
ಉತ್ತರ ಕನ್ನಡ
ವಿದ್ಯಾರ್ಥಿ ಜೀವನಕ್ಕೆ ಮಾದರಿಯಾದ ಹೊನ್ನಾವರದ ಶ್ರೀನಿಧಿ ಮಹಾಬಲೇಶ್ವರ ನಾಯ್ಕ
‘ಕಟ್ಟದಿರಿ ಮಕ್ಕಳನು ದನದಂತೆ ಬಿಗಿದುಅಟ್ಟಿಬಿಡಿ ಆಡಲದು ಕರುಣೆಯನು ಬಗೆದುಪುಸ್ತಕವು ನೀಡಿದರೆ ಬಾಳಿಗದು ಜ್ಞಾನಆಟ ಬದುಕಲು ಕಲಿಸಿ ಉಳಿಸುವುದು ಮಾನ ‘ ಆಡಿದವರು ಮಾತ್ರ ಅರಿಯುತ್ತಾರೆ ಆಟದ ಬೆಲೆಯನ್ನು, ಓದಿದವರು ಮಾತ್ರ ಅರಿಯುತ್ತಾರೆ ಅರಿವಿನ ಜ್ಞಾನವನ್ನು-ಎಂಬ ಹಿರಿಯರ ಮಾತಿನಂತೆ ಆಟದಲ್ಲೂ, ಓಟದಲ್ಲೂ, ಪಾಠದಲ್ಲೂ, ಎಲ್ಲೆಲ್ಲೂ ಮಾದರಿಯಾದ ಬಹುಮುಖ ಪ್ರತಿಭಾವಂತೆ ಹೊನ್ನಾವರದ […]