ಒಡನಾಡಿ ವಿಶೇಷ

ನನ್ನ ರೋಧನೆಗೂ ನೀನೇ ಸಾಂತ್ವನವೀಗ…

ನಿನಗೂ ನನ್ನ ಕಣ್ಣಲ್ಲಿ ಹನಿಗಳಿವೆಅರ್ಪಿಸುತ್ತಿರುವೆ;ಕಾಯುತ್ತಿರುವ ಆ ನಿನ್ನ ಮರಿಗಳಿಗಾಗಿತಪಿಸುತ್ತಿರುವೆ. ಜೀವಲೋಕದ ನಿನ್ನ ಸಾಂಗತ್ಯನನ್ನ ನೇವರಿಸಿದ ಸಾಂತ್ವನದಲ್ಲೊಂದಾಗಿತ್ತು.ಹೇಗೆ ಹೇಳಲಿ ನಿನ್ನ ಆ ಕೊನೆಯ ಕ್ಷಣವ?ಅಕ್ಷರಗಳ ಪರ್ವತವೂ ಸಾಲದುದುಃಖದ ಎರಡಕ್ಷರದ ವಿಸ್ತಾರಕ್ಕೆ! ಮಾತ್ರವಲ್ಲ, ಬರಸಿಡಿಲ ಸುದ್ದಿಯೂ ಜೊತೆಗೇ …. ನನ್ನ ಬೆಚ್ಚಗಿನ ಮಹಲಿನ ಪಕ್ಕಮಳೆಯಲ್ಲಿ ತೊಪ್ಪೆಯಾಗಿ ಚಿಂವ್ ಗುಟ್ಟುವಆ ಶಬ್ದ ಹಿಂಬಾಲಿಸಿದೆ: […]

ಒಡನಾಡಿ ವಿಶೇಷ

ಜಲದಿಗ್ಬಂಧನ : ಗೋಪಾಲ ಭಾಶಿಯವರ ‘ತನಗ’ ಪ್ರಕಾರದ ಕವನ

( ಪ್ರತಿ ಸಾಲಿನಲ್ಲೂ 7+7+7+7=28 ಅಕ್ಷರಗಳು ಒಂದೊಂದು ಚರಣಕ್ಕೆ) ============================= ಎಲ್ಲೆಡೆ ದಿಗ್ಬಂಧನವರುಣಾರ್ಭಟ ಭಯ.ಕಾರ್ಗತ್ತಲೆಯ ಮೋಡಸುರಿಯುತ್ತಿದೆ ನೋಡ || ಮುಸುಕಿದ ಬಾನಲಿಕಾಣೆಯಾಗಿದೆ ಭಾನುಬಿರುಗಾಳಿಯ ಭೀತಿಕಡಲುಕ್ಕುವ ರೀತಿ|| ಬೆಟ್ಟಗಳೆ ಕುಸಿದುಊರುಕೇರಿ ನುಂಗಿವೆ.ಕಾಣೆಯಾದ ಜೀವ್ಗಳೆಹೊಳೆಯಲ್ಲಿ ತೇಲಿವೆ|| ಕೆರೆ ಕಟ್ಟೆಯೊಡೆದುಹೊಲ್ಗದ್ದೆ ತೋಟಗಳುನೀರುಂಡು ಮುಳುಗಿವೆಹೊಳೆಹಳ್ಳ ಉಕ್ಕಿವೆ || ಕೃಷಿಕರ ಕಣ್ಣೀರುಬಡವರಾ ಸಂಕಷ್ಟಮಳೆಯೆಲ್ಲ ನುಂಗಿದೆಕರುಳು ಕಿತ್ತಂತಿದೆ|| […]

ಒಡನಾಡಿ ವಿಶೇಷ

‘ಜೋಳಿಗೆ ಹಿಡಿದು ದುಶ್ಚಟಗಳನ್ನೇ ಭಿಕ್ಷೆ ಬೇಡಿದ ಸ್ವಾಮೀಜಿ’

‘ಸಿಗರೇಟನ್ನು ನಾವು ಮೊದಲು ಸುಡುತ್ತೇವೆ. ನಂತರ ಸಿಗರೇಟು ನಮ್ಮನ್ನು ಸುಡುತ್ತದೆ’ ಎಂಬ ಮಾತು ದುಶ್ಚಟಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಮ್ಮ ಸುಂದರ ಬದುಕು ಹೇಗೆ ನರಕವಾಗುತ್ತದೆ, ನಾಶವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ” ಬೆಂಕಿ ದೇಹವನ್ನು ನಾಶ ಮಾಡಿದರೆ, ಕುಡಿತ ನಮ್ಮ ದೇಹ ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು […]

ಉತ್ತರ ಕನ್ನಡ

ಸರಳ ಬದುಕಿನ ಸರದಾರ ಭಟ್ಕಳದ ವಿ.ಡಿ. ಮೊಗೇರ

“ಶಾಲೆಗಳು ನಮಗಾಗಿ ಅಲ್ಲ ಶಾಲೆಗೆ ಹೋಗಿ ಉದ್ದಾರಾದವರು ಯಾರೂ ಇಲ್ಲ, ನಮಗೂ ಅದಕ್ಕೂ ಸಂಬಂಧವೇ ಇಲ್ಲ. “ಅಪ್ಪ ನೀರಿನಲ್ಲಿ, ಅಮ್ಮ ಕೇರಿಯಲ್ಲಿ, ಮಕ್ಕಳು ದಾರಿಯಲ್ಲಿ”ಈ ಮಾತು ಕಡಲಿಗರ ಬದುಕಿಗೆ ಅನ್ವಯಿಸಿ ಸುಮಾರು ಐದು ದಶಕಗಳ ಹಿಂದೆ ಆಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಅನ್ನಕ್ಕೂ ಅಕ್ಷರಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸಾರಿ […]

ಉತ್ತರ ಕನ್ನಡ

‘ಚಂದನ ವನದ ಚಿನ್ನದ ಹಕ್ಕಿ’

ಚಂದನ ಲೋಕದ ಚಿನ್ನದ ಹಕ್ಕಿಬೆಳ್ಳಿತೆರೆಯ ಬಾನಲಿ ಇಣುಕಿಕಿರುತೆರೆಯಲ್ಲಿ ಎಲ್ಲೆಡೆ ಮಿನುಗಿ.ಕನ್ನಡಿಗರ ಹೃದಯವ ಕಲಕಿಹಾರಿ ಹೋಯಿತೆ ಚಂದನ ಹಕ್ಕಿ || ಕನ್ನಡ ಪದಗಳ ಮುತ್ತನು ಪೋಣಿಸಿಸಭಾಂಗಣವನ್ನೆ ಮೋಹಕ ಗೊಳಿಸಿಸಭಿಕರ ಕರದಿ ಚಪ್ಪಾಳೆ ಗಿಟ್ಟಿಸಿಕನ್ನಡ ಡಿಂಡಿಮ ಎದೆಯಲಿ ಮೊಳಗಿಸಿಹೊರಟೇ ಹೋಯ್ತೆ ಹೃದಯವ ಕಲಕಿ|| ಚಂದನ ವಾಹಿನಿ ಸುದ್ದಿ ವಾಹಕಿಕನ್ನಡ ಮಾತಿನ ಸ್ಪಷ್ಟೋದ್ಘೋಷಕಿ.ಸಭಿಕರನೆಬ್ಬಿಸಿ […]

ಈ ಕ್ಷಣದ ಸುದ್ದಿ

ಕಾನನದ ಶಾಲೆಗೆ ‘ಕ್ಲೀನ ಗ್ರೀನ ಎಕ್ಸಲೆನ್ಸ ಸ್ಕೂಲ್’ ಪ್ರಶಸ್ತಿ

ಅಣಶಿ ಇದು ಜೋಯಿಡಾದ ಗಡಿ ಪ್ರದೇಶ. ಹುಲಿ ಸಂರಕ್ಷಿತ ಪ್ರದೇಶವೆಂದು ಕರ್ನಾಟಕ ನಕಾಶೆಯಲ್ಲಿ ಗುರ್ತಿಸಿಕೊಂಡ ಊರು. ಜೋಯಿಡಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಊರು. ಕುಣಬಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸಿದ ಸಣ್ಣ ಕಾಡಿನ ಹಳ್ಳಿ. ಇಲ್ಲಿನ ಪ್ರಾಥಮಿಕ ಶಾಲೆ ಸದಾ ಜಾಗೃತವಾಗಿದ್ದು ಒಂದಲ್ಲ ಒಂದು ಚಟುವಟಿಕೆ […]

ಒಡನಾಡಿ ವಿಶೇಷ

ಮಳಗಾಲವೂ ಮತ್ತು ಛತ್ರಿ ರಿಪೇರಿ ಮಾಡುವವನು….

ನಿರಂತರವಾಗಿ ಸುರಿಯುವಮಳೆನಡುವೆಸಾಗಲುಕೊಡೆಬೇಕುನೀ ನನಗೆಪ್ರೀತಿ ಕೊಡೆ.. ಸುರಿಯುವ ಮಳೆಯನ್ನು ಛತ್ರಿ ನಿಲ್ಲಿಸುವುದಿಲ್ಲ.ಆದರೆ, ಮಳೆಯ ನಡುವೆ ನೆಡೆಯುವ ಧೈರ್ಯ ನೀಡುತ್ತದೆ. ಹೌದು ಬಿಸಿಲಿದ್ದಾಗ, ಮಳೆ ಇದ್ದಾಗ ಮೊಗ್ಗು ಅರಳಿ ಸುವಾಸನೆ ಬಿರದೆ ಇರುವ ಹೂ ಎನ್ನುವುದು ಮಕ್ಕಳ ಒಗಟಿನ ಮಾತಿನಲ್ಲಿ ಕೂಡ ಛತ್ರಿ… ಸುಮಾರು 1980-90 ದಶಕದಲ್ಲಿ ಕಪ್ಪು ಛತ್ರಿಗಳದ್ದೇ ಪಾರುಪತ್ಯ. […]

ಒಡನಾಡಿ ವಿಶೇಷ

ಪರಮೇಶ್ವರಪ್ಪ ಕುದರಿಯವರ ಕನ್ನಡ ಶಾಯಿರಿಗಳು

ನಾನು ಸತ್ತ ಮ್ಯಾಲೆ ನನ್ನ ಸಮಾಧಿ ಹತ್ರದಯವಿಟ್ಟು ತಪ್ಪದೇ ವೈ ಫೈ ಕನೆಕ್ಟ್ ಮಾಡ್ರಿ!ನನ್ನ ಗೆಳ್ಯಾರು ಕಂಜೂಸ್ ಅದಾರ ವೈ ಫೈ ಬಳಸಾಕಾದ್ರೂ ನನ್ನ ಸಮಾಧಿ ಹತ್ರ ಬರ್ತಾರ!! ಎದಿ ಹಿಡಕೊಂಡ ನರಳಾಕ ಹತ್ತಿದ್ದವನ ಹತ್ರಹೋಗಿ ಏನಾತೋ ಅಂತ ಕೇಳಿದೆ!ಅಕೀನ ಲವ್ ಮಾಡ್ತೀನಿ ಅಂತ ಹೇಳಾಕ್ಕಾಗದಎದಿಯಾಗಿಟಗೊಂಡ ತಿರಗಾಕ ಹತ್ತೇನಿ […]

ಉತ್ತರ ಕನ್ನಡ

ಕಥೆ ಬರೆಯೋ ಹುಡುಗನ ಕಥೆ

ಶಾಮ ಮತ್ತೆ ಕಥೆ ಬರೆಯಲು ಕುಳಿತ. ಸಿಂಹ ಮತ್ತು ಮೊಲದ ಕಥೆ ಬರೆಯುತ್ತೇನೆ ಅಂದುಕೊಂಡ. ಓಹೋ ಆಗ ನೆನಪಾಯಿತು… ಸರ್ ಹೇಳಿದ್ದು ಏನೂ ಅಂದರೆ… “ಮೊದಲು ಓದಿದ ಕೇಳಿದ ಯಾವುದೋ ಪುಸ್ತಕದಲ್ಲಿ ಇದ್ದ ಕಥೆ ಬರೆದುಕೊಂಡು ಬರುವ ಹಾಗೆ ಇಲ್ಲ, ನಾವೇ ಒಂದು ಹೊಸ ಕಥೆ ಬರೆದುಕೊಂಡು ತರಬೇಕು”. […]

ಒಡನಾಡಿ ವಿಶೇಷ

ರೈತರೇ… ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸುವಾಗ ಇರಲಿ ಎಚ್ಚರ…

ಮುಂಗಾರು ಜೋರಾಗಿದ್ದು ರೈತರು ಕೃಷಿ ಪರಿಕರಗಳಾದ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಖರೀದಿಸುವಾಗ ಎಚ್ಚರವಹಿಸಬೇಕು ಎಂದು ಕೃಷಿ ತಜ್ಞರು ತಿಳಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟ ಕೇಂದ್ರಗಳಿಂದಲೇ ಖರೀದಿಸಬೇಕು. ಖರೀದಿಸಿದ ನಂತರ ಮಾರಾಟಗಾರರಿಂದ ಕಡ್ಡಾಯವಾಗಿ ರಸೀದಿ ಕೇಳಿ ಪಡೆಯಬೇಕು. ಬಿತ್ತನೆ ಬೀಜ […]