ಗ್ಯಾರಂಟಿ ಯೋಜನೆಯ ದಾಂಡೇಲಿ ತಾಲೂಕು ಅಧ್ಯಕ್ಷರಾಗಿ ರಿಯಾಜ್:  ಜಿಲ್ಲಾ ಸಮಿತಿ ಸದಸ್ಯರಾಗಿ ಅನಿಲ್

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾಗಿ ನಗರಸಭೆಯ ಮಾಜಿ ಸದಸ್ಯ ರಿಯಾಜ್ ಅಹ್ಮದ್ ಬಾಬು ಸೈಯದ್ , ಜಿಲ್ಲಾ ಸಮಿತಿಯ ಸದಸ್ಯರಾಗಿ ನಗರಸಭೆಯ ಮಾಜಿ ಉಪಾಧ್ಯಕ್ಷ ಅನಿಲ್ ದಂಡಗಲ್ ನೇಮಕಗೊಂಡಿದ್ದಾರೆ.

ರಿಯಾಜ ಸಯ್ಯದ್ / ಅನಿಲ ದಂಡಗಲ್

ತಾಲೂಕು ಸಮಿತಿಯ ಸದಸ್ಯರಾಗಿ ಪರಶರು ಮುಕ್ತವಾಡ, ಸಿದ್ದಾರೂಢ ಗಜಾಗಲ್, ಚಂದ್ರು ಆರ್ಯ, ರೇಷ್ಮಾ ಮೆಟಗುಡ್ಡ, ಛಾಯಾ ಪಿಶಾಲೆ, ಜಾನು ಕೊಕರೆ, ರಮೇಶ್ ಶೆಟ್ಟಮ್ಮನವರ್, ಮೆಥ್ಯು ಕೊಂಡಿಟ್ಟಿ, ರವಿಕುಮಾರ್ ಚಾಟ್ಲಾ ದೇವೇಂದ್ರಪ್ಪ ವೈರಪ್ಪ, ಅಶೋಕ್ ನಾಯ್ಕ್, ಅಡಿವೆಪ್ಪ ಭದ್ರಕಾಳಿ, ವೀರೇಶ್ ಮಲ್ಲಪ್ಪ, ದಾವಲ್ ಸಾಬ್ ಕಾಶಿಂಸಾಬ್, ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಕಾರಿ ಪ್ರಕಾಶ್ ಹಾಲಮ್ಮನವರ್ ನೇಮಕಗೊಂಡಿದ್ದಾರೆ.

About ಬಿ.ಎನ್‌. ವಾಸರೆ 621 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*