ಉತ್ತರ ಕನ್ನಡ

ಕ್ರೀಡಾ ಜಗತ್ತಿನ ಅಂತರಾಷ್ಟ್ರೀಯ ಮಟ್ಟದ ಸಾಧಕ ಶಿಕ್ಷಕಿ ಹೊನ್ನಾವರದ ಯಮುನಾ ನಾಯ್ಕ

ಗ್ರಾಮೀಣ ಪ್ರತಿಭೆಯೊಂದು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಅದಕ್ಕೊಂದು ನಿರಂತರ ತಪಸ್ಸು ಮಾಡಬೇಕಾದಿತು. ಸತತ ಪರಿಶ್ರಮ, ಕ್ರಮವರಿತ ಸಾಧನೆ, ಎದುರಾಳಿಯನ್ನು ಸೋಲಿಸುವ ಛಲ ಅತ್ಯಗತ್ಯ. ಕ್ರಮರಹಿತ ಸಾಧನೆ ಶರೀರ ನಾಶವೇ ಹೊರತು, ಶರೀರ ಸಂವರ್ಧನೆಯಲ್ಲ ಎಂಬುದೊಂದು ಮಾತಿದೆ. ಸುಪ್ತವಾಗಿ ತಮ್ಮಲ್ಲಡಗಿರುವ ಚೈತನ್ಯಕ್ಕೆ ದಾರಿ ತೋರಿಸಿದಾಗ ಅದು ಬಲಿಷ್ಠಗೊಳ್ಳಲು ಸಾಧ್ಯ. […]

ಈ ಕ್ಷಣದ ಸುದ್ದಿ

ಪಣಸೋಲಿ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಜಂಗಲ್ ಸಫಾರಿ ಪ್ರವಾಸಿಗರ ಹರ್ಷ…

ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ […]

ಈ ಕ್ಷಣದ ಸುದ್ದಿ

ಗೇರುಸೊಪ್ಪದ ಮಕ್ಕಳ ಸ್ನೇಹಿ ಶಿಕ್ಷಕನ ಮುಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ…

ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾದ, ಸುಜ್ಞಾನಿಯಾದ ಶಿಕ್ಷಕ ಮಾತ್ರ ತನ್ನ ಸುತ್ತ ಸ್ವರ್ಗಸದೃಶ ವಾತಾವರಣ ನಿರ್ಮಿಸಬಲ್ಲ. ಅವರೇ ನಿಜವಾದ ಮಾನ್ಯತೆಗೆ, ಅಭಿನಂದನೆಗೆ ಅಹ೯ರು. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಯಂತೆ ಕರ್ತವ್ಯವೇ ದೇವರೆಂದು ನಂಬಿ ಸದಾ ಮಕ್ಕಳ ಒಳಿತಿಗಾಗಿ ದುಡಿಯುವವರು ಗೇರುಸೊಪ್ಪೆ ಪ್ರೌಢಶಾಲೆ ಗಣಿತ ಶಿಕ್ಷಕ ಬಾಬು ಲಚ್ಮಯ್ಯ […]

ಉತ್ತರ ಕನ್ನಡ

ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ

‘ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು’ – ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೦

‘ನಮ್ಮಪ್ಪ ಗಾನಾಂವ ಎಂದೇಳ್ತಾ ಮಾರು ಓಡ್ತಾ ಸಾಲಿ ಕಡೆ ನಡ್ದೆ ಬಿಟ್ಟ. ಸಾಲಿಲಿರು ಮಾಸ್ತರನ್ನು ನೋಡಿ ಸರ್,’ಸಾಲಿ ಯಾವಾಗ ಸುರು ಆಯ್ತದೆ.’ನಾನೂ ಸಾಲಿಗೆ ಬತ್ತೆ.ಯಾವಾಗ ಬರ್ಲಿ ಸರ್.‘ ಗುಂಯ್,’ಗುಂಯ್ ಎನ್ನುತ್ತಾ ಕೈಯಲ್ಲೆ ಗಾಡಿ ಎಕ್ಸಲೆಟರ್ ಒತ್ತುತ್ತ ಮತ್ತೆ ಯಾವುದೋ ಕಡೆ ಓಡಿದ. ಸಾಲಿಲಿ ಕುಂತು ಮಕ್ಕಳ ಪಟ್ಟಿ ನೋಡ್ತಿದ್ದ […]

ಉತ್ತರ ಕನ್ನಡ

ವಿದ್ಯಾರ್ಥಿ ಸ್ನೇಹಿ ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಮಾಡಿದ್ದಾದರೆ ಕಾಯಕ ವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಕೊಟ್ಟಿದ್ದಾದರೆ ದಾಸೋಹವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಪಡೆದದ್ದಾದರೆ ಪ್ರಸಾದವಾಗುವುದು. ಹೀಗೆ ಸರ್ವದರಲ್ಲೂ ದಾಸೋಹ ಭಾವನೆಯಿಂದ ಕೂಡಿರುವ ಈ ಸೂತ್ರಗಳು ಮನುಕುಲದ ಬದುಕಿನಲ್ಲಿ ಬೆರೆತರೆ ಬೆಳಗೇ ಬೆಳೆಗಲ್ಲದೆ ಕತ್ತಲೆಯುಂಟೆ? ಅಜ್ಞಾನ ಕಳೆಯಬಹುದು ಅರಿವಿನಿಂದಲ್ಲದೆ, […]

ಈ ಕ್ಷಣದ ಸುದ್ದಿ

ಸರಕಾರಿ ಶಾಲೆಯಲ್ಲೇ ಓದಿ ಸಾಧನೆಯ ಶಿಖರವೇರಿದ ಗೇರಸೊಪ್ಪದ ಭೂಮಿಕಾ ನಾಯ್ಕ…. ಜಿಲ್ಲಾಧಿಕಾರಿಯಾಗುವ ಕನಸು ಈ ಕುವರಿಗೆ….

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಮೂಡಣಕ್ಕೆ ಸುಮಾರು ಹದಿನೆಂಟು ಮೈಲುಗಳಷ್ಟು ದೂರದಲ್ಲಿ ಶರಾವತಿ ನದಿಯ ದಂಡೆಯ ಮೇಲಿದೆ ಗೇರುಸೊಪ್ಪೆ. ಇಂದು ಗೇರುಸೊಪ್ಪೆ ಎಂದು ಕರೆಯಲಾಗುತ್ತಿರುವ ಊರು, ಹಿಂದೆ ನಗಿರೆ, ಕ್ಷೇಮಪುರ, ಭಲ್ಲಾತಕಿಪುರ, ಗೇರಸೊಪ್ಪೆ ಎಂದೆಲ್ಲ ಹೆಸರು ಪಡೆದಿತ್ತಂತೆ. ಇದು ನಗಿರಾ ರಾಜ್ಯದ ರಾಜಧಾನಿಯೂ ಆಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. […]

ಉತ್ತರ ಕನ್ನಡ

ಯಲಕೊಟ್ಟಿಗೆ ಶಾಲೆಯಲ್ಲೊಂದು ಐತಿಹಾಸಿಕ ಕಾರ್ಯಕ್ರಮ….. ತಮ್ಮ ವೃತ್ತಿ ಬದುಕಿನ ಅವಿಸ್ಮರಣೀಯ ಕಾರ್ಯಕ್ರಮ ಎಂದ ಡಿಡಿಪಿಐ

ನನ್ನ ವೃತ್ತಿ ಬದುಕಿನ ಸೇವಾ ಅವಧಿಯಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ಇದಾಗಿದೆ. ಊರಿನವರ ಶ್ರಮದಿಂದಾಗಿ ಮಕ್ಕಳ ಭವಿಷ್ಯತ್ತನ್ನು ರೂಪಿಸಲು ಅಂತರ್ಜಾಲ ಆಧಾರಿತ ಕಲಿಕೆಗೆ ನೀಡಿದ ಕೊಡುಗೆ ನೂರು ಕೋಟಿಗೂ ಮೀರಿದ ಸಾಧನೆ ಎಂದು ಉಪನಿರ್ದೇಶಕರಾದ ಹರೀಶ ಗಾಂವ್ಕರ ಹೇಳಿದರು. ಇತ್ತೀಚೆಗೆ ಯಲಕೊಟ್ಟಿಗೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರ್ಯಾಯ ಶಿಕ್ಷಣ […]

ಒಡನಾಡಿ ವಿಶೇಷ

ಯಲಕೊಟ್ಟಿಗೆ ಶಾಲೆಯಲ್ಲೊಂದು ಇತಿಹಾಸ ನಿರ್ಮಿಸಿದ ಹೊಳೆಗದ್ದೆ ಸುಬ್ರಾಯ ಶಾನಭಾಗ….. ತಾಳೆಗರಿಯಿಂದ ಆನ್ ಲೈನ್ ಪಾಠದವರೆಗೂ…

ತಾಲೂಕು ಕೇಂದ್ರ ಹೊನ್ನಾವರದಿಂದ ೩0 ಕಿಮೀ ದೂರದ ಮಹಿಮೆ ಗ್ರಾಮದ ಮಜರೆಯಲ್ಲಿರುವ ಪುಟ್ಟ ಊರು ಯಲಕೊಟ್ಟಿಗೆ. ಹಸಿರು ಕಾಡಿನಿಂದ ತುಂಬಿದ ಕುಗ್ರಾಮದಲ್ಲಿದಲ್ಲೊಂದು ಪುಟ್ಟ ಶಾಲೆ ಇದೆ. ಸುಮಾರು ೫೦ ಕುಟುಂಬಗಳಿರುವ ಮಜರೆ ಯು ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲದಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದು […]

ಈ ಕ್ಷಣದ ಸುದ್ದಿ

ಬೊಮ್ಮಾಯಿ ಸಚಿವ ಸಂಪುಟದಲ್ಲಿ ಶಿವರಾಂ ಹೆಬ್ಬಾರರಿಗೆ ಒಲಿದ ಸಚಿವ ಸ್ಥಾನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಶಿವರಾಂ ಹೆಬ್ಬಾರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಸಚಿವ ಸಂಪುಟದಲ್ಲಿ ಮಂತ್ರಿಯಾಗುವುದು ಖಾತ್ರಿಯಾಗಿದ್ದು, ಈ ಬಗ್ಗೆ ಅವರೇ ತಮ್ಮ ಪೇಸ್ಬುಕ್, ವಾಟ್ಸೆಪ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಶಿವರಾಮ ಹೆಬ್ಬಾರವರು ಯಡಿಯೂರಪ್ಪ ಸರಕಾರದಲ್ಲಿ ಕಾರ್ಮಿಕ […]