ಉತ್ತರ ಕನ್ನಡ

ಚಾಣಾಕ್ಷ ಪೊಲೀಸ್ ಅಧಿಕಾರಿ ಕಿರಣ ಪಾಟೀಲರ ಗುಂಡಿನ ಸದ್ದಿಗೆ ನಡುಗಿದ ದಾಂಡೇಲಿಯ ರೌಡಿಶೀಟರಗಳು

ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರು ನಡೆಸಿದ ಫೈರಿಂಗ್ ಪ್ರಕರಣ ದಾಂಡೇಲಿಯ ರೌಡಿಶೀಟರಗಳ ಹಾಗೂ ಮರಿ ಪುಡಾರಿಗಳ ನಿದ್ದೆಗೆಡಿಸಿದ್ದು, ಗುಂಡಿನ ಸುದ್ದಿಗೆ ನಡುಗಿರುವ ಈ ರೌಡಿಶೀಟರ್ ಗಳು ಕಳೆದೆರಡು ದಿನಗಳಿಂದ ಮನೆ ಬಾಗಿಲು ಬಿಟ್ಟು ಹೊರಬಂದಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ. ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ […]