ಈ ಕ್ಷಣದ ಸುದ್ದಿ

ಮಂಗಳೂರಿಗೆ ವರ್ಗಾವಣೆಗೊಂಡರೂ ಚಾರ್ಜ್ ಕೊಡದೆ ಬೆಂಗಳೂರು ಸೇರಿಕೊಂಡ ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು

ಹಾಜರಿ ಪುಸ್ತಕವಿಲ್ಲ : ಹಾಸ್ಟೇಲಿಗೆ ತರಕಾರಿಯಿಲ್ಲ: ಪೋನ್ ಮಾಡಿದ್ರೆ ಸ್ವೀಕರಿಸೋದಿಲ್ಲ ದಾಂಡೇಲಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು  ಮಂಗಳೂರಿಗೆ ವರ್ಗಾವಣೆಗೊಂಡರೂ ಮತ್ತೊಬ್ಬರಿಗೆ ಚಾರ್ಜ್ ನೀಡದೆ,  ವರ್ಗಾವಣೆಯಾದ ಸ್ಥಳಕ್ಕೂ ಹಾಜರಾಗದೆ, ಬೆಂಗಳೂರಿನಲ್ಲಿ  ಸೇರಿಕೊಂಡಿದ್ದಾರೆ. ಇದೀಗ ಇದು ಸ್ಥಳೀಯವಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ವಿಶ್ವನಾಥ ಹುಲಸದಾರ ಎಂಬರು […]

ರಾಜ್ಯ

ಸ್ಪೀಕರ್ ಕಾಗೇರಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಸದ್ಯಕ್ಕಿಲ್ಲವಂತೆ…

ಸ್ಪೀಕರ್ ಕಾಗೇರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಸದ್ಯಕ್ಕೆ ಹಕ್ಕುಚ್ಯುತಿ ಮಂಡಿಸದಿರಲು ನಿರ್ಧರಿಸಿದ್ದು, ಈ ಬಗ್ಗೆ ಸಭೆ ನಡೆಸಿ ಮುಂದೆ ನಿರ್ಧಾರ ಕೈಗೊಳ್ಳಲು ಮಂಗಳವಾರ ನಡೆದ ಸಮಿತಿ ಸಭೆ ನಿರ್ಧರಿಸಿದೆ. ಬೆಂಗಳೂರು: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ […]