ಈ ಕ್ಷಣದ ಸುದ್ದಿ

ಕಸಾಪ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ತು ೨೦೨೨-೨೩ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆಅರ್ಜಿಗಳನ್ನು ಆಹ್ವಾನಿಸಿದೆ. ೨೦೨೨ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ ೧೫ರವರೆಗೆ ದಂಡ ಶುಲ್ಕ ರೂ.೫೦-೦೦ ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು. ರೂ.೨೫-೦೦ […]

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತಿನ ಆಗರವಾಗಿದೆ -ಡಾ. ವಸಂತಕುಮಾರ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆ ಮಹಾಕವಿ ಪಂಪನ ಆದಿಯಾಗಿ ಹಲವಾರು ದಿಗ್ಗಜ ಸಾಹಿತಿಗಳನ್ನು ಕಂಡಿದೆ.  ವೈಶಿಷ್ಟ್ಯಪೂರ್ಣವಾದ ಬುಡಕಟ್ಟು ಸಂಸ್ಕೃತಿಯನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಶ್ರೀಮಂತವಾಗಿರುವ ಈ ಜಿಲ್ಲೆ ಸಾಹಿತ್ಯಿಕ,  ಸಾಂಸ್ಕೃತಿಕ  ಸಂಪತ್ತಿನ ಆಗರವೂ ಆಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ ನುಡಿದರು. ಅವರು […]

ಫೀಚರ್

ದೇಶದಲ್ಲಿ ಅಪಾಯಕಾರಿಯಾದ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ – ಚಂದ್ರ ಪೂಜಾರಿ ಕಳವಳ
(ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ “ಪ್ರೀತಿಪದ” ಪ್ರಾರಂಭ

ಕಾರವಾರ: ಭಾರತ ದೇಶವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಒಡೆಯುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ದೇಶವನ್ನು ಮುನ್ನಡೆಸುವ ಬದಲು ಹಿಮ್ಮುಖವಾಗಿ ತಳ್ಳುತ್ತಿವೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು, ಅವರ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊಡಬಾರದು ಎಂಬ ಅತ್ಯಂತ ಅಪಾಯಕಾರಿಯಾದ ಸಾಂಸ್ಕೃತಿಕ ರಾಜಕಾರಣ ನಮ್ಮ ದೇಶದಲ್ಲಿ ನಡೆಯುತ್ತಿದೆ […]

ಈ ಕ್ಷಣದ ಸುದ್ದಿ

ಇನ್ನು ಮುಂದೆ ಕರ್ನಾಟಕದ ಸರಕಾರಿ ಕಚೇರಿಗಳಲ್ಲಿ ಫೋಟೊ / ವಿಡಿಯೊ ಮಾಡುವಂತಿಲ್ಲ :ರಾಜ್ಯ ಸರ್ಕಾರದ ಆದೇಶ

ಇನ್ನು ಮುಂದೆ ಕರ್ನಾಟಕ ರಾಜ್ಯದ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಫೋಟೊ ಅಥವಾ ವಿಡಿಯೋಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಅನುಮತಿ ಇಲ್ಲದೆ ಮಾಡುವಂತಿಲ್ಲ… ಹೀಗೆಂದು ರಾಜ್ಯ ಸರ್ಕಾರದ ಆದೇಶ ಹೊರಬಂದಿದೆ . ರಾಜ್ಯ ಪಾಲರ ಆದೇಶದನ್ವಯ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ವೆಂಕಟೇಶಪ್ಪ ರವರು […]

ಈ ಕ್ಷಣದ ಸುದ್ದಿ

ನಿರೀಕ್ಷೆಗೂ ಮುನ್ನವೇ ಭರ್ತಿಯಾದ ಬೊಮ್ನಳ್ಳಿ ಪಿಕ್ ಅಪ್ ಡ್ಯಾಂ

ದಾಂಡೇಲಿ ತಾಲ್ಲೂಕಿನ ಬೊಮ್ನಳ್ಳಿಯಲ್ಲಿರುವ ಬೊಮ್ನಳ್ಳಿ ಪಿಕಪ್ ಡ್ಯಾಂ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳಿಂದ ಮೂರು ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಕಾಳಿ ನದಿಯ ಹರಿಯುವಿಕೆಯಲ್ಲಿ ಸೂಪಾ ಜಲಾಶಯದ ನಂತರ ಬರುವ ಎರಡನೆಯ ಜಲಾಶಯ ಇದಾಗಿದೆ. ಇದನ್ನ ಪಿಕಪ್ ಡ್ಯಾಂ ಎಂದೂ ಕರೆಯಲಾಗುತ್ತಿದ್ದು ನೀರನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. […]

ಉತ್ತರ ಕನ್ನಡ

ಕ್ರೀಡಾ ಜಗತ್ತಿನ ಅಂತರಾಷ್ಟ್ರೀಯ ಮಟ್ಟದ ಸಾಧಕ ಶಿಕ್ಷಕಿ ಹೊನ್ನಾವರದ ಯಮುನಾ ನಾಯ್ಕ

ಗ್ರಾಮೀಣ ಪ್ರತಿಭೆಯೊಂದು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಅದಕ್ಕೊಂದು ನಿರಂತರ ತಪಸ್ಸು ಮಾಡಬೇಕಾದಿತು. ಸತತ ಪರಿಶ್ರಮ, ಕ್ರಮವರಿತ ಸಾಧನೆ, ಎದುರಾಳಿಯನ್ನು ಸೋಲಿಸುವ ಛಲ ಅತ್ಯಗತ್ಯ. ಕ್ರಮರಹಿತ ಸಾಧನೆ ಶರೀರ ನಾಶವೇ ಹೊರತು, ಶರೀರ ಸಂವರ್ಧನೆಯಲ್ಲ ಎಂಬುದೊಂದು ಮಾತಿದೆ. ಸುಪ್ತವಾಗಿ ತಮ್ಮಲ್ಲಡಗಿರುವ ಚೈತನ್ಯಕ್ಕೆ ದಾರಿ ತೋರಿಸಿದಾಗ ಅದು ಬಲಿಷ್ಠಗೊಳ್ಳಲು ಸಾಧ್ಯ. […]

ಈ ಕ್ಷಣದ ಸುದ್ದಿ

ಪಣಸೋಲಿ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಜಂಗಲ್ ಸಫಾರಿ ಪ್ರವಾಸಿಗರ ಹರ್ಷ…

ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ […]

ಈ ಕ್ಷಣದ ಸುದ್ದಿ

ಗೇರುಸೊಪ್ಪದ ಮಕ್ಕಳ ಸ್ನೇಹಿ ಶಿಕ್ಷಕನ ಮುಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ…

ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾದ, ಸುಜ್ಞಾನಿಯಾದ ಶಿಕ್ಷಕ ಮಾತ್ರ ತನ್ನ ಸುತ್ತ ಸ್ವರ್ಗಸದೃಶ ವಾತಾವರಣ ನಿರ್ಮಿಸಬಲ್ಲ. ಅವರೇ ನಿಜವಾದ ಮಾನ್ಯತೆಗೆ, ಅಭಿನಂದನೆಗೆ ಅಹ೯ರು. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಯಂತೆ ಕರ್ತವ್ಯವೇ ದೇವರೆಂದು ನಂಬಿ ಸದಾ ಮಕ್ಕಳ ಒಳಿತಿಗಾಗಿ ದುಡಿಯುವವರು ಗೇರುಸೊಪ್ಪೆ ಪ್ರೌಢಶಾಲೆ ಗಣಿತ ಶಿಕ್ಷಕ ಬಾಬು ಲಚ್ಮಯ್ಯ […]

ಉತ್ತರ ಕನ್ನಡ

ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ

‘ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು’ – ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೦

‘ನಮ್ಮಪ್ಪ ಗಾನಾಂವ ಎಂದೇಳ್ತಾ ಮಾರು ಓಡ್ತಾ ಸಾಲಿ ಕಡೆ ನಡ್ದೆ ಬಿಟ್ಟ. ಸಾಲಿಲಿರು ಮಾಸ್ತರನ್ನು ನೋಡಿ ಸರ್,’ಸಾಲಿ ಯಾವಾಗ ಸುರು ಆಯ್ತದೆ.’ನಾನೂ ಸಾಲಿಗೆ ಬತ್ತೆ.ಯಾವಾಗ ಬರ್ಲಿ ಸರ್.‘ ಗುಂಯ್,’ಗುಂಯ್ ಎನ್ನುತ್ತಾ ಕೈಯಲ್ಲೆ ಗಾಡಿ ಎಕ್ಸಲೆಟರ್ ಒತ್ತುತ್ತ ಮತ್ತೆ ಯಾವುದೋ ಕಡೆ ಓಡಿದ. ಸಾಲಿಲಿ ಕುಂತು ಮಕ್ಕಳ ಪಟ್ಟಿ ನೋಡ್ತಿದ್ದ […]