ಉತ್ತರ ಕನ್ನಡ

ಸರಳ ಬದುಕಿನ ಸರದಾರ ಭಟ್ಕಳದ ವಿ.ಡಿ. ಮೊಗೇರ

“ಶಾಲೆಗಳು ನಮಗಾಗಿ ಅಲ್ಲ ಶಾಲೆಗೆ ಹೋಗಿ ಉದ್ದಾರಾದವರು ಯಾರೂ ಇಲ್ಲ, ನಮಗೂ ಅದಕ್ಕೂ ಸಂಬಂಧವೇ ಇಲ್ಲ. “ಅಪ್ಪ ನೀರಿನಲ್ಲಿ, ಅಮ್ಮ ಕೇರಿಯಲ್ಲಿ, ಮಕ್ಕಳು ದಾರಿಯಲ್ಲಿ”ಈ ಮಾತು ಕಡಲಿಗರ ಬದುಕಿಗೆ ಅನ್ವಯಿಸಿ ಸುಮಾರು ಐದು ದಶಕಗಳ ಹಿಂದೆ ಆಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಅನ್ನಕ್ಕೂ ಅಕ್ಷರಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸಾರಿ […]

ಉತ್ತರ ಕನ್ನಡ

ಎಲ್ಲರೊಳಗೊಂದಾಗಿ ಬೆರೆಯುವ ನಮ್ಮ ನಡುವಿನ ರಾಜಕುಮಾರ…

ವರನಟನಾಗದಿದ್ದರೇನಂತೆಹೆಸರಿನಲಿ ರಾಜಕುಮಾರ!ಎಲ್ಲರೊಳಗೊಂದಾಗಿ ಸವ೯ರಹಿತ ಬಯಸುವ ಸರದಾರ!ಒಂದು ಕಟ್ಟುವ ಬದಲುಹತ್ತು ಕಟ್ಟಿ ಬೆಳೆಸಿದ ಧೀರ!ನೌಕರರ ಹಿತಕ್ಕಾಗಿ ಹಗಲಿರುಳುದುಡಿದು, ದಣಿವರಿಯದ ಶೂರ!ಮಿತ ಮಾತು, ಹಿತ ಸ್ನೇಹಕಷ್ಟಕ್ಕೆ ಕೈಚಾಚಿ ಮುನ್ನಡೆಸುವ ಮೋಹ!ಬೊಗಳುವವರ ಲೆಕ್ಕಿಸದೇಕೆಂಗಣ್ಣಿನಿಂದ ಕೆರಳದೇ!ಮುನ್ನಡೆವ ಹಿರಿಯಾನೆ ಜಾತಿನಮ್ಮ ರಾಜಕುಮಾರ! ತಮ್ಮ ವ್ಯಕ್ತಿತ್ವವನ್ನು ಹದವಾಗಿ ರೂಪಿಸಿಕೊಂಡು ‘ಆರಕ್ಕೆರದೇ ಮೂರಕ್ಕಿಳಿಯದೇ ಎಲ್ಲವನ್ನು ಸಮಚಿತ್ತದಿಂದ ಆಲಿಸಿ, ಆಲೋಚಿಸಿ […]

ಉತ್ತರ ಕನ್ನಡ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡುಗೇರಿಸಿಕೊಂಡ ಬಹುಮುಖ ಪ್ರತಿಭೆ ಎಮ್. ಡಿ. ಹರಿಕಾಂತ

“ಪ್ರತಿಭೆ”ಎಂಬುದು ಯಾರ ಸ್ವತ್ತಲ್ಲ. ಸತತ ಪರಿಶ್ರಮ, ಸತ್ವಪೂರ್ಣ ಕಾರ್ಯ ಮಾಡುತ್ತ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಯಾರು ಪ್ರಾಮಾಣಿಕವಾಗಿ,ಸೇವಾ ಮನೋಭಾವನೆಯಿಂದ ದುಡಿಯುತ್ತಾರೋ ಅಂತಹ ವ್ಯಕ್ತಿಗಳಿಗೆ ಆ ಕಾರ್ಯಕ್ಷೇತ್ರದಲ್ಲಿ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ನಮ್ಮೊಳಗಿನ ಎಂ.ಡಿ. ಹರಿಕಾಂತರವರೆ ಸಾಕ್ಷಿ. ತನ್ನ ಪ್ರತಿಭೆ ಪರಿಶ್ರಮಗಳ ಮೂಲಕ ಆ ಕ್ಷೇತ್ರ ವ್ಯಾಪ್ತಿಯ ವಿಸ್ತಾರದ […]

ಉತ್ತರ ಕನ್ನಡ

ಪ್ರಕಾಶ ನಾಯ್ಕರ ಮುಡಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಓರ್ವ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಿ ದಣಿವರಿಯದೆ ದುಡಿದು, ಚಿತ್ತಾರದಂತಹ ಅಪ್ಪಟ ಗ್ರಾಮೀಣ ಬದುಕಿನ ಮಕ್ಕಳ ಪಾಲಿನ ಆರಾಧ್ಯ ಗುರುಗಳೆನಿಸಿಕೊಂಡವರು. ಚಿತ್ತಾರದ ಚಿತ್ರದಲ್ಲಿ ಸದಾ ಪ್ರಕಾಶಿಸುವ ವ್ಯಕ್ತಿಯಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡವರು ಅಳ್ವೆದಂಡೆಯ ಪ್ರಕಾಶ […]

ಉತ್ತರ ಕನ್ನಡ

ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಅಕ್ಷತಾ ಕೃಷ್ಣಮೂರ್ತಿ

“ಅಕ್ಷತಾ” ಈ ಹೆಸರು ಅನೇಕ ಅರ್ಥಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅಕ್ಷತಾ ಎಂದರೆ ಶಾಶ್ವತ. ಕೊನೆಯೇ ಇಲ್ಲವೆಂಬ ಅರ್ಥವಿದೆ. ಶುಭ ಕಾರ್ಯದಲ್ಲಿ ಸಂತಸ ಕೊನೆಯಾಗದಿರಲಿ ಎಂದು ಅಕ್ಷತೆ ಹಾಕುವರು. ಸೃಜನಾತ್ಮಕ, ಸಕ್ರಿಯ,ಅದೃಷ್ಟ ,ಸ್ನೇಹಿ, ಸಮರ್ಥ ಎಂಬ ಹಲವು ಅರ್ಥಗಳ ಸರದಾರಿ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು. ‘ಅ’ ಅಕ್ಷರ ಮೊದಲಿರುವಂತೆ […]

ಒಡನಾಡಿ ವಿಶೇಷ

ಗ್ರಾಮ ಪಂಚಾಯತ ಅಭಿವೃದ್ಧಿಯ ಕನಸುಗಾರ ಉದಯ ಬಾಂದೇಕರ

ಮನಸ್ಸು ಎಲ್ಲದಕ್ಕೂ ಮೂಲ. ಮನಸ್ಸು ಎಂದರೆ ಸಂಕಲ್ಪದ ಶಕ್ತಿ. ಒಂದು ಕೆಲಸವನ್ನು ಮಾಡಲೇಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮನಸ್ಸಿಗಿದೆ.ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂಥ ಮನಸ್ಸಿನ ಹಾದಿಯಲ್ಲಿ ನಡೆದು ಜಿಲ್ಲೆಯ ಗ್ರಾಮ ಪಂಚಾಯಿತಿಗೆ ಮಾದರಿಯಾಗಿ “ಪಿಡಿಒ ಆಫ್ ದಿ ಮಂತ್”ಪ್ರಶಸ್ತಿಗೆ ಪುರಸ್ಕೃತರಾದವರು ಹೆರಂಗಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉದಯ ಈಶ್ವರ […]

ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ. ಗೌಡ

ಬದುಕಲೇಬೇಕೆಂದಿದ್ದರೆನಡೆಯಿರಿ ತಲೆ ಮೇಲೆತ್ತಿನಡೆಯಲ್ಲಿ ನುಡಿಯಲ್ಲಿ ತಗ್ಗದಿರಿನೀಡಬಂದರೂ ಬಂಗಾರದ ಕತ್ತಿ-ಎಂಬ ಕವಿವಾಣಿಯಂತೆ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೇ ತಂದೆ-ತಾಯಿಯವರ ಆದರ್ಶದ ನಡೆ,ನುಡಿಯಲ್ಲಿ ಮುನ್ನಡೆಯುತ್ತಾ,ತಗ್ಗದೆ ಬಗ್ಗದೆ ದಿಟ್ಟತನದಿಂದ ಬದುಕಿ, ದಟ್ಟವಾದ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು ಕುಮಟಾದ ಮಹಾಬಲೇಶ್ವರ ತಿಮ್ಮಪ್ಪ ಗೌಡರವರು. ಜಿಲ್ಲೆಯ ತುಂಬೆಲ್ಲ ಎಂ.ಟಿ. ಗೌಡರೆಂದು ಚಿರಪರಿಚಿತರಾಗಿ, ಶೈಕ್ಷಣಿಕ ಚಿಂತನೆಯ ಸಮಗ್ರ […]

ಒಡನಾಡಿ ವಿಶೇಷ

ಪ್ರಾಮಾಣಿಕ ಸೇವೆಗೆ ಮತ್ತೊಂದು ಹೆಸರು ದೈಹಿಕ ಶಿಕ್ಷಣ ಪರಿವೀಕ್ಷಕ ಗಜಾನನ ನಾಯ್ಕ

ಸಾವಿರ ಆತ್ಮಬಲ, ಸಾಧಿಸುವ ವೀರ ಛಲನಿದ್ದೆಗೆಡಿಸಲು ಬಲ್ಲ, ನಿದ್ದೆ ಬಿಡಲೂ ಬಲ್ಲನಂಬಿದವರಿಗೆ ಜೀವ ಜೀವವನೇ ಕೊಡಬಲ್ಲನಗರೆಯ ನಗು ಮೊಗದ ಗಜಾನನನೆಂಬ ಕಲಿ ಮಲ್ಲ “ಮಾತು ಕಡಿಮೆ ದುಡಿಮೆ ಹೆಚ್ಚು” ಎಂಬ ಗಾದೆ ಮಾತಿಗಂಟಿದ ಮೌನ ಕಾಯಕಯೋಗಿಯಾಗಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು […]

ಉತ್ತರ ಕನ್ನಡ

ಸುದೀಶ ನಾಯ್ಕರಿಗೆ ಹೊನ್ನಾವರ ತಾಲೂಕಾ ಆರ್ಯ, ಈಡಿಗ, ನಾಮಧಾರಿ ನೌಕರ ಸಂಘದ ಅಧ್ಯಕ್ಷ ಪಟ್ಟ.

ಸುದೀಶ… ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪು ಉಳಿಯುವ ಹೆಸರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅವರು ಸಲ್ಲಿಸಿದ ಸೇವೆ ಅಪರಿಮಿತ . ವಿಶ್ವಾಸ, ನಂಬಿಕೆಗೆ , ಆದರಾತಿಥ್ಯತೆಗೆ , ಗೆಳೆತನಕೆ, ಒಳಿತಾದ ಒಡನಾಟಕೆ ಇವರೊಬ್ಬ ಮಾದರಿಯ ಅಭಿಜಾತ ಗುಣದವರು. ಇಂಥವರು ಅಪರೂಪ. ಹೊನ್ನಾವರ ತಾಲೂಕಿನಲ್ಲಿ ಶಿಕ್ಷಕ […]

ಉತ್ತರ ಕನ್ನಡ

ಕ್ರೀಡಾ ಜಗತ್ತಿನ ಅಂತರಾಷ್ಟ್ರೀಯ ಮಟ್ಟದ ಸಾಧಕ ಶಿಕ್ಷಕಿ ಹೊನ್ನಾವರದ ಯಮುನಾ ನಾಯ್ಕ

ಗ್ರಾಮೀಣ ಪ್ರತಿಭೆಯೊಂದು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಅದಕ್ಕೊಂದು ನಿರಂತರ ತಪಸ್ಸು ಮಾಡಬೇಕಾದಿತು. ಸತತ ಪರಿಶ್ರಮ, ಕ್ರಮವರಿತ ಸಾಧನೆ, ಎದುರಾಳಿಯನ್ನು ಸೋಲಿಸುವ ಛಲ ಅತ್ಯಗತ್ಯ. ಕ್ರಮರಹಿತ ಸಾಧನೆ ಶರೀರ ನಾಶವೇ ಹೊರತು, ಶರೀರ ಸಂವರ್ಧನೆಯಲ್ಲ ಎಂಬುದೊಂದು ಮಾತಿದೆ. ಸುಪ್ತವಾಗಿ ತಮ್ಮಲ್ಲಡಗಿರುವ ಚೈತನ್ಯಕ್ಕೆ ದಾರಿ ತೋರಿಸಿದಾಗ ಅದು ಬಲಿಷ್ಠಗೊಳ್ಳಲು ಸಾಧ್ಯ. […]