ಬಂಧಿಸಿದ್ದು ನಾಲ್ವರನ್ನು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮೂವರನ್ನು: ಜಿಂಕೆ ಬೇಟೆ ಪ್ರಕರಣದಲ್ಲಿ ವಿರ್ನೋಲಿ ಅರಣ್ಯಾಧಿಕಾರಿಗಳ ಎಡಬಿಡಂಗಿತನ
ಜೋಯಿಡಾ: ಶ್ವಾನ ದಾಳಿಯಿಂದ ಸತ್ತ ಜಿಂಕೆಯ ಮಾಂಸ ಬಳಸಿದ ಪ್ರಕರಣಕ್ಕೆ ಸಂಬಂದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ವಿರ್ನೋಲಿ ಅರಣ್ಯಾಧಿಕಾರಿಗಳು ಕರ್ತವ್ಯಲೋಪವೆಸಗಿರುವುದು ಇದೀಗ ದಾಖಲೆ ಸಹಿತ ಬಯಲಾಗಿದೆ. ದಾಂಡೇಲಿಗೆ ಸಮೀಪದ ಜನತಾ ಕಾಲನಿಯಲ್ಲಿ ಸೆಪ್ಟಂಬರ 23 ರಂದು ಶ್ವಾನವೊಂದು ಜಿಂಕೆಯನ್ನು ಬೇಟೆಯಾಡಿ ಸಾಯಿಸಿತ್ತು. ಇದು ಗ್ರಾಮಸ್ಥರ ಕಣ್ಣೆದುರೇ ನಡೆದಿದ್ದು, ಗ್ರಾಮಸ್ಥರು ಜಿಂಕೆಯನ್ನು […]