ದಾಂಡೇಲಿ

ಕೊರೊನಾ ಗುಣಪಡಿಸಲು ಆಯುರ್ವೇದ ಚಿಕಿತ್ಸೆಗೆ ಅವಕಾಶ ನೀಡಿ: ಭಾ.ಜ.ಪ. ಯುವಮೋರ್ಚಾ ಮನವಿ

ದಾಂಡೇಲಿ: ಮಹಾಮಾರಿ ಕೊರೊನಾ ಗುಣಪಡಿಸಲು ಆಯುರ್ವೇದ ಚಿಕಿತ್ಸೆ ಬಳಸುವ ಬಗ್ಗೆ ಹಾಗೂ ಆಯುರ್ವೇದ ಔಷಧಿ ನೀಡುವ ಬಗ್ಗೆ ಸಮ್ಮತಿ ನೀಡಬೆಕೆಂದು ಒತ್ತಾಯಿಸಿ ದಾಂಡೇಲಿ ಭಾ.ಜ.ಪ. ಯುವ ಮೋರ್ಚಾದವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ಧಾರೆ. ನಮ್ಮ ರಾಜ್ಯದವರೇ ಆಗಿರುವ ಬೆಂಗಳುರಿನ ಆಯುರ್ವೇದ ತಜ್ಞ ಡಾ. ಗಿರಿಧರ ಕಡೆಯವರು […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರ ಮತ್ತೆ ಹೆಚ್ಚಿದ ಕೊರೊನಾ: 28ರ ಜೊತೆ ಮತ್ತೆ 19 ಪ್ರಕರಣ

ದಾಂಡೇಲಿಯಲ್ಲಿ ಸೋಮವಾರ ಮಹಾಮಾರಿ ಕೊರೊನಾ ರಣಕೇಕೆ ಹಾಕಿದ್ದು, ಒಟ್ಟೂ 47 ಜನರಲ್ಲಿ ಸೋಂಕು ದೃಢವಾಗಿದೆ. ಇದರಿಂದ ಒಟ್ಟೂ ಸೋಂಕಿತರ ಸಂಖ್ಯೆ 154 ರ ಗಡಿದಾಟಿದಂತಾಗಿದೆ. ಸೋಮವಾರದ ಮುಂಜಾನೆ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಪಾಸಿಟಿವ್ ಪ್ರಕರಣಗಳಾಗುರುವ ವರದಿಯಾಗಿತ್ತು. ಇದು ರವಿವಾರ ರಾತ್ರಿ ಬಂದ ಪರೀಕ್ಷಾ ವರದಿ ಎನ್ನಲಾಗಿದೆ. […]

ದಾಂಡೇಲಿ

ದಾಂಡೇಲಿಯಲ್ಲಿ ಸೋಮವಾರ ಎಷ್ಟು ಕೊರೊನಾ ಪಾಸಿಟಿವ್ ಗೊತ್ತಾ… ಅಬ್ಬಾ..!!

ದಾಂಡೇಲಿಯಲ್ಲಿ ಭಾನುವಾರ ಒಂದೂ ಪೊಸಿಟಿವ್ ಪ್ರಕರಣಗಳಿಲ್ಲದೇ ವಿಶ್ರಾಂತಿ ಪಡೆದಿದ್ದ ಕೊರೊನಾ ಸೋಮವಾರ ಮತ್ತೆ ತನ್ನ ವಿರಾಟ ರೂಪ ತೋರಿಸಿದೆ. ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೋಮವಾರದ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಜನರಲ್ಲಿ ಕೊರೊನಾ ಸೋಂಕು ದ್ರಢವಾಗಿದೆ. ಇವರಲ್ಲಿ ಕಾಗದ ಕಂಪನಿಯೊಳಗಡೆ ವಸತಿ ಗೃಹದಲ್ಲಿರುವ ಮೂವರು, ಕಿತ್ತೂರ […]

ದಾಂಡೇಲಿ

ದಾಂಡೇಲಿಯಲ್ಲಿ ರವಿವಾರದ ರಜಾ ಪಡೆದ ಕೊರೊನಾ…!

ಕೆಲ ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತ, ನೂರ (107) ಗಡಿ ದಾಟದ್ದ ಕೊರೊನಾ ದಾಂಡೇಲಿಯಲ್ಲಿ ರವಿವಾರ ರಜಾ ಪಡೆದುಕೊಂಡಂತಿದೆ. ಶನಿವಾರದ ದಾಂಡೇಲಿಯಲ್ಲಿ 22 ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದವು. ಸಂಜೆಯ ಹೊತ್ತಿಗೆ ಮತ್ತೊಂದು (ಸದ್ಯ ಧಾರವಾಡದಲ್ಲಿರುವ ದಾಂಡೇಲಿಯ ಟೌನ್‌ಶಿಪ್‌ನ 74 ವರ್ಷದ ಪುರುಷ) ಪ್ರಕರಣ ಸೇರ್ಪಡೆಯಾಗಿ 23 ಆಗಿತ್ತು. ಆದರೆ […]

ದಾಂಡೇಲಿ

ವಾಲೆಂಟರಿ ಲಾಕ್‌ ಡೌನ್‌ ಶಾಂತಿಯುತವಾಗಿರಲಿ- ಜಿಲ್ಲಾಧಿಕಾರಿ

ದಾಂಡೇಲಿ: ಲಾಕ್‍ಡೌನ್ ಇದು ಕೊರೊನಾ ನಿಯಂತ್ರಣಕ್ಕೆ ಶಾಶ್ವತವಾದ ಪರಿಹಾರವಲ್ಲ. ಆದರೆ ಲಾಕ್ಆ‌ ಡೌನ್‌ ಆಗುವುದರಿಂದ ಸೋಂಕಿನಲ್ಲಿ ನಿಯಂತ್ರಣವಾಗುವ ಸಾದ್ಯತೆಯಿರುತ್ತದೆ. ಸ್ವಯಂ ಲಾಕ್‍ಡೌನ್ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಲಾಕ್‌ಡೌನ್‌ ಶಾಂತಿಯುತವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.ದಾಂಡೇಲಿಯ ಇಡೀದಿನದ ಸ್ವಯಂ ಪ್ರೇರಿತ ಲಾಕ್‍ಡೌನ್ ಕುರಿತಾಗಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು […]

ದಾಂಡೇಲಿ

ಇನ್ನು ಮುಂದೆ ಕೊರೊನಾ ಹೆಲ್ತ ಬುಲೆಟಿನ್‍ನಲ್ಲಿ ದಾಂಡೇಲಿ ಪ್ರತ್ಯೇಕವಾಗಿರುತ್ತದೆ- ಜಿಲ್ಲಾಧಿಕಾರಿ

ದಾಂಡೇಲಿ; ಜಿಲ್ಲೆಯ ಕೊರೊನಾ ಹೆಲ್ತ ಬುಲೆಟಿನ್‍ನಲ್ಲಿ ದಾಂಡೇಲಿಯ ಹೆಸರು ಹಳಿಯಾಳ ತಾಲೂಕಿನಲ್ಲಿ ಸೇರ್ಪಡೆಗೊಳ್ಳುತ್ತಿದ್ದು, ಅದನ್ನು ಪ್ರತ್ಯೇಕಿಸಿ ದಾಂಡೇಲಿ ತಾಲೂಕನ್ನೇ ಬೇರ್ಪಡಿಸಿ ನೀಡುವಂತೆ ಇಲಾಖಾ ಅಧಿಕಾರಿಗಳ ಹಾಗೂ ಜನರ ಮನವಿಯಿದೆ. ಮುಂದೆ ದಾಂಡೇಲಿಯ ಅಂಖ್ಯೆ ಸಂಖ್ಯೆನ್ನು ಹೆಲ್ತ ಬುಲೆಟಿನ್‍ನಲ್ಲಿ ಪ್ರತ್ಯೇಕಿಸಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ […]

ದಾಂಡೇಲಿ

ಫುಲ್‌‌ ಡೇ ಲಾಕ್ ಡೌನ್‌ಗೆ ಸ್ವಯಂ ಪ್ರೇರಣೆಯಿಂದ ಸಹಕರಿಸಿ : ನಗರಸಭಾ ಸದಸ್ಯರ ಮನವಿ

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಪ್ರಕರಣದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.  ನಗರದ ಹಿತ ದೃಷ್ಠಿಯಿಂದ ಹಾಗೂ ಕೊರೊನಾ ನಿಯಂತ್ರಿಸುವ ಉದ್ದೇಶದಿಂದ  ಜುಲೈ 20 ಸೋಮವಾರದಿಂದ ಕರೆನೀಡಿರುವ ಏಳು ದಿನಗಳ ಲಾಕ್‍ಡೌನ್‍ಗೆ ನಗರದ ಜನತೆ ಸ್ವಯಂ ಪ್ರೇರಣೆಣೆಯಿಂದ ಸಹಕರಿಸಬೇಕು ಎಂದು ನಗರಸಭೆಯ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ […]

ದಾಂಡೇಲಿ

ದಾಂಡೇಲಿಯಲ್ಲಿ ಆತಂಕದ ಶನಿವಾರ…. ದಾಖಲೆಯ ಪಾಸಿಟಿವ್ ಪ್ರಕರಣ…???

ದಾಂಡೇಲಿಯಲ್ಲಿ ಶನಿವಾರ 22 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಇದರಿಂದಾಗಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದಂತಾಗಿದೆ. ಶನಿವಾರದ ವರದಿಯಂತೆ ದಾಂಡೇಲಿಯ ಸರಕಾರಿ ಆಸ್ಪತ್ರೆಯ ಕೆಲ ಸಿಬ್ಬಂದಿಗಳಿಗೂ ಪಾಸಿಟಿವ್ ಬಂದಿರುವ ಮಾಹಿತಿಯಿದೆ. ಜೊತೆಗೆ ವೆಸ್ಟಕೋಸ್ಟ ಪೇಪರ್ ಮಿಲ್ ನೊಳಗಿನ ಕೆಲ ಕಾರ್ಮಿಕರಲ್ಲಿಯೂ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ವಾಲೆಂಟರಿ ಲಾಕ್ ಡೌನ್ : ಪೌರಾಯುಕ್ತರ ಪ್ರಕಟಣೆಯಲ್ಲೇನಿದೆ ನೋಡಿ…!

ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ನಗರಸಭಾ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮನವಿಯಂತೆ ವಾಲೆಂಟರಿ ಲಾಕ್ ಡೌನ್ ಮಾಡಲು ನಿರ್ದರಿಸಲಾಗಿದ್ದು, ಅದಕ್ಕೆ ಸಂಬಂದಿಸಿ ನಗರ ಸಭೆ ಪೌರಾಯುಕ್ತರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ…. ಅದರಲ್ಲೇನಿದೆ ನೋಡಿ… ಲಾಕ್ ಡೌನ್ ಸಂದರ್ಭದಲ್ಲಿ ಏನೇನು ಸಿಗುತ್ತೆ… ? ಏನೇನು ಸಿಗೋದಿಲ್ಲ…? […]

ದಾಂಡೇಲಿ

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ : ದಾಂಡೇಲಿಯಲ್ಲಿಯೇ ‘ಕೋವಿಡ್ ಕೇರ್ ಸೆಂಟರ್’ ಆರಂಭ

ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದಾಗಿ ದಾಂಡೇಲಿಯಲ್ಲಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಇದು ಕೇವಲ ಮೂರು ದಿನಗಳಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ಸಿದ್ದವಾಗಿರುವುದು ವಿಶೇಷವಾಗಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ಸಮೀಪಿಸುತ್ತಿದೆ. ಆರಂಭದಲ್ಲಿ ದಾಂಡೇಲಿಯ ಸೋಂಕಿತರನ್ನು ಕಾರವಾರ ಕ್ರಿಮ್ಸ್‍ಗೆ ಸಾಗಿಸಲಾಗುತ್ತಿತ್ತು. ಕಳೆದವಾರದಿಂದ ಹಳಿಯಾಳ ಕೋವಿಡ್ ಕೇರ್ […]