ಒಡನಾಡಿ ವಿಶೇಷ

ಪ್ರಾಮಾಣಿಕ ಸೇವೆಗೆ ಮತ್ತೊಂದು ಹೆಸರು ದೈಹಿಕ ಶಿಕ್ಷಣ ಪರಿವೀಕ್ಷಕ ಗಜಾನನ ನಾಯ್ಕ

ಸಾವಿರ ಆತ್ಮಬಲ, ಸಾಧಿಸುವ ವೀರ ಛಲನಿದ್ದೆಗೆಡಿಸಲು ಬಲ್ಲ, ನಿದ್ದೆ ಬಿಡಲೂ ಬಲ್ಲನಂಬಿದವರಿಗೆ ಜೀವ ಜೀವವನೇ ಕೊಡಬಲ್ಲನಗರೆಯ ನಗು ಮೊಗದ ಗಜಾನನನೆಂಬ ಕಲಿ ಮಲ್ಲ “ಮಾತು ಕಡಿಮೆ ದುಡಿಮೆ ಹೆಚ್ಚು” ಎಂಬ ಗಾದೆ ಮಾತಿಗಂಟಿದ ಮೌನ ಕಾಯಕಯೋಗಿಯಾಗಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು […]

ಒಡನಾಡಿ ವಿಶೇಷ

ಬದುಕಿನ ನವರಂಧ್ರಗಳು : ಪ್ರವೀಣಕುಮಾರ ಸುಲಾಖೆಯವರ ಹನಿಗವನಗಳು

ಸ್ಮಶಾನ… ನಾನು ನಾನು ಎನ್ನುವನುಮಣ್ಣಾದ ಜಾಗಸತ್ಯ ಗೊತ್ತಿದ್ದರೂ ಸಾಯದೆ ಇರುವವರಿಗಾಗಿ ಕಾಯುತ್ತಿರುವಜಾಗ.. ಕೋಪ… ಬಡವನ ಕೋಪ ದವಡೆಗೆಮೂಲಬುದ್ಧಿಗೆ ಬಂದ ವ್ಯಾಧಿಮೂಲವ್ಯಾಧಿಒಂದು ಅರ್ನಥಕ್ಕೆಇನ್ನೊಂದು ಸ್ವಾರ್ಥಕ್ಕಾಗಿ.. ಬೆಳೆ… ರೈತನಬೇವರು ಮತ್ತು ಶ್ರಮದ ಕೂಲಿಕಂಡಕಂಡವರು ಬೆಲೆ ಕಟ್ಟುವ ಅಗ್ಗದ ವಸ್ತು… ರಸ್ತೆ… ಬಡವ ಶ್ರಮದಿಂದ ನಿರ್ಮಿಸಿದ್ದುಶ್ರೀಮಂತ ಅರಾಮವಾಗಿ ಬಳಸುತ್ತಿರುವುದುಬಡವರ ಬೆನ್ನು ಉರಿದೇಶದ ನರನಾಡಿ… […]

ಒಡನಾಡಿ ವಿಶೇಷ

ಶ್ರೀಅರವಿಂದರ “ಸಾವಿತ್ರಿ” ಪುಟ್ಟು ಕುಲಕರ್ಣಿಯವರ ಒಂದು ಕವಿತೆ

ಕಲ್ಯಾಣಕಾಗಿ ಉತ್ಕಂಠ ಸ್ಪಂದ ಅವನೀಗ ದರ್ಶಗೊಂಡು,ತಾರಕದಿ-ಮುರಲಿ ನಾದವನು ಸೃಜಿಸಿ ಸಂಯೋಗ ಹೊಂದಲೆಂದುಮುದ-ಮೋದ – ಸ್ವನದ ಆತ್ಮ-ಸಂಗಾತಿಯಾಂತರ್ಯ ತುಡಿತ ಕಂಡು,ನೀಲಕಂಠಗರಿ ಅವನ-ಶಿರ-ಕವಚ , ತರು-ಮರದಿ ಅರಳಿ ಇಂದು // 1//ತಪ್ತ ಭಾವದಾ ಅವನ ಉಸಿರೀಗ ತೋಷಕ್ಕೆ ಕರೆಯ ಪೋಷ,ನೀಲಲೋಹಿತದ ಘನಸಾಂದ್ರ ಭೋಗದಾಲೋಕವವನ ಕೋಶ.ದಿವಿಜ-ಕೋಮಲದ ಭೂಮದಾಭೀಪ್ಸೆ ರಕ್ತಕ್ಕು ರಂಗು ತಂದುಪ್ರಕೃತಿ ಸಹಜದಾ […]

ಉತ್ತರ ಕನ್ನಡ

‘ಕೋವಿಗೊಂದು ಕನ್ನಡಕ’ ಹೊನ್ನಾವರದಲ್ಲಿ ಯಶಸ್ವೀ ಪ್ರದರ್ಶನ

ತೆಳುವಾದ ಸಂಗೀತದೊಂದಿಗೆ ನಾಟಕ ಪ್ರಾರಂಭವಾಗಿದೆ. ಕನ್ನಡಕ ಫ್ರೇಮಿನಾಕಾರದ ಕಾರ್ಪೆಟ್ಟಿನ ಮೂರು ಮೂಲೆಗಳಿಂದ ಮೂರು ಮಂದಿ ಅರೆನಾ ವನ್ನು ಪ್ರವೇಶಿಸಿದ್ದಾರೆ. ಮೂವರೂ ಬಾಯ್ಕಟ್ಟು ಕಟ್ಟಿಕೊಂಡಿದ್ದಾರೆ. ಒಂದು ಸಂಧಿಯಲ್ಲಿ ಸೇರುವ ಮೂವರದೂ ಒಂಥರಾ ಗುಮಾನಿಯ ನೋಟ. ನಿಧಾನಕ್ಕೆ ಒಬ್ಬೊಬ್ಬರೂ ಬಾಯ್ಕಟ್ಟು ಬಿಚ್ಚುತ್ತಾ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ ಗಹಗಹಿಸಿ ನಗತೊಡಗುತ್ತಾರೆ. ಇಂಥದೊಂದು ಸ್ಫೋಟಕ ನಗುವಿನ […]

ಉತ್ತರ ಕನ್ನಡ

ಹೊಸತನದ ಹಂಬಲದ ನಡಿಗೆಯಲ್ಲಿ ಹೆಜ್ಜೆಯಿಡುತ್ತಿರುವ ಬಹುಮುಖ ಪ್ರತಿಭೆಯ ಶಿಕ್ಷಕಿ ಭಟ್ಕಳದ ಜಯಶ್ರೀ ಆಚಾರಿ

ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು ತನ್ನ ಹಲವು ಕಾರ್ಯ ಸಾಧನೆಯ ಮೂಲಕ ನಾಡಿನ ಗಮನ ಸೆಳೆದ ಮಹತ್ವದ ಸಂಘಟನೆಯಾಗಿದೆ. ಶಿಕ್ಷಕರಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ನಿರ್ಮಿಸಿ ಅವರ ಪ್ರತಿಭೆಯನ್ನು ಪರಿಚಯಿಸುವುದರ ಮೂಲಕ ವೃತ್ತಿ ಪಾವಿತ್ರ್ಯತೆಗೆ ಗೌರವ ತಂದುಕೊಟ್ಟ ಪರಿಷತ್ತು ತನ್ನ ವಿಭಿನ್ನ ಆಲೋಚನೆ ಮೂಲಕ ಶಿಕ್ಷಣ ಇಲಾಖೆಯ […]

ಉತ್ತರ ಕನ್ನಡ

ಸದ್ದಿಲ್ಲದೆ ದುಡಿದ ಕಾಯಕಯೋಗಿ ಕುಮಟಾ ಹೊಲನಗದ್ದೆ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ ರಾಮಚಂದ್ರ ನಾಯಕ

ನಾಡಿನ ತುಂಬೆಲ್ಲ ಅಡಗಿರುವ ಅನರ್ಗ್ಯ ರತ್ನಗಳನ್ನು ಹುಡುಕಿ ಶಿಕ್ಷಕರಿಂದ, ಶಿಕ್ಷಕರಿಗಾಗಿ, ಶಿಕ್ಷಕರೇ ನಡೆಸುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದರ ಮೂಲಕ ನಮ್ಮ ನಡುವೆ ಇದ್ದು ನಮ್ಮಂತಾಗದೆ ಶಿಕ್ಷಣ ಇಲಾಖೆಯ ಸಂಪರ್ಕದ ಕೊಂಡೆಯಂತಿರುವ ಕ್ಷೇತ್ರ ಸಂಪನ್ಮೂಲ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ […]

ಒಡನಾಡಿ ವಿಶೇಷ

‘ಪ್ರೀತಿ ಪದಗಳ ಸಹಯಾನಿ ವಿಠ್ಠಲ’ ಒಂದು ಅವಲೋಕನ

ಡಾ. ವಿಠ್ಠಲ ಭಂಡಾರಿ (ಪ್ರೀತಿಯ ವಿಠ್ಠಲಣ್ಣ) ಇಲ್ಲದ ಮೊದಲ ಸಹಯಾನ ಸಾಹಿತ್ಯೋತ್ಸವ ಹಾಗೂ ವಿಠ್ಠಲರವರ ನೆನಪಿನ ಕಾರ್ಯಕ್ರಮ ಮೇ ತಿಂಗಳಲ್ಲಿ ಕೆರೆಕೋಣದಲ್ಲಿ ನಡೆಯಿತು. 2 ವರ್ಷಗಳ ಕೋವಿಡ್ ಸ್ಥಿತ್ಯಂತರಗಳ ನಂತರ ನಡೆದ ಕಾರ್ಯಕ್ರಮವಾದರೂ ಸೇರಿದ ಸಹಯಾನಿಗಳಲ್ಲಿ ಹಿಂದಿನ ಉತ್ಸಾಹವಿಲ್ಲ ; ಗೆಲುವು, ಹರಟೆ ಇಲ್ಲ. ಎಲ್ಲರ ಮುಖದಲ್ಲೂ ಒಂದು […]

ಒಡನಾಡಿ ವಿಶೇಷ

ವಯಸ್ಸು ಎಂಬತ್ತು ತುಂಬುತ್ತಿದ್ದರೂ ನಿವೃತ್ತಿಯಾಗದ ಶಿಕ್ಷಕ…!

ಹಸಿ ಕೆಂಪು ಕರಿ ಮೆಣಸು ಕಿರಿ ಮೆಣಸು ಎಲ್ಲಖಾರ ಆದರೂ ಅವು ಒಂದೇ ತೆರವಿಲ್ಲಒಂದೊಂದು ಖಾರದಲಿ ಒಂದೊಂದು ರೀತಿರುಚಿಯಲ್ಲಿ ಘರಕಾಯ್ತು ಮಾನವನ ರೀತಿ ಕವಿ ದಿನಕರ ದೇಸಾಯಿಯವರ ಈ ಮೇಲಿನ ಚುಟುಕು ಮೆಣಸಿಗೆ ಸಂಬಂಧಪಟ್ಟ ಚುಟುಕದಂತೆ ಹೊರನೋಟಕ್ಕೆ ಕಂಡರೂ, ಅದರ ಅರ್ಥ ವ್ಯಾಪ್ತಿ ಅಷ್ಟಕ್ಕೆ ಸೀಮಿತವಾದುದಲ್ಲ. ನಮ್ಮ ಶಿಕ್ಷಕ […]

ಒಡನಾಡಿ ವಿಶೇಷ

ಕಾಡಿನೊಳಗಿನ ಬುಡಕಟ್ಟು ಕುಣಬಿ ಕಲಾವಿದನನ್ನು ಅರಸಿ ಬಂದ ರಾಜ್ಯೋತ್ಸವ ಪ್ರಶಸ್ತಿ

ಬುಡಕಟ್ಟು ಕುಣಬಿ ಸಮುದಾಯದ ಹಿರಿಯ ಜಾನಪದ ಕಲಾವಿದ, ಹಾಡುಗಾರ, ತಮ್ಮ ಜನಪದರ ರಾಮಾಯಣವನ್ನು ನಿರಂತರ 24 ಘಂಟೆಗಳ ಕಾಲ ಹಾಡ ಬಲ್ಲಂತಹ ಜನಪದ ವಿದ್ವಾಂಸ ಜೋಯಿಡಾದ ಮಾದೇವ ವೇಳಿಪರು ಕರ್ನಾಟಕ ಸರಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಬರಲು ಇವರಿಗೆ ಒಂದಿಷ್ಟು ತಡವಾಯಿತಲ್ಲಾ ಎಂದೆನಿಸಿದರೂ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೭

ಆಲ್ವಾ ಮಾರಾಯ, ಈ ಕೊರೋನಾ ಬಂದ್ಮೇಲೆ ಸಾಲಿ ಕಾಥಿ ಮುಗ್ದೊಗಾದೆ. ಇವ್ರೆಲ್ಲಾ ಹಿಂಗೆ ಹೆಕ್ಕಂತೆ ದಿನ ಕಳೂದೆ.ಆಲ್ವ ವೆಂಕ್ಟ ನಿಂಗಿರುದು ಒಬ್ನೆ ಪೊರ.ಆವ್ನ ಸಾಕೂಕೆ ಹಿಂಗ್ಮಾಡ್ತೆ. ನಾನ್ನಾಂಗೆ ಮೂರ್ಮುರು ಮಕ್ಳಾದ್ರೆ ನೀ ಇಟ್ದಿನ್ಕೆ ಸತ್ತೆ ಹೊಗ್ತಿದ್ದೆ. ಆದ್ರೆ ಏನ್ಮಾಡುದು. ನಮ್ಮನಿ ಕಾಥಿ ಕೇಳ್ದ್ರೆ ದ್ಯಾವ್ರೆ ಬಲ್ಲ. ಆಲ್ವಾ ಮಾರಾಯಾ, […]