ಈ ಕ್ಷಣದ ಸುದ್ದಿ

ಅಸಂಘಟಿತ ಕಾರ್ಮಿಕರಿಗೆ ಸರಕಾರದ ಕಿಟ್ ವಿತರಿಸಿದ ಸುನೀಲ್ ಹೆಗೆಡೆ

ದಾಂಡೇಲಿ:  ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಿಂದ   ಸಂಕಷ್ಠದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಕೊಡ ಮಾಡಿದ ಆಹಾರ ಧಾನ್ಯಗಳ ಕಿಟ್‍ನ್ನು ಮಾಜಿ ಶಾಸಕ ಸುನೀಲ್ ಹೆಗಡೆಯವರು ದಾಂಡೇಲಿಯಲ್ಲಿ ವಿತರಿಸಿದರು.    ನಗರದ ಸವಿತಾ ಸಮಾಜ, ಪೇಂಟರ್ ಅಸೋಶಿಯೇಶನ್,  ಛಾಯಾಚಿತ್ರ ಗ್ರಾಹಕರ ಸಂಘ,  ಪರಿಜ್ಞಾನಾಶ್ರಮ ಶಾಲೆಯ ಹಂಗಾಮಿ ಶಿಕ್ಷಕರು,  ದಾಂಡೇಲಪ್ಪ ಪ್ರಯಾಣಿಕರ ವಾಹನ, […]

ಈ ಕ್ಷಣದ ಸುದ್ದಿ

ಮಡಿಲಲ್ಲಿ ಮರಿಗಳನ್ನಿಟ್ಟುಕೊಂಡು ಸಲಹುತ್ತಿರುವ ಮೊಸಳೆಗಳು

ದಾಂಡೇಲಿ: ವರ್ಷವಿಡೀ ನೂರಾರು ಮೊಸಳೆಗಳನ್ನು ನೋಡಬಹುದಾದ ಜಾಗವೆಂದರೆ ಅದು ದಾಂಡೇಲಿಗೆ ಹತ್ತಿರದ ಹಾಲಮಡ್ಡಿಯ ದಾಂಡೇಲಪ್ಪಾ ದೇವಸ್ಥಾನದ ಬಳಿಯ ಕಾಳಿನದಿಯ ದಂಡೆ. ಇದೀಗ ಇಲ್ಲಿ ಮೊಸಳಗಳು ಮೊಟ್ಟೆಯಟ್ಟು, ಮರಿಯೊಡೆದು ಆ ಮರಿಗಳನ್ನು ಕಾಳಜಿಯಿಂದ ಕಾಯುತ್ತಿರುವ ಮೊಸಳೆ ಮಾತೃತ್ವದ ಅಪರೂಪದ ದೃಷ್ಯ ಸದ್ಯ ಕಾಣಬಹುದಾಗಿದೆ. ದಾಂಡೇಲಿಯ ಕಾಳಿನದಿಗುಂಟ ಸಾಕಷ್ಟು ಮೊಸಳೆಗಳು ಕಾಣಸಿಗುತ್ತವೆ. […]