ವರ್ತಮಾನ

ದಾಂಡೇಲಿ ರೋಟರಿಗೆ ನೂತನ ಸಾರಥಿಗಳು

ದಾಂಡೇಲಿ: ನಗದ ರೋಟರಿ ಕ್ಲಬ್‍ನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯು.ಡಿ. ನಾಯ್ಕರು ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಗಳಾಗಿ ಪ್ರಕಾಶ ಕಣ್ವೇಹಳಿ ಆಯ್ಕೆಯಾದರೆ ಖಜಾಂಚಿಯಾಗಿ ಸುಧಾಕರ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಗಣೇಶ ಕಾಮತ, ಮುಂಬರುವ ವರ್ಷದ ನಿಯೋಜಿತ ಅಧ್ಯಕ್ಷರಾಗಿ ರಾಜಕುಮಾರ ಕಾಮತ, ಸಹ ಸಲೀಂ ಅಂಕೋಲೆಕರ್ […]

ಫೀಚರ್

ಕೊರೊನಾ ಸ್ಕ್ರೀನಿಂಗ್ ಸೆಂಟರ್‍ಗೆ ಕಾಗದ ಕಂಪನಿಯಿಂದ ಶೆಡ್ ಕೊಡುಗೆ

ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ಸೆಂಟರ್‌ ಗೆ ನಗರದ ವೆಸ್ಟ್‌ ಕೋಸ್ಟ್ ಪೇಪರ್ ಮಿಲ್‍ನವರು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಶೇಡ್ ನಿರ್ಮಿಸಿ ಕೊಟ್ಟಿದ್ದಾರೆ. ತಹಶಿಲ್ದಾರ ಶೈಲೇಶ ಪರಮಾನಂದರವರು ಈ ಶೆಡ್ ನಿರ್ಮಿಸಿಕೊಡುವಂತೆ ಕಾಗದ […]

ವರ್ತಮಾನ

ಬ್ಯಾಂಕ್, ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಿ

ದಾಂಡೇಲಿ: ಕೊರೊನಾ ಸಂಕಷ್ಠ ಕಾಲ ಇರುವುದಿಂದ ಸ್ತ್ರೀ ಶಕ್ತಿ, ಸ್ವ-ಸಹಾಯ ಸಂಘಗಳು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳು, ಧರ್ಮಸ್ಥಳ ಸಂಸ್ಥೆ ಕಿರುಸಾಲ ಸಂಸ್ಥೆಗಳು ಮುಂತಾದವುಗಳಿಂದ ಪಡೆದ ಸಾಲಗಳನ್ನು ಬಡ್ಡಿ ಸಹಿತ ಮನ್ನಾ ಮಾಡುವಂತೆ ಜನವಾದಿ ಮಹಿಳಾ ಸಂಘಟನೆ ಹಾಗೂ ಡಿ.ವೈ.ಎಪ್.ಐ. ಜಂಟಿಯಾಗಿ ಮುಖ್ಯಮಂತ್ರ್ರಿಗಳಲ್ಲಿ ಒತ್ತಾಯಿಸಿದೆ. ತಹಶೀಲ್ದಾರ ಮೂಲಕ ಮನವಿ […]

ವರ್ತಮಾನ

ನಿವೃತ್ತಿಗೊಂಡ ಡಿ.ವೈ.ಎಸ್.ಪಿ. ಮೋಹನ ಪ್ರಸಾದರಿಗೆ ಬೀಳ್ಕೊಡುಗೆ

ದಾಂಡೇಲಿ: ಕಳೆದ ಎರಡುವರೆ ವರ್ಷಗಳಿಂದ ದಾಂಡೇಲಿ ಪೊಲೀಸ್ ಉಪ ವಿಭಾಗದಲ್ಲಿ ಆರಕ್ಷಕ ಉಪ ಅಧಿಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪಿ. ಮೋಹನಪ್ರಸಾದರನ್ನು ಬೀಳ್ಕೊಡುವ ಕಾರ್ಯಕ್ರಮ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ನಗರದ ಜನತಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಗರದ ಪೊಲೀಸ್ ಇಲಾಖೆಯವರು ಹಾಗೂ ಸಂಘ ಸಂಸ್ಥೆಯ ಪ್ರಮುಖರು […]

ಫೀಚರ್

ಮೂರು ಕರಡಿಗಳ ಜೊತೆ ಗುದ್ದಾಡಿ ಗೆದ್ದು ಬಂದ ಬಾಲಮಣಿ

ಮನುಷ್ಯ ಒಬ್ಬಂಟಿಯಿರುವಾಗ ಒಂದು ಕರಡಿ ದಾಳಿ ನಡೆಸಿದರೇ ಬದುಕುಳಿಯುವುದು ಕಷ್ಟ. ಅಂತದ್ದರಲ್ಲಿ ಒಂದಲ್ಲ, ಎರಡಲ್ಲ, ಮೂರು ಕರಡಿಗಳು ಜೊತೆಯಾಗಿ ದಾಳಿ ನಡೆಸಿದ ಸಂದರ್ಭದಲ್ಲಿಯೂ ಅವುಗಳೊಂದಿಗೆ ದೈರ್ಯದಿಂದ ಗುದ್ದಾಡಿ ಗೆದ್ದು ಬಂದ ವ್ಯಕ್ತಿಯೊಬ್ಬನಿದ್ದಾನೆ. ಅವರೇ ದಾಂಡೇಲಿ ಟಿ.ವಿ.ಎಸ್. ಷೋರೂಮ್‍ನ ಮಾಲಕ, ಕುಳಗಿಯ ನಿವಾಸಿ ಟಿ.ಎಸ್. ಬಾಲಮಣಿ ಅಲಿಯಾಸ ಬೇಟಾ… ನಡೆದಿದ್ದೇನು?: […]

ಉತ್ತರ ಕನ್ನಡ

ದಾಂಡೇಲಿಯಲ್ಲಿ ಗರ್ಭಿಣಿ ಮಹಿಳೆಗೆ, ಹಳಿಯಾಳದಲ್ಲಿ 2 ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್…

ದಾಂಡೇಲಿ: ದಾಂಡೇಲಿಯ ಪಟೇಲನಗರದ 28 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು ಗುರುವಾರ ದೃಢವಾಗಿದೆ. ಈಕೆ ಈ ಹಿಂದೆ ಮುಂಬೈಗೆ ಚಿಕಿತ್ಸೆಗೆ ಹೋಗಿ ಮರಳಿದ್ದ ಕೊರೋನಾ ಸೋಂಕಿತ ವ್ಯಕ್ತಿಯ ಮಡದಿಯಾಗಿದ್ದು, ಈಕೆ ಕೂಡಾ ಗಂಡನ ಜೊತೆಗೆ ಮುಂಬೈಗೆ ಹೋಗಿ ಬಂದವಳಾಗಿದ್ಹೋಂದಳು. ನಂತರ ಹೋಂ ಕ್ವಾರೆಂಟೈನ್ ನಲ್ಲಿ ಇದ್ದಳು. […]

ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ ಕೊರೊನಾಕ್ಕೆ ಮೂರು ಬಲಿ!! : ಬುಧವಾರ 23 ಜನರಿಗೆ ಸೋಂಕು…

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬುಧವಾರ ಎರಡು ಬಲಿಯಾಗಿದೆ. ಮಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದರೆ, ಯಲ್ಲಾಪುರದಲ್ಲಿ ಕ್ವಾರೆಂಟೈನ್‌ನಲ್ಲಿದ್ದು ಮಂಗಳವಾರ ಸಾವನ್ನಪ್ಪಿದ ಮಹಿಳೆಯ ಗಂಟಲು ದ್ರವದ ವರದಿ ಕೂಡಾ ಪಾಸಿಟಿವ್‌ ಬಂದಿರುವ ಬಗ್ಗೆ ಜಿಲ್ಲಾಡಳಿತ ಖಚಿತ ಪಡಿಸಿದೆ. ಮತ್ತೋರ್ವ ಭಟ್ಕಳದ ವ್ಯಕ್ತಿ ಕೂಡಾ […]

ಒಡನಾಡಿ ವಿಶೇಷ

ಪತ್ರಿಕೆಗಳು; ರೂಪಾಂತರಗಳು ಮತ್ತು ಆವಾಂತರಗಳು

ಇಂದು ವಿಶ್ವವೆಲ್ಲ ‘ಪತ್ರಿಕೆ’ಗಳ ಕುರಿತೇ ‘ದಿನಾಚರಣೆ’ ಆಚರಿಸುತ್ತಿದೆ. ಇಂದು ಕೇವಲ ‘ಪತ್ರಿಕೆ’ ಮಾತ್ರವಲ್ಲದೇ, ಇಂದೇ “ವಿಶ್ವ ವೈದ್ಯ ದಿನಾಚರಣೆ”, ವಿಶ್ವ ಸನದು ಲೆಕ್ಕಿಗರ (ಚಾರ್ಟರ್ಡ ಅಕೌಂಟಟ್ಸ) ದಿನಾಚರಣೆ’ ಹಾಗೂ ‘ಅಂಚೆ ಕಾರ್ಮಿಕರ ದಿನಾಚರಣೆಯೂ ಇದೆ. ಇವೆಲ್ಲವುಗಳಿಗಿಂತ ಮೋಜಿನ ವಿಷಯವೆಂದರೆ ಇಂದು ‘ವಿಶ್ವ ನಗೆಯ ದಿನವೂ ಹೌದು!! ಈ ಎಲ್ಲ […]

ಒಡನಾಡಿ ವಿಶೇಷ

ಜತನದೋತ್ಸವ…

ಪಕ್ಷಿಯಂತೆನೀ ಸುರಿಸುವ ಪ್ರೇಮಾಮೃತವ ಸವಿಯಲು ನಿನ್ನದೇ ಜಪಮಾಲೆನಿನ್ನನುರಾಗದ ಪ್ರೇಮ ಪಲ್ಲವಿಗೆ ಕಂಗಳು ಸುರಿಸಿವೆ ಮುತ್ತಿನ ಹನಿಗಳಕವಿಗಿಂಪು ಮೆಲ್ಲುಸಿರ ಗಾನಗಳು. ಎದೆಯಲಿ ಬಚ್ಚಿಟ್ಟ ಕ್ಷೀರಸಾಗರವಹೀರಲನುವಾದ ಮಾದಕತೆಗಳು ಹೃದಯ ಬಂಧನದ ಕಂಪನವುನಿನ್ನ ಆಗಮನವ ಬಯಸುತಿದೆ ಮಲ್ಲಿಗೆಯ ಸುಗಂಧದ ತಂಗಾಳಿಮೆಲ್ಲಗೆ ತನುವ ತೀಡುತಿಲಿ ಮನದಿಂಗಿತವ ಅರುಹುತಿದೆಮತ್ತೆ ಬಿಸಿಗಾಳಿಯ ಬೆಸುಗೆಯಲಿ ಕನಸೆಲ್ಲ ನನಸಾಗೋ ಹುರುಪುಕಾಮನಬಿಲ್ಲಲಿ ಅವಿತ […]

ಒಡನಾಡಿ ವಿಶೇಷ

ನನ್ನ ಟೈಮ್

ಇವತ್ತೇನಾಯಿತು ನನಗೆನೀನು ದೂರವಾಗಿರುವೆನೀ ಕೊಟ್ಟ ಗಡಿಯಾರ ಕೈ ತಪ್ಪಿದೆಗಡಿಯಾರ ನೆಲಕ್ಕೆ ಬಿದ್ದಾಗ…… ನೀ ಕೈ ತಪ್ಪಿದೆ ಎಂದುಕೊಂಡ ಮನ!‌ ದುಖಿ:ದುಖಿ ಕೇಳುತ್ತಿದೆನನ್ನ ಟೈಮ ಸರಿಯಿಲ್ಲ ಎಂದ ಮನಗಡಿಯಾರ ಚೆಕ್‌ ಎಂದಾಗ ಮನಗಲ್ಲ ಎಂದಿತ್ತು. ಅದರ ನಗು ಮರೆಯಾದಾಗನಿನ್ನ ನೆನಪಾಯಿತು !ಗಡಿಯಾರದ ಬಿರುಕುಗಳುಮನದ ಬಿರುಕುಗಳಾಗಿವೆ. ಪ್ರತಿ ಮುಳ್ಳು ಮನ ಚುಚ್ಚಿದೆ […]