ಅಂದು ಪ್ರೌಢಶಾಲಾ ಶಿಕ್ಷಕ: ಇಂದು ಡಯಟ್ನ ಹಿರಿಯ ಉಪನ್ಯಾಸಕ…
ನನ್ನ ಅನಿಸಿಕೆಗಳು ಕಲ್ಪನೆಯ ಕೂಸಲ್ಲಮೊಗೆದಷ್ಟು ಉಕ್ಕಿ ಬರುವ ನೆನಪುಗಳೆಲ್ಲನೆಪಮಾತ್ರಕ್ಕೆ ಬರುವ ಗೋಪಾಲ ಇವನಲ್ಲನೋವು-ನಲಿವಿನ ಒಡನಾಟ ಎದೆಯಲ್ಲಿದೆಯಲ್ಲ! ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 26 ವರ್ಷಗಳ ಕಾಲ ಅತ್ಯಂತ ಜಾಗರೂಕರಾಗಿ ಇಲಾಖೆಯ ಕಾರ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತ ದಣಿವರಿಯದೆ ದುಡಿದ ಅಪರೂಪದ ವ್ಯಕ್ತಿ ಜಲವಳಕರ್ಕಿಯ ಗೋಪಾಲಕೃಷ್ಣ ನಾಯ್ಕರು. ” ಗಗನಂ ಗಗನಾಕಾರಂ ಸಾಗರಾ […]