪರತೆಯ ಮೂಲಕ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವಲ್ಲಿ ಇವರ ಮನಸ್ಸು ಜಾಗೃತವಾಗಿರುತ್ತದೆ. ಇಂತಹ ಜಾಗೃತ ಮನಸ್ಸಿನ ಸರದಾರ, ಸದಾ ಹೊಸ ಹೊಸ ಆಲೋಚನೆಗಳಿಗೆ, ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ವಿಶಿಷ್ಟ ವ್ಯಕ್ತಿತ್ವ ಹೊಂದಿದವರು […]

ಉತ್ತರ ಕನ್ನಡ

ನಮ್ ಕಥೆ… ನಮ್ ವ್ಯಥೆ… ಪಿ.ಆರ್. ನಾಯ್ಕರ ಲೇಖನ ಮಾಲೆ -೧೩

ಇಂವ ದೊಡ್ಡ ಸಾಯ್ಬ ಆಗನೇ. ನಂಗೆ ಬುದ್ದಿ ಹೇಳ್ತಾ. ಆಲ್ಲ, ನಾನು ಸಾಲಿಗೆ ಹೋಗ್ತೆ ಇಲ್ಲಾ ಬಿಡ್ತೆ, ನಾನು ಕಲಿತೆ ಇಲ್ಲಾ, ಕಲುದಿಲ್ಲ, ನಾನು ದಡ್ಡಾ ಆಗ್ಲಿ, ಇಲ್ಲ ಹುಸಾರಿ ಆಗ್ಲಿ.ಇಂವ ಯಾರು ಕೇಳುಕೆ ? ದೊಡ್ಡ ಕೊಚ್ಚಿನಾಬ. ನಾಮ್ಮ ಆಪ್ಪ, ಆಬ್ಬಿನೇ ಕೇಳುದಿಲ್ಲ, ಇಂವ ಯಾವ್ಲೆಕ ನಾಂಗೆ. […]

ಉತ್ತರ ಕನ್ನಡ

ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ

‘ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು’ – ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೧

ಮಾರ್ನೆ ದಿನ ಬೆಳಿಗ್ಗೆಯೇ ಭಾರತಿ, ಮಂಜುನಾಥನ ಮನೆಗೆ ಪಾಠ ಕೇಳಲು ಹೋದಳು. ಮಂಜುನಾಥ ಹಾಸಿಗೆಯನ್ನು ಹಾಸಿ ಕುಳಿತುಕೊಳ್ಳಲು ಹೇಳಿ ಮೊಬೈಲ್ ತರಲು ಒಳಗೆ ಹೋದ. ಮಂಜುನಾಥನ ಆಬ್ಬೆ, ಅಪ್ಪ ಭಾರತಿಯನ್ನು ಮಾತನಾಡಿಸಿ, ‘ಎಲ್ಲೂ ಹೊರ್ಗೆ ಹೊಗ್ ಬ್ಯಾಡಿ, ಮಾನಿಲೆ ಓದ್ಕಂತಿ ಇರಿ’, ಎಂದೇಳಿ ಅವರು ತಮ್ಮ ತಮ್ಮ ಕೂಲಿ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೦

‘ನಮ್ಮಪ್ಪ ಗಾನಾಂವ ಎಂದೇಳ್ತಾ ಮಾರು ಓಡ್ತಾ ಸಾಲಿ ಕಡೆ ನಡ್ದೆ ಬಿಟ್ಟ. ಸಾಲಿಲಿರು ಮಾಸ್ತರನ್ನು ನೋಡಿ ಸರ್,’ಸಾಲಿ ಯಾವಾಗ ಸುರು ಆಯ್ತದೆ.’ನಾನೂ ಸಾಲಿಗೆ ಬತ್ತೆ.ಯಾವಾಗ ಬರ್ಲಿ ಸರ್.‘ ಗುಂಯ್,’ಗುಂಯ್ ಎನ್ನುತ್ತಾ ಕೈಯಲ್ಲೆ ಗಾಡಿ ಎಕ್ಸಲೆಟರ್ ಒತ್ತುತ್ತ ಮತ್ತೆ ಯಾವುದೋ ಕಡೆ ಓಡಿದ. ಸಾಲಿಲಿ ಕುಂತು ಮಕ್ಕಳ ಪಟ್ಟಿ ನೋಡ್ತಿದ್ದ […]

ಉತ್ತರ ಕನ್ನಡ

ವಿದ್ಯಾರ್ಥಿ ಸ್ನೇಹಿ ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಮಾಡಿದ್ದಾದರೆ ಕಾಯಕ ವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಕೊಟ್ಟಿದ್ದಾದರೆ ದಾಸೋಹವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಪಡೆದದ್ದಾದರೆ ಪ್ರಸಾದವಾಗುವುದು. ಹೀಗೆ ಸರ್ವದರಲ್ಲೂ ದಾಸೋಹ ಭಾವನೆಯಿಂದ ಕೂಡಿರುವ ಈ ಸೂತ್ರಗಳು ಮನುಕುಲದ ಬದುಕಿನಲ್ಲಿ ಬೆರೆತರೆ ಬೆಳಗೇ ಬೆಳೆಗಲ್ಲದೆ ಕತ್ತಲೆಯುಂಟೆ? ಅಜ್ಞಾನ ಕಳೆಯಬಹುದು ಅರಿವಿನಿಂದಲ್ಲದೆ, […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯಕರ ಲೇಖನ ಮಾಲೆ – ೯

‘ಯೆಂಕ್ಟೇಶ, ನಮ್ಮನಿಲಿ ಆಪ್ಪ ಒಬ್ನೆ ಆವ್ನೆ. ನೀನು ಮಾನಿಗೆ ಹೋಗ್ಬೇಡ. ಇಲ್ಲೇ ಏಡಿ ಸಾರ್ ಮಾಡ್ಕಂಡಿ ಉಂಡ್ರಾಯ್ತು. ನೀನು ಹೆರ್ಗೆ ವಸ್ತೈರ ತೊಳು ಕಲ್ಮೇಲ ಕುತ್ಕಂಡಿ ಏಡಿ ಜೊಪ್ಕಂಡಿ ಓಡ ತೆಕ್ಕಂಡಿ ಬಾ, ಅಲ್ಲಿವರಿಗೆ ನಾನು ಒಲಿಗೆ ಬೆಂಕಿ ಹಿಡಿಸ್ತೆ. ನಮ್ಮಬ್ಬಿ ಬೆಳ್ಗಾಗೆ ಆನ್ನ ಮಾಡಿ ಒಲಿಮೇಲೆ ಬೆಚ್ಚವ್ಳೆ. […]