ಅಂತಾರಾಷ್ಟ್ರೀಯ

ಮದ್ಯಪಾನ ಮಾಡುವಾಗ ಈ ಪದಾರ್ಥಗಳನ್ನು ತಿನ್ನಲೇಬಾರದು…, ಯಾಕೆ ಗೊತ್ತಾ?

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಹೆಚ್ಚಿನವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ.  ಯಾವುದೇ ಪಾರ್ಟಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಕುಟುಂಬ ಸ್ನೇಹಿತರೊದಿಗೆ ಸೇರಿ ಹೆಚ್ಚಿನ ಜನರು ಮೋಜಿಗಾಗಿ ಮದ್ಯಪಾನ ಮಾಡುತ್ತಾರೆ. ಹಾಗೂ ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು […]

ಉತ್ತರ ಕನ್ನಡ

ಎಲ್ಲರೊಳಗೊಂದಾಗಿ ಬೆರೆಯುವ ನಮ್ಮ ನಡುವಿನ ರಾಜಕುಮಾರ…

ವರನಟನಾಗದಿದ್ದರೇನಂತೆಹೆಸರಿನಲಿ ರಾಜಕುಮಾರ!ಎಲ್ಲರೊಳಗೊಂದಾಗಿ ಸವ೯ರಹಿತ ಬಯಸುವ ಸರದಾರ!ಒಂದು ಕಟ್ಟುವ ಬದಲುಹತ್ತು ಕಟ್ಟಿ ಬೆಳೆಸಿದ ಧೀರ!ನೌಕರರ ಹಿತಕ್ಕಾಗಿ ಹಗಲಿರುಳುದುಡಿದು, ದಣಿವರಿಯದ ಶೂರ!ಮಿತ ಮಾತು, ಹಿತ ಸ್ನೇಹಕಷ್ಟಕ್ಕೆ ಕೈಚಾಚಿ ಮುನ್ನಡೆಸುವ ಮೋಹ!ಬೊಗಳುವವರ ಲೆಕ್ಕಿಸದೇಕೆಂಗಣ್ಣಿನಿಂದ ಕೆರಳದೇ!ಮುನ್ನಡೆವ ಹಿರಿಯಾನೆ ಜಾತಿನಮ್ಮ ರಾಜಕುಮಾರ! ತಮ್ಮ ವ್ಯಕ್ತಿತ್ವವನ್ನು ಹದವಾಗಿ ರೂಪಿಸಿಕೊಂಡು ‘ಆರಕ್ಕೆರದೇ ಮೂರಕ್ಕಿಳಿಯದೇ ಎಲ್ಲವನ್ನು ಸಮಚಿತ್ತದಿಂದ ಆಲಿಸಿ, ಆಲೋಚಿಸಿ […]

ಉತ್ತರ ಕನ್ನಡ

ಅಕ್ಷರ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದ ಅಂಕೋಲೆಯ ಗಣೇಶ ಶಂಕರ ನಾಯ್ಕ

ನಾವಾಡುವ ಮಾತು ಹೀಗಿರಲಿ ಗೆಳೆಯ ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ ಮೂರು ಗಳಿಗೆಯ ಬಾಳು ಘಮಘಮಿಸುತ್ತಿರಲಿ… ಕಣವಿಯವರ ಕವನದ ಸಾಲು ಅಕ್ಷರ ಲೋಕದ ಸಂಗಾತಿಯ ಬದುಕನ್ನೇ ಬದಲಾಯಿಸಿದೆ. ಮೃದು ವಚನದ ಮೂಲಕ ಇಡೀ ಶಿಕ್ಷಕ ಸಮುದಾಯದ ಮನಸ್ಸನ್ನು ಗೆದ್ದು, ಒಂದು ಮಾತು ಒಂದು […]

ಉತ್ತರ ಕನ್ನಡ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡುಗೇರಿಸಿಕೊಂಡ ಬಹುಮುಖ ಪ್ರತಿಭೆ ಎಮ್. ಡಿ. ಹರಿಕಾಂತ

“ಪ್ರತಿಭೆ”ಎಂಬುದು ಯಾರ ಸ್ವತ್ತಲ್ಲ. ಸತತ ಪರಿಶ್ರಮ, ಸತ್ವಪೂರ್ಣ ಕಾರ್ಯ ಮಾಡುತ್ತ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಯಾರು ಪ್ರಾಮಾಣಿಕವಾಗಿ,ಸೇವಾ ಮನೋಭಾವನೆಯಿಂದ ದುಡಿಯುತ್ತಾರೋ ಅಂತಹ ವ್ಯಕ್ತಿಗಳಿಗೆ ಆ ಕಾರ್ಯಕ್ಷೇತ್ರದಲ್ಲಿ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ನಮ್ಮೊಳಗಿನ ಎಂ.ಡಿ. ಹರಿಕಾಂತರವರೆ ಸಾಕ್ಷಿ. ತನ್ನ ಪ್ರತಿಭೆ ಪರಿಶ್ರಮಗಳ ಮೂಲಕ ಆ ಕ್ಷೇತ್ರ ವ್ಯಾಪ್ತಿಯ ವಿಸ್ತಾರದ […]

ಉತ್ತರ ಕನ್ನಡ

ಪ್ರಕಾಶ ನಾಯ್ಕರ ಮುಡಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಓರ್ವ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಿ ದಣಿವರಿಯದೆ ದುಡಿದು, ಚಿತ್ತಾರದಂತಹ ಅಪ್ಪಟ ಗ್ರಾಮೀಣ ಬದುಕಿನ ಮಕ್ಕಳ ಪಾಲಿನ ಆರಾಧ್ಯ ಗುರುಗಳೆನಿಸಿಕೊಂಡವರು. ಚಿತ್ತಾರದ ಚಿತ್ರದಲ್ಲಿ ಸದಾ ಪ್ರಕಾಶಿಸುವ ವ್ಯಕ್ತಿಯಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡವರು ಅಳ್ವೆದಂಡೆಯ ಪ್ರಕಾಶ […]

ಉತ್ತರ ಕನ್ನಡ

ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಅಕ್ಷತಾ ಕೃಷ್ಣಮೂರ್ತಿ

“ಅಕ್ಷತಾ” ಈ ಹೆಸರು ಅನೇಕ ಅರ್ಥಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅಕ್ಷತಾ ಎಂದರೆ ಶಾಶ್ವತ. ಕೊನೆಯೇ ಇಲ್ಲವೆಂಬ ಅರ್ಥವಿದೆ. ಶುಭ ಕಾರ್ಯದಲ್ಲಿ ಸಂತಸ ಕೊನೆಯಾಗದಿರಲಿ ಎಂದು ಅಕ್ಷತೆ ಹಾಕುವರು. ಸೃಜನಾತ್ಮಕ, ಸಕ್ರಿಯ,ಅದೃಷ್ಟ ,ಸ್ನೇಹಿ, ಸಮರ್ಥ ಎಂಬ ಹಲವು ಅರ್ಥಗಳ ಸರದಾರಿ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು. ‘ಅ’ ಅಕ್ಷರ ಮೊದಲಿರುವಂತೆ […]

ಉತ್ತರ ಕನ್ನಡ

“ವಿನಯ ಸ್ಮೃತಿ” ಸಮರ್ಥ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುಮಟಾದ ಪಿ.ಎಂ. ಮುಕ್ರಿ

“ಹೂವಿನ ಸೊಬಗನು ನೋಡುತ ನಾನುಕೋಮಲವೆನ್ನುತ ಮುತ್ತಿಡುವೆಹೂವಿನ ಪೆಂಪಿಗೆ ಬಾಳನು ಕೊಟ್ಟಾಮೊಳಕೆಯ ಗೋಳನು ನೀನರಿಯೇ”ಕುವೆಂಪುರವರ ಈ ಪದ್ಯದ ಸಾಲುಗಳು ಸೌಂದರ್ಯದ ಹಿಂದೆ ಅಡಗಿರುವ ಸತ್ಯದ ಸಂಕಟದ ಧ್ವನಿಯಾಗಿದೆ. ಹೂವಿನ ಸೊಬಗಿನಲ್ಲಿ ಸೌಂದರ್ಯವನ್ನು ಕಾಣುವವರು ಹೂವಿಗೆ ಮುಂಚೆ ಮೊಳಕೆಯು ಅನುಭವಿಸಿದ ವೇದನೆಯನ್ನು ಅರಿಯಬೇಕೆಂಬುದೇ ಕವಿಯ ಅಪೇಕ್ಷೆಯಾದರೆ, ಸೌಂದರ್ಯ ಮತ್ತು ಸಂಕಟಗಳು ಬೆರೆತ […]

ಒಡನಾಡಿ ವಿಶೇಷ

‘ಎದೆಯೇ ಇಲ್ಲದ ನಿನಗೆ ಬೇರೇನು ಇದ್ದರೂ ನನ್ನ ಪಾಲಿಗೆ ನೀನು ಬರೀ ವೇದನೆ’ – ವಿ.ಗ. ನಾಯಕ

“ಪಾಪದ ಚೆಂಡುಗಳುಯಾರ್ಯಾರದೋಕಾಲ್ತುಳಿತಕ್ಕೆ ಸಿಕ್ಕಿ ಮುದ್ದೆಚರ್ಮವಾಗಿ ಹೋಗುತ್ತವೆಆದರೂಅದೇ ಜನ ಮತ್ತೆ ಬರುತ್ತಾರೆಗಾಳಿ ಹಾಕುತ್ತಾರೆಅಷ್ಟಕ್ಕೇಅವು ಎಲ್ಲಾ ಮರೆತುನಗುತ್ತವೆ ಮೈದುಂಬಿ ಗೊಳ್ಳುತ್ತವೆಯಥಾ ಪ್ರಕಾರ ಒದೆತಕ್ಕೆ ಬಲಿಯಾಗುತ್ತವೆ.”ಸಮಾಜದಲ್ಲಿನ ನಾನಾ ರೀತಿಯ ತಾರತಮ್ಯದಿಂದಾಗಿ ಪಾಪದ ಚೆಂಡುಗಳಂತೆ ಯಾರ್ಯಾರದೋ ಕಾಲ್ತುಳಿತಕ್ಕೆ ಸಿಕ್ಕಿ ಶೋಷಣೆಗೊಳಗಾದ ನೂರೆಂಟು ಜಾತಿಗಳ ಬಗ್ಗೆ ಕವಿ ಒಪ್ಪುವುದಿಲ್ಲ. ಅವರ ಭಾವನೆಯಂತೆ ಇರುವುದು ಎರಡೇ ಜಾತಿ: […]

ಈ ಕ್ಷಣದ ಸುದ್ದಿ

ಸಮಗ್ರ ಸಾಧನೆಗಾಗಿ ನೀಡುವ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ ಮಾಧವಿ ಭಂಡಾರಿ ಆಯ್ಕೆ

ಸಾಹಿತ್ಯದಲ್ಲಿ ಸಮಗ್ರ ಸಾಧನೆಗಾಗಿ ನೀಡುವ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ 2022 ನೇ ಸಾಲಿಗೆ ಮಾಧವಿ ಭಂಡಾರಿ ಕೆರೆಕೊಣ ಇವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್. ಎಲ್. ಪುಷ್ಪಾರವರು ಪ್ರಕಟಿಸಿದ್ದಾರೆ. ಮಾಧವಿ ಭಂಡಾರಿ ಕೆರೆಕೋಣ ಇವರ ಕಿರು ಪರಿಚಯ:ಮಾಧವಿ ಭಂಡಾರಿ ಪ್ರಕಟಿತ ಪುಸ್ತಕಗಳು: ಹರಿದ ಸ್ಕರ್ಟಿನ […]

ಉತ್ತರ ಕನ್ನಡ

ಹೆಣ್ಣು ಬಾಳಿನ ಕಣ್ಣು :ದೇವಿದಾಸ ನಾಯಕ, ಅಗಸೂರು ಅವರ ಕವಿತೆ

ಜಗದೊಳಗೆ ಹೆಣ್ಣೇ ಬದುಕಿನ ನಿತ್ಯ ಬೆಳಕುಅಂಧಕಾರದ ಕೊಳಕು ಅಳಿಸುವಳಿಲ್ಲಿಸ್ತ್ರೀ ಯು ಸೃಷ್ಟಿಯ ಅದ್ಭುತವಾದ ಶಕ್ತಿಅಪಾರವಾದ ಭಕ್ತಿ ಈಕೆಗೆ ಸಂಸಾರದಲ್ಲಿ ನಮ್ಮೀ ಕುಟುಂಬದ ‌ನೆಮ್ಮದಿಯೇ ಈ ನಾರಿಸಾಗಿಸುವಳು ಸಹನೆಯ ದಾರಿ ಹಿಡಿದು ಜೀವನತಾಯಿ,ಸಹೋದರಿ,ಅತ್ತಿಗೆ,ಸೊಸೆ ಮಗಳಾಗಿಉತ್ಕೃಷ್ಟ ದೇವತೆಯಿಂದ ಮನೆ ಮನ ಪಾವನ ಬಾಳಿನಲು ಜೀವನದಿಯ ಮನಸ್ಸು ಅರಿತುಸತ್ ಚಾರಿತ್ರ್ಯದಿ ಸಾಗಬೇಕು ಬೆರೆತು […]