ಈ ಕ್ಷಣದ ಸುದ್ದಿ

ಮಂಗಳೂರಿಗೆ ವರ್ಗಾವಣೆಗೊಂಡರೂ ಚಾರ್ಜ್ ಕೊಡದೆ ಬೆಂಗಳೂರು ಸೇರಿಕೊಂಡ ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು

ಹಾಜರಿ ಪುಸ್ತಕವಿಲ್ಲ : ಹಾಸ್ಟೇಲಿಗೆ ತರಕಾರಿಯಿಲ್ಲ: ಪೋನ್ ಮಾಡಿದ್ರೆ ಸ್ವೀಕರಿಸೋದಿಲ್ಲ ದಾಂಡೇಲಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರು  ಮಂಗಳೂರಿಗೆ ವರ್ಗಾವಣೆಗೊಂಡರೂ ಮತ್ತೊಬ್ಬರಿಗೆ ಚಾರ್ಜ್ ನೀಡದೆ,  ವರ್ಗಾವಣೆಯಾದ ಸ್ಥಳಕ್ಕೂ ಹಾಜರಾಗದೆ, ಬೆಂಗಳೂರಿನಲ್ಲಿ  ಸೇರಿಕೊಂಡಿದ್ದಾರೆ. ಇದೀಗ ಇದು ಸ್ಥಳೀಯವಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ವಿಶ್ವನಾಥ ಹುಲಸದಾರ ಎಂಬರು […]

ನುಡಿಚಿತ್ರ

ಬದುಕಿನ ಬಂಡಿಗೆ ಎಕ್ಸಲೇಟರ್ ನೀಡಲಾಗದ ಸ್ಥಿತಿಯಲ್ಲಿರುವ ಖಾಸಗಿ ವಾಹನಗಳ ಚಾಲಕರು

ಬಿ.ಎನ್. ವಾಸರೆ ದಾಂಡೇಲಿ: ತಮ್ಮ ಬದುಕಿನ ಬಂಡಿಯ ನಿರ್ವಹಣೆಗಾಗಿ ತಮ್ಮ ಖಾಸಗಿ ವಾಹನಗಳ ಎಕ್ಸಲೇಟರ್ ತುಳಿಯುತ್ತ, ಗೇರ್ ಬದಲಾಯಿಸಿ ಗಾಡಿ ನಡೆಸುತ್ತಿದ್ದ ಹಲವು ವಿಭಾಗಗಳ ಚಾಲಕರು ಇದೀಗ ಕೊರೊನಾ ಕಾರಣದ ಲಾಕ್‍ಡೌನನಿಂದಾಗಿ ತಮ್ಮ ನಿಜ ಬದುಕೆಂಬ ಬಂಡಿಯ ಎಕ್ಸಲೇಟರ್ ತುಳಿಯಲಾಗದೇ, ನಾಳೆಯ ಬದುಕಿಗೆ ದಾಟುವ ಗೇರ್ ಬದಲಾಯಿಸಲಾಗದೇ ಜೀವನ […]