ಉತ್ತರ ಕನ್ನಡ

ಅನಾಥ ಮರಕ್ಕೆ ಆಯುಸ್ಸು ಜಾಸ್ತಿ : ‘ವೃಶ್ಚಿಕಮುನಿ’ ಕವಿತೆ

ಈ ರಸ್ತೆಯ ಅಂಚಿಗೆ ಒಂದು ಹಳೆ ಮರವಿದೆಎಲ್ಲರ ವಿಶ್ರಾಂತಿಗೆ ನೆರಳು ನೀಡಿದ ಹೆಗ್ಗಳಿಕೆ ಇದರದ್ದುಅದಕ್ಕೂ ಜೀವವಿದೆ ಎಂದು ಮೊನ್ನೆಯಷ್ಟೇ ತಿಳೀತುಅದು ಅಸುನೀಗಿವ ಮುಂಚೆ ಅದಕ್ಕೆ ಗಟ್ಟಿ ಆಯುಷುಗಟ್ಟಿ ಪಿಂಡ ಎಂತಹ ಬಾರಿ ಗಾಳಿಗೂ,ಬಾರಿ ಮಳೆಗೂಬಾರಿ ಬಿಸಿಲಿಗೂ ಜಗ್ಗದ್ದು ,ಕುಗ್ಗಿದ್ದು ಯಾರು ನೋಡಿದಂತಿಲ್ಲ…! ಅದರ ಪಕ್ಕದಲ್ಲಿ ವನಮಹೋತ್ಸವ ನೆಪದಲ್ಲಿಪ್ರತಿ ವರ್ಷ […]

ಈ ಕ್ಷಣದ ಸುದ್ದಿ

ಅರಣ್ಯಾಧಿಕಾರಿ ಯೋಗೇಶನ ಉಸಿರನ್ನೇ ಕಸಿದುಕೊಂಡ ಕಳೆನಾಶಕದೊಳಗಿದ್ದ ಅಪಾಯಕಾರಿ ವಿಷ

ಆತ ಅರಣ್ಯ ಸೇವೆಯನ್ನೇ ಬಯಸಿ ಬಂದ ಕನಸುಗಣ್ಣಿನ ಯುವಕ. ವೃತ್ತಿ ಬದುಕಿನಲ್ಲಿ ಬದ್ದತೆ, ಖಾಸಗಿ ಬದುಕಿನಲ್ಲಿ ಶಿಸ್ತನ್ನು ರೂಡಿಸಿಕೊಂಡ ಸಂಯಮಿ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಸಹೃದಯಿ. ತನ್ನಷ್ಟೇ ಅರಣ್ಯವನ್ನೂ ಪ್ರೀತಿಸುವ ಪರಿಸರ ಪ್ರೇಮಿ. ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಸೂಕ್ಷ್ಮಗ್ರಾಹಿ. ಇಲಾಖೆಯಲ್ಲಿ ಅಧಿಕಾರಿ, ಹೊರಗಡೆ ಗೆಳೆಯ, ಸಹೋದರ ಹೀಗೆ […]

ಉತ್ತರ ಕನ್ನಡ

ಬಹುಮುಖ ಪ್ರತಿಭೆಯ ಸಾಹಿತಿ : ಹೊನ್ನಾವರದ ಸುಮುಖಾನಂದ ಜಲವಳ್ಳಿ

‘ಹರಕು ಅಂಗಿಯ ದೊಗಲೆ ಚಡ್ಡಿಯನಾವು ಬಡವರ ಮಕ್ಕಳುಜೀವವಿಲ್ಲದ ಕನಸು ಕಾಣುತಹುಟ್ಟಿ ಸಾಯುವ ಮಕ್ಕಳು…’ ಸುಮಾರು ೨೫ ವರ್ಷಗಳ ಹಿಂದೆ ಬಡ ಮಕ್ಕಳ ಭವಣೆಯನ್ನು ಹಾಡಿನ ಮೂಲಕ ಕುಣಿಕುಣಿದು, ತಣಿ ತಣಿದು ಮನ ತಟ್ಟುವಂತೆ ಕವನ ಕಟ್ಟಿದವರು ಸುಮುಖಾನಂದ ಜಲವಳ್ಳಿಯವರು. ಮಕ್ಕಳ ಸಾಹಿತ್ಯದಲ್ಲಿ ಇವರೊಬ್ಬ ಪ್ರಯೋಗ ಶೀಲ ಕವಿ, ಸಮರ್ಥ […]

ಈ ಕ್ಷಣದ ಸುದ್ದಿ

ಕಳೆನಾಶಕ ಸಿಂಪಡಿಸುವ ವೇಳೆ ದೇಹ ಸೇರಿದ ಅಪಾಯಕಾರಿ ವಿಷ : ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿರುವ ಅರಣ್ಯ ಸಿಬ್ಬಂದಿ

ಸಾಗವಾನಿ ಮಡಿ (ಟೀಕ್ ಬೆಡ್ )ಗೆ ಕಳೆನಾಶಕ ಹಾಕುವ ವೇಳೆ ಅಪಾಯಕಾರಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ಆಹಾರ ಸೇವಿಸಿದ ಅರಣ್ಯ ಸಿಬ್ಬಂದಿಯೋರ್ವ ಇದೀಗ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿರುವ, ಕಳೆದ 13 ವರ್ಷಗಳಿಂದ […]

ಒಡನಾಡಿ ವಿಶೇಷ

ಗ್ರಾಮ ಪಂಚಾಯತ ಅಭಿವೃದ್ಧಿಯ ಕನಸುಗಾರ ಉದಯ ಬಾಂದೇಕರ

ಮನಸ್ಸು ಎಲ್ಲದಕ್ಕೂ ಮೂಲ. ಮನಸ್ಸು ಎಂದರೆ ಸಂಕಲ್ಪದ ಶಕ್ತಿ. ಒಂದು ಕೆಲಸವನ್ನು ಮಾಡಲೇಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮನಸ್ಸಿಗಿದೆ.ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂಥ ಮನಸ್ಸಿನ ಹಾದಿಯಲ್ಲಿ ನಡೆದು ಜಿಲ್ಲೆಯ ಗ್ರಾಮ ಪಂಚಾಯಿತಿಗೆ ಮಾದರಿಯಾಗಿ “ಪಿಡಿಒ ಆಫ್ ದಿ ಮಂತ್”ಪ್ರಶಸ್ತಿಗೆ ಪುರಸ್ಕೃತರಾದವರು ಹೆರಂಗಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉದಯ ಈಶ್ವರ […]

ಉತ್ತರ ಕನ್ನಡ

ಸಾರ್ಥಕ ಬದುಕಿನ ಸರದಾರ : ಬೆಳ್ಕೆಯ ದೇವಿದಾಸ ಮೊಗೇರ

“ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜೀತವ“ ಪ್ರಿಯವಾದ ಮಾತು ಎಲ್ಲರನ್ನು ಸಂತೋಷಪಡಿಸುತ್ತದೆ. ಮಾತು ಪ್ರಿಯವಾಗಿದ್ದರಷ್ಟೇ ಸಾಲದು; ಅದು ಹಿತವಾಗಿರಬೇಕು. ಕೇಳುವುದಕ್ಕೆ ಆಕರ್ಷಕವೂ ಆಗಿರಬೇಕು. ಕೇಳಿದ ನಂತರ ಚಿಂತನೆಗೆ ಹಚ್ಚುವಂತಿರಬೇಕು. ನಾಲ್ಕು ಕಾಲ ನೆನಪಿಸುವಂತಿರಬೇಕು. ಹೀಗಾಗಬೇಕಿದ್ದರೆ ಮಾತನ್ನು ಕಲೆಯಾಗಿಸುವ ಕೌಶಲ್ಯ ಬೇಕು. ಇಂತಹ ಕೌಶಲ್ಯ ಮಾತಿನ ಮೂಲಕ ಶಿಕ್ಷಕರಲ್ಲಿ […]

ಒಡನಾಡಿ ವಿಶೇಷ

ಕಿಲುಬಿಲ್ಲದ ಶಿಕ್ಷಕ ಸ್ನೇಹಿ- ಹೊಳೆಗದ್ದೆಯ ದಯಾನಂದ ದೇಶಭಂಡಾರಿ

‘ಎಷ್ಟು ಹಣತೆಗಳಿಂದ ಕತ್ತಲೆ ಕರಗುವುದುಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದುಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದುಒಂದು ಕವಿತೆಗೆ ಕೂಡ ಮನ ಕರಗುವುದು…’ ಕಣವಿಯವರ ಈ ಕವನದ ಸಾಲಿನ ತಾತ್ಪರ್ಯ ಇಷ್ಟೇ!, ಮನೆ ಬೆಳಗಲು ಒಂದು ಹಣತೆಯಾದರೂ ಸಾಕೆನಿಸಿದರೆ, ಒಂದು ಕವಿತೆಯಿಂದಾದರೂ ಮನ ಕರಗಿದರೆ ಅಷ್ಟೇ ಸಾಕು, ಎನ್ನುವಂತೆ ಸಾವಿರ ಸಾವಿರ […]

ಉತ್ತರ ಕನ್ನಡ

“ವಿ.ಗ.ನಾಯಕರ ಬರಹಗಳಲ್ಲಿ ನಾಮಧಾರಿ ಜನಪದ ಸಾಹಿತ್ಯ” : ಪುಸ್ತಕ ಬಿಡುಗಡೆ

ವಿ.ಗ.ನಾಯಕರ ನಾಮಧಾರಿ ಜನಪದ ಸಾಹಿತ್ಯದಲ್ಲಿ ಇತಿಹಾಸ ಕಾಲದ ಅನೇಕ ಘಟನೆಗಳು ಆಧಾರ ಸಹಿತವಾಗಿ ದಾಖಲಾಗಿವೆ. ಕನ್ನಡದ ಅಪರೂಪ ಗ್ರಂಥಗಳಲ್ಲಿ ಇದು ಒಂದಾಗಿದೆ ಎಂದು ಹಿರಿಯ ಸಾಹಿತಿ ರೋಹಿದಾಸ ನಾಯಕ ಹೇಳಿದರು. ಇತ್ತೀಚೆಗೆ ವಿವೇಕ ನಗರದ ಶಿವರಾಂ ಕಾಂಪ್ಲೆಕ್ಸ್ ನಲ್ಲಿ ನಡೆದ ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಮಾಲೆ […]

ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ. ಗೌಡ

ಬದುಕಲೇಬೇಕೆಂದಿದ್ದರೆನಡೆಯಿರಿ ತಲೆ ಮೇಲೆತ್ತಿನಡೆಯಲ್ಲಿ ನುಡಿಯಲ್ಲಿ ತಗ್ಗದಿರಿನೀಡಬಂದರೂ ಬಂಗಾರದ ಕತ್ತಿ-ಎಂಬ ಕವಿವಾಣಿಯಂತೆ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೇ ತಂದೆ-ತಾಯಿಯವರ ಆದರ್ಶದ ನಡೆ,ನುಡಿಯಲ್ಲಿ ಮುನ್ನಡೆಯುತ್ತಾ,ತಗ್ಗದೆ ಬಗ್ಗದೆ ದಿಟ್ಟತನದಿಂದ ಬದುಕಿ, ದಟ್ಟವಾದ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು ಕುಮಟಾದ ಮಹಾಬಲೇಶ್ವರ ತಿಮ್ಮಪ್ಪ ಗೌಡರವರು. ಜಿಲ್ಲೆಯ ತುಂಬೆಲ್ಲ ಎಂ.ಟಿ. ಗೌಡರೆಂದು ಚಿರಪರಿಚಿತರಾಗಿ, ಶೈಕ್ಷಣಿಕ ಚಿಂತನೆಯ ಸಮಗ್ರ […]

ಉತ್ತರ ಕನ್ನಡ

ಸೂತ್ರಕ್ಕೆ, ಶಾಸ್ತ್ರಕ್ಕೆ ಅಂಟಿಕೊಳ್ಳದ ಪ್ರಯೋಗ ಶೀಲ ಭಾಗವತ ಉಮಾಮಹೇಶ್ವರ ಭಟ್ಟ

‘ವಿದ್ಯಾ ವಿನಯ ಸಂಪನ್ನೆ’ ಎನ್ನುವ ವಿನಯಶೀಲತೆಗೆ ಹೆಸರಾಗಿ ಯಕ್ಷಗಾನ ಕಲೆಯ ಬಗ್ಗೆ ಪರಿಪೂರ್ಣ ಅರಿವಿನೊಂದಿಗೆ ಮುನ್ನಡೆದು ಬದುಕಿನ ಬಹುಪಾಲು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಬಾಡದ ಭಾಗವತರೆಂದೇ ಪ್ರಖ್ಯಾತರಾದವರು ಉಮಾಮಹೇಶ್ವರ ಲಕ್ಷ್ಮೀನಾರಾಯಣ ಭಟ್ಟ. ಬಡಗಿನ ರಂಗಭೂಮಿಯಲ್ಲಿ ಪ್ರಯೋಗಶೀಲತಾ ದೃಷ್ಟಿಕೋನದ ಪಾರಂಪರಿಕ ಜಾನಪದ […]