ಸಿದ್ದಾಪುರದ ಯುವಕ ರಾಮನಾಥ ಶಾನಭಾಗರ ‘ಪ್ರತ್ಯರ್ಥ’ ಫೆ. 28 ರಂದು ಬಿಡುಗಡೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದ ಉದಯೋನ್ಮುಖ ಹುಡುಗ ರಾಮನಾಥ ಶಾನಭಾಗ ಹಾಗೂ ಅವರ ತಂಡ ಮಾಡಿದಂತಹ ಬಹು ನಿರೀಕ್ಷಿತ ಸಿನೆಮಾ ಪ್ರತ್ಯರ್ಥ ಏಂಬ ಸಿನಿಮಾ ಇದೇ ಬರುವ ಫೆ 28 ಕ್ಕೆ ತೆರೆಗೆ ಬರಲಿದೆೆ.

ಅಮಲಮಲೆ ಎಂಬ *Lyrical video* ಇಂದು ಬಿಡುಗಡೆಗೊಂಡಿದೆ. ನೋಡಿ ಹಾರೈಸಿ ಹಾಗೂ ಅವರ ಶ್ರಮ- ಪ್ರತಿಭೆಗೆ ಒಂದು ಮೆಚ್ಚುಗೆ ಇರಲಿ.

Amalamale Lyrical video | PRATYARTHA | Rajat Hegde | Sunaad gowtham* 👇👇

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*