ಒಡನಾಡಿ ವಿಶೇಷ

ಗ್ರಾಮ ಪಂಚಾಯತ ಅಭಿವೃದ್ಧಿಯ ಕನಸುಗಾರ ಉದಯ ಬಾಂದೇಕರ

ಮನಸ್ಸು ಎಲ್ಲದಕ್ಕೂ ಮೂಲ. ಮನಸ್ಸು ಎಂದರೆ ಸಂಕಲ್ಪದ ಶಕ್ತಿ. ಒಂದು ಕೆಲಸವನ್ನು ಮಾಡಲೇಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮನಸ್ಸಿಗಿದೆ.ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂಥ ಮನಸ್ಸಿನ ಹಾದಿಯಲ್ಲಿ ನಡೆದು ಜಿಲ್ಲೆಯ ಗ್ರಾಮ ಪಂಚಾಯಿತಿಗೆ ಮಾದರಿಯಾಗಿ “ಪಿಡಿಒ ಆಫ್ ದಿ ಮಂತ್”ಪ್ರಶಸ್ತಿಗೆ ಪುರಸ್ಕೃತರಾದವರು ಹೆರಂಗಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉದಯ ಈಶ್ವರ […]

ಉತ್ತರ ಕನ್ನಡ

ಸಾರ್ಥಕ ಬದುಕಿನ ಸರದಾರ : ಬೆಳ್ಕೆಯ ದೇವಿದಾಸ ಮೊಗೇರ

“ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜೀತವ“ ಪ್ರಿಯವಾದ ಮಾತು ಎಲ್ಲರನ್ನು ಸಂತೋಷಪಡಿಸುತ್ತದೆ. ಮಾತು ಪ್ರಿಯವಾಗಿದ್ದರಷ್ಟೇ ಸಾಲದು; ಅದು ಹಿತವಾಗಿರಬೇಕು. ಕೇಳುವುದಕ್ಕೆ ಆಕರ್ಷಕವೂ ಆಗಿರಬೇಕು. ಕೇಳಿದ ನಂತರ ಚಿಂತನೆಗೆ ಹಚ್ಚುವಂತಿರಬೇಕು. ನಾಲ್ಕು ಕಾಲ ನೆನಪಿಸುವಂತಿರಬೇಕು. ಹೀಗಾಗಬೇಕಿದ್ದರೆ ಮಾತನ್ನು ಕಲೆಯಾಗಿಸುವ ಕೌಶಲ್ಯ ಬೇಕು. ಇಂತಹ ಕೌಶಲ್ಯ ಮಾತಿನ ಮೂಲಕ ಶಿಕ್ಷಕರಲ್ಲಿ […]

ಒಡನಾಡಿ ವಿಶೇಷ

ಕಿಲುಬಿಲ್ಲದ ಶಿಕ್ಷಕ ಸ್ನೇಹಿ- ಹೊಳೆಗದ್ದೆಯ ದಯಾನಂದ ದೇಶಭಂಡಾರಿ

‘ಎಷ್ಟು ಹಣತೆಗಳಿಂದ ಕತ್ತಲೆ ಕರಗುವುದುಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದುಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದುಒಂದು ಕವಿತೆಗೆ ಕೂಡ ಮನ ಕರಗುವುದು…’ ಕಣವಿಯವರ ಈ ಕವನದ ಸಾಲಿನ ತಾತ್ಪರ್ಯ ಇಷ್ಟೇ!, ಮನೆ ಬೆಳಗಲು ಒಂದು ಹಣತೆಯಾದರೂ ಸಾಕೆನಿಸಿದರೆ, ಒಂದು ಕವಿತೆಯಿಂದಾದರೂ ಮನ ಕರಗಿದರೆ ಅಷ್ಟೇ ಸಾಕು, ಎನ್ನುವಂತೆ ಸಾವಿರ ಸಾವಿರ […]

ಉತ್ತರ ಕನ್ನಡ

“ವಿ.ಗ.ನಾಯಕರ ಬರಹಗಳಲ್ಲಿ ನಾಮಧಾರಿ ಜನಪದ ಸಾಹಿತ್ಯ” : ಪುಸ್ತಕ ಬಿಡುಗಡೆ

ವಿ.ಗ.ನಾಯಕರ ನಾಮಧಾರಿ ಜನಪದ ಸಾಹಿತ್ಯದಲ್ಲಿ ಇತಿಹಾಸ ಕಾಲದ ಅನೇಕ ಘಟನೆಗಳು ಆಧಾರ ಸಹಿತವಾಗಿ ದಾಖಲಾಗಿವೆ. ಕನ್ನಡದ ಅಪರೂಪ ಗ್ರಂಥಗಳಲ್ಲಿ ಇದು ಒಂದಾಗಿದೆ ಎಂದು ಹಿರಿಯ ಸಾಹಿತಿ ರೋಹಿದಾಸ ನಾಯಕ ಹೇಳಿದರು. ಇತ್ತೀಚೆಗೆ ವಿವೇಕ ನಗರದ ಶಿವರಾಂ ಕಾಂಪ್ಲೆಕ್ಸ್ ನಲ್ಲಿ ನಡೆದ ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಮಾಲೆ […]

ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ. ಗೌಡ

ಬದುಕಲೇಬೇಕೆಂದಿದ್ದರೆನಡೆಯಿರಿ ತಲೆ ಮೇಲೆತ್ತಿನಡೆಯಲ್ಲಿ ನುಡಿಯಲ್ಲಿ ತಗ್ಗದಿರಿನೀಡಬಂದರೂ ಬಂಗಾರದ ಕತ್ತಿ-ಎಂಬ ಕವಿವಾಣಿಯಂತೆ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೇ ತಂದೆ-ತಾಯಿಯವರ ಆದರ್ಶದ ನಡೆ,ನುಡಿಯಲ್ಲಿ ಮುನ್ನಡೆಯುತ್ತಾ,ತಗ್ಗದೆ ಬಗ್ಗದೆ ದಿಟ್ಟತನದಿಂದ ಬದುಕಿ, ದಟ್ಟವಾದ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು ಕುಮಟಾದ ಮಹಾಬಲೇಶ್ವರ ತಿಮ್ಮಪ್ಪ ಗೌಡರವರು. ಜಿಲ್ಲೆಯ ತುಂಬೆಲ್ಲ ಎಂ.ಟಿ. ಗೌಡರೆಂದು ಚಿರಪರಿಚಿತರಾಗಿ, ಶೈಕ್ಷಣಿಕ ಚಿಂತನೆಯ ಸಮಗ್ರ […]

ಉತ್ತರ ಕನ್ನಡ

ಸೂತ್ರಕ್ಕೆ, ಶಾಸ್ತ್ರಕ್ಕೆ ಅಂಟಿಕೊಳ್ಳದ ಪ್ರಯೋಗ ಶೀಲ ಭಾಗವತ ಉಮಾಮಹೇಶ್ವರ ಭಟ್ಟ

‘ವಿದ್ಯಾ ವಿನಯ ಸಂಪನ್ನೆ’ ಎನ್ನುವ ವಿನಯಶೀಲತೆಗೆ ಹೆಸರಾಗಿ ಯಕ್ಷಗಾನ ಕಲೆಯ ಬಗ್ಗೆ ಪರಿಪೂರ್ಣ ಅರಿವಿನೊಂದಿಗೆ ಮುನ್ನಡೆದು ಬದುಕಿನ ಬಹುಪಾಲು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಬಾಡದ ಭಾಗವತರೆಂದೇ ಪ್ರಖ್ಯಾತರಾದವರು ಉಮಾಮಹೇಶ್ವರ ಲಕ್ಷ್ಮೀನಾರಾಯಣ ಭಟ್ಟ. ಬಡಗಿನ ರಂಗಭೂಮಿಯಲ್ಲಿ ಪ್ರಯೋಗಶೀಲತಾ ದೃಷ್ಟಿಕೋನದ ಪಾರಂಪರಿಕ ಜಾನಪದ […]

ಒಡನಾಡಿ ವಿಶೇಷ

ಪ್ರಾಮಾಣಿಕ ಸೇವೆಗೆ ಮತ್ತೊಂದು ಹೆಸರು ದೈಹಿಕ ಶಿಕ್ಷಣ ಪರಿವೀಕ್ಷಕ ಗಜಾನನ ನಾಯ್ಕ

ಸಾವಿರ ಆತ್ಮಬಲ, ಸಾಧಿಸುವ ವೀರ ಛಲನಿದ್ದೆಗೆಡಿಸಲು ಬಲ್ಲ, ನಿದ್ದೆ ಬಿಡಲೂ ಬಲ್ಲನಂಬಿದವರಿಗೆ ಜೀವ ಜೀವವನೇ ಕೊಡಬಲ್ಲನಗರೆಯ ನಗು ಮೊಗದ ಗಜಾನನನೆಂಬ ಕಲಿ ಮಲ್ಲ “ಮಾತು ಕಡಿಮೆ ದುಡಿಮೆ ಹೆಚ್ಚು” ಎಂಬ ಗಾದೆ ಮಾತಿಗಂಟಿದ ಮೌನ ಕಾಯಕಯೋಗಿಯಾಗಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು […]

ಒಡನಾಡಿ ವಿಶೇಷ

ಬದುಕಿನ ನವರಂಧ್ರಗಳು : ಪ್ರವೀಣಕುಮಾರ ಸುಲಾಖೆಯವರ ಹನಿಗವನಗಳು

ಸ್ಮಶಾನ… ನಾನು ನಾನು ಎನ್ನುವನುಮಣ್ಣಾದ ಜಾಗಸತ್ಯ ಗೊತ್ತಿದ್ದರೂ ಸಾಯದೆ ಇರುವವರಿಗಾಗಿ ಕಾಯುತ್ತಿರುವಜಾಗ.. ಕೋಪ… ಬಡವನ ಕೋಪ ದವಡೆಗೆಮೂಲಬುದ್ಧಿಗೆ ಬಂದ ವ್ಯಾಧಿಮೂಲವ್ಯಾಧಿಒಂದು ಅರ್ನಥಕ್ಕೆಇನ್ನೊಂದು ಸ್ವಾರ್ಥಕ್ಕಾಗಿ.. ಬೆಳೆ… ರೈತನಬೇವರು ಮತ್ತು ಶ್ರಮದ ಕೂಲಿಕಂಡಕಂಡವರು ಬೆಲೆ ಕಟ್ಟುವ ಅಗ್ಗದ ವಸ್ತು… ರಸ್ತೆ… ಬಡವ ಶ್ರಮದಿಂದ ನಿರ್ಮಿಸಿದ್ದುಶ್ರೀಮಂತ ಅರಾಮವಾಗಿ ಬಳಸುತ್ತಿರುವುದುಬಡವರ ಬೆನ್ನು ಉರಿದೇಶದ ನರನಾಡಿ… […]

ಒಡನಾಡಿ ವಿಶೇಷ

ಶ್ರೀಅರವಿಂದರ “ಸಾವಿತ್ರಿ” ಪುಟ್ಟು ಕುಲಕರ್ಣಿಯವರ ಒಂದು ಕವಿತೆ

ಕಲ್ಯಾಣಕಾಗಿ ಉತ್ಕಂಠ ಸ್ಪಂದ ಅವನೀಗ ದರ್ಶಗೊಂಡು,ತಾರಕದಿ-ಮುರಲಿ ನಾದವನು ಸೃಜಿಸಿ ಸಂಯೋಗ ಹೊಂದಲೆಂದುಮುದ-ಮೋದ – ಸ್ವನದ ಆತ್ಮ-ಸಂಗಾತಿಯಾಂತರ್ಯ ತುಡಿತ ಕಂಡು,ನೀಲಕಂಠಗರಿ ಅವನ-ಶಿರ-ಕವಚ , ತರು-ಮರದಿ ಅರಳಿ ಇಂದು // 1//ತಪ್ತ ಭಾವದಾ ಅವನ ಉಸಿರೀಗ ತೋಷಕ್ಕೆ ಕರೆಯ ಪೋಷ,ನೀಲಲೋಹಿತದ ಘನಸಾಂದ್ರ ಭೋಗದಾಲೋಕವವನ ಕೋಶ.ದಿವಿಜ-ಕೋಮಲದ ಭೂಮದಾಭೀಪ್ಸೆ ರಕ್ತಕ್ಕು ರಂಗು ತಂದುಪ್ರಕೃತಿ ಸಹಜದಾ […]

ಉತ್ತರ ಕನ್ನಡ

‘ಕೋವಿಗೊಂದು ಕನ್ನಡಕ’ ಹೊನ್ನಾವರದಲ್ಲಿ ಯಶಸ್ವೀ ಪ್ರದರ್ಶನ

ತೆಳುವಾದ ಸಂಗೀತದೊಂದಿಗೆ ನಾಟಕ ಪ್ರಾರಂಭವಾಗಿದೆ. ಕನ್ನಡಕ ಫ್ರೇಮಿನಾಕಾರದ ಕಾರ್ಪೆಟ್ಟಿನ ಮೂರು ಮೂಲೆಗಳಿಂದ ಮೂರು ಮಂದಿ ಅರೆನಾ ವನ್ನು ಪ್ರವೇಶಿಸಿದ್ದಾರೆ. ಮೂವರೂ ಬಾಯ್ಕಟ್ಟು ಕಟ್ಟಿಕೊಂಡಿದ್ದಾರೆ. ಒಂದು ಸಂಧಿಯಲ್ಲಿ ಸೇರುವ ಮೂವರದೂ ಒಂಥರಾ ಗುಮಾನಿಯ ನೋಟ. ನಿಧಾನಕ್ಕೆ ಒಬ್ಬೊಬ್ಬರೂ ಬಾಯ್ಕಟ್ಟು ಬಿಚ್ಚುತ್ತಾ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ ಗಹಗಹಿಸಿ ನಗತೊಡಗುತ್ತಾರೆ. ಇಂಥದೊಂದು ಸ್ಫೋಟಕ ನಗುವಿನ […]