ಉತ್ತರ ಕನ್ನಡ

ಸಮಾಜ ಸೇವೆಗೆ ಮತ್ತೊಂದು ಹೆಸರು ಅಗ್ರಹಾರದ ಸಭಾಹಿತ ಕುಟುಂಬ

ಲಾಭಕ್ಕಿಂತಲೂ ಕರ್ತವ್ಯ ಮುಖ್ಯ,  ಜಯಕ್ಕಿಂತಲೂ ಸಾಧನೆ ಮುಖ್ಯ, ಫಲಕ್ಕಿಂತಲೂ ಶ್ರಮಿಸುವುದು ಮುಖ್ಯ,  ಮಾತಿಗಿಂತಲೂ ಕೃತಿ ಮುಖ್ಯ,  ಎಂಬ ವೇದದ ಈ ಸಾಲುಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಡು ಬಂದವರು ಸಭಾಹಿತರು… ಡಾ ಜಿ.ಜಿ. ಸಭಾಹಿತ….. ಗಣಪತಿಗೆ ಗಣಪತಿಯೇ  ಸಾಟಿ. ನಾಮ ಬಲದ ಮೂಲಕ ಹೆಮ್ಮೆಪಡುವ ಅಪರೂಪದ ವ್ಯಕ್ತಿತ್ವ ಹೊಂದಿದವರು ಅಗ್ರಹಾರದ […]

ಈ ಕ್ಷಣದ ಸುದ್ದಿ

ಹಿರಿಯ ಸಾಹಿತಿ ಯಲ್ಲಾಪುರದ ನಾ.ಸು. ಭರತನಹಳ್ಳಿ ಇನ್ನಿಲ್ಲ

ಯಲ್ಲಾಪುರ: ಹಿರಿಯ ಸಾಹಿತಿ, ಅಂಕಣಕಾರ ಯಲ್ಲಾಪುರದ ನಾ.ಸು. ಭರತನಹಳ್ಳಿ ಶುಕ್ರವಾರ ಕೊನೆಯುಸೆರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ರಕರ್ತರಾಗಿ, ಅಂಕಣಕಾರರಾಗಿ, ಸಾಹಿತಿಯಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ನಾಸು ಭರತನಹಳ್ಳಿಯವರು ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೇವೆ ಮಾಡಿದ್ದರು. ನಾಸು ಎಂದೇ […]

ಒಡನಾಡಿ ವಿಶೇಷ

ಹೆಣ್ಣು ಜಗದ ಕಣ್ಣು ದಿಟವೇ..!

ನೀನೆ ಜಗತ್ತೆಂದಿರಲ್ಲನೀನೆ ಸಂಪತ್ತೆಂದಿರಲ್ಲಅವೆಲ್ಲವೂಬಿರುಗಾಳಿಯ ಅಬ್ಬರಕೆಮಾನ‌, ಪ್ರಾಣಗುಂಟಹಾರಿಹೋದವಲ್ಲನಾಲಿಗೆ ಸೀಳಿ ನರವ ಕಿತ್ತುಬೆನ್ನ ತಿರುಚಿ ಸುಟ್ಟಿರಲ್ಲಹಾಡುಹಗಲೇ ಅಟ್ಟಹಾಸದ ಕುತ್ತುಭಾರತಾಂಬೆ ಬಂಜೆಯಾದ ಹೊತ್ತುಅಬಲೆ ಎನ್ನಲೇ, ಸಬಲೆ ಎನ್ನಲೇಹೆಣ್ಣಾದ ತಪ್ಪಿಗೆ ನೇಣಿಗೇರಲೇಜಗದ ಸರ್ವಸ್ವವೆಂಬ ಭ್ರಮೆಯಲ್ಲಿ ಬಾಳಲೇ….ಎಂಬ ಯಕ್ಷ ಪ್ರಶ್ನೆ..! ಆತ್ಮ ಸ್ಥೈರ್ಯ ಜಾಗೃತವಾಗಲು ಕಾಲ ಚಕ್ರದ ಚಲನೆ ತೀವ್ರಗೊಳ್ಳಬೇಕಿದೆ. ಮನದ ಸುಳಿಗಾಳಿಯು ಸೂಚಿಸುವ ಹಾಗೆ […]

ಒಡನಾಡಿ ವಿಶೇಷ

ಅಸಾಮಾನ್ಯನಾಗುವುದು ಸುಲಭವೇ…?

“ರಘುಪತಿ ರಾಘವ ರಾಜಾರಾಮ್ ಪತಿತಪಾವನ ಸೀತಾರಾಮ್” ………ಎಂಬ ಆಧ್ಯಾತ್ಮಿಕ ಮನಸೂರೆಗೊಳ್ಳುವ ಪ್ರಾರ್ಥನೆಯು ದುರ್ಬಲ ಮನಸ್ಸುಗಳನ್ನು ಸಬಲಗೊಳಿ ಸುವ ಆತ್ಮಶಕ್ತಿಯ ಉತ್ಪಾದನಾ ಕೇಂದ್ರಗಳು.‌ ಸಾಬರಮತಿ ಆಶ್ರಮ ಗಾಂಧೀಜಿಯವರಿಗೆ ಆತ್ಮ ಸ್ಥೈರ್ಯ ಬೆಳಗುವ ಸ್ವರ್ಗದಂತೆ. ನೈತಿಕ ಸದೃಢತೆಯನ್ನು ನೀಡಿದ ತಾಣವದು. ಜಗತ್ತಿಗೆ ಮೂಲ ಶಿಕ್ಷಣ ನೀಡಲು ಮುನ್ನುಡಿ ಬರೆದುದು. ಅಂತಹ ಸೂಕ್ಷ್ಮ […]

ಒಡನಾಡಿ ವಿಶೇಷ

ಅರಿವೇ ಗುರು….

‌‌ ‌‌‌‌‌‌‌ ಗುರುವೆಂಬ ದೀಕ್ಷೆಯ ಪಡೆದು, ಅರಿವಿನ ಹರಿವಾಣದಲಿ ಆಗ ತಾನೆ ಕಣ್ಣ ಪಿಳುಕಿಸುವ ಮುದ್ದು ಕಂದನ ಜಗತ್ತಿಗೆ ಪರಿಚಯಿಸುವ ಅಮ್ಮ ಮೊದಲ ಗುರು. ತೊದಲು ನುಡಿಯಲಿ ಬಳಪದೋರಣವು ಗೋಡೆ, ಕಟ್ಟೆ, ಕಂಬ, ಹಲಗೆ, ಅಂಗಳ, ಮೈಲೆಲ್ಲ,ಗೀಜಿ ಅಳಿದುಳಿದ ಭಾಗ ಅಮ್ಮನ ಕಣ್ಣ ತಪ್ಪಿಸಿ ಬಾಯಲಿ ಮೆಲ್ಲಗೆ ಅಗಿದು, […]

ಒಡನಾಡಿ ವಿಶೇಷ

ನಿಮ್ಮ ಮನೆಗೂ ಬಂದಿರುವನೇ….? ಶಿವಲೀಲಾ ಹುಣಸಗಿಯವರ ಲಹರಿ…

ಅಮ್ಮಾ…ಅಮ್ಮಾ..ಎಂದು ಹಸುಗೂಸೊಂದು ನನ್ನ ಸೀರೆ ಎಳೆಯುತ್ತಿರುವಾಗ ಕರುಳು ಚುರ್ ಆಗಿ ಅಯ್ಯೋ ಪುಟ್ಟಾ ನೋಡಲಿಲ್ಲ ಕಣೋ..ಎಂದು ಕಣ್ಣರಳಿಸಿ ನೋಡಿದರೆ ನನಗೆ ನಂಬಲು‌ ಆಗದಂತ ಅನುಭವ. ಆ ಮುದ್ದು ಬಾಲಕ ಸಾಕ್ಷಾತ್ ಬಾಲ ಗಣೇಶ… ಬಾರೋ ಕಂದಾ ನಿನ್ನ ಆಗಮನವನ್ನು ನಿರೀಕ್ಷಿಸಿದ್ದೆ. ತುಂಬಾ ಬಳಲಿರುವೆ. ಬಾ… ಎಂದು ಎತ್ತುಕೊಂಡು ಅಡಿಗೆ […]

ಒಡನಾಡಿ ವಿಶೇಷ

ನಿನಗೆ ಸರಿಸಾಟಿಯುಂಟೇ…! (ಶಿವಲೀಲಾ ಹುಣಸಗಿಯವರ ಲಹರಿ…)

ಕಳೆದು ಹೋಗುವುದು ಸುಲಭವೆಂದೆನಿಸಿದರೂ, ಒಂದು ಕ್ಷಣ ಮೈಮರೆವ ಭಾವಗಳು ಜಗತ್ತಿನ ಎಲ್ಲ ಜಂಜಾಟದಿಂದ ದೂರ ಸರಿಸಿ ಮೌನಗಳು ಗರಿಬಿಚ್ಚಿ ಆಗಸದ ತುಂಬ ನಲಿವ ಕಾಮನ ಬಿಲ್ಲ ನೋಡುವುದೇ ಹಬ್ಬ.ಗಂಡು ನವಿಲು ಆಗಾಗ ತನ್ನ ಸಾವಿರ ಕಂಗಳ ನಡುಗಣ್ಣ ನಿಲಿಸಿ ನೋಡುಗ ರ ಆಕರ್ಷಿಸಿದಂತೆ. ಎಂಥ ಅಧ್ಬುತ ಅನುಭವ ಆನಂದ, […]

ಒಡನಾಡಿ ವಿಶೇಷ

ಹೋಗು ಮನಸೇ ಹೋಗು… ಈ ಪ್ರೀತಿಯ ಹೇಳಿಬಾ ಹೋಗು…!!

ಯಾರೋ ಮುಸುಕು ಎಳೆದಂತಾಗಿ ಪುನಃ ಹೋದಿಕೆ ಎಳೆ ದು ಮುದ್ದೆಯಾಗಿ ಮಲಗಿದೆ. ಕಣ್ಣು ತೆಗೆಯಲಾಗದಷ್ಟು ನಿದ್ದೆ ಕಂಗಳ ತುಂಬ ಹೊದ್ದು ಮಲಗಿರುವಾಗ ಎಳುವ ಮಾತೆಲ್ಲಿ.? ಆದರೆ ಮನದೊಳಗೊಂದು ಅಳುಕು,ಯ್ಯಾರಿಗೂ ಹೇಳಲಾರದ ಆತಂಕ, ಎನೋ ಬಿದ್ದಂತಾಗಿ ಹೆದರಿ ಎದ್ದು ಕೂತೆ. ಹಾಳಾದ ಕಳ್ಳ ಬೆಕ್ಕು.. ಇಲಿಯ ಬೇಟೆಗೆ ಅತ್ತಿಂದಿತ್ತ ಹೊಂಚು […]

ಒಡನಾಡಿ ವಿಶೇಷ

ಮಹಾಕಾಳಿಯ ಪದದ ಅಬ್ಬರಗಳು- ವಿಕಾಸದ ಮುನ್ನುಡಿ…

ಮಹಾಕಾಳಿಯ ಪದದ ಅಬ್ಬರಗಳು ಪರಾಕಾಷ್ಠೆಯನ್ನು ತಳೆದಿರುವ ದಾರುಣದ ಘಟನೆಗೆ ಈ ಅವಧಿ ತಲ್ಲಣಗೊಳ್ಳುತ್ತಿದೆ. ಇಡೀ ಜಗತ್ತಿನ ಮಾನವ ಕುಲದ ಜೀವನವೇ ಅಲ್ಲೋಲ-ಕಲ್ಲೋಲಗೊಂಡಿದೆ. ಭರವಸೆಯ ಕಿರಣ ಯಾವ ಬದಿಯಿಂದ ಬರುವದು ಎನ್ನುವದರ ಬಗೆಗೂ ಸಂಕೇತಗಳು ಕಾಣದಂತಹ ಹತಾಶ ಸ್ಥಿತಿ ತುಂಬಿಕೊಂಡಿದೆ. ಕಂಕಾಳಿಯ ಈ ಪದದ ಅಪ್ಪಳಿಸುವಿಕೆಗಳಿಂದಾಗಿ ಪ್ರಳಯವೇ ಸಂಭವಿಸುತ್ತಿದೆಯೇನೋ ಎನ್ನುವ […]

ಒಡನಾಡಿ ವಿಶೇಷ

ಬೀರಣ್ಣನ ಚುಟುಕು- ಕುಟುಕು…

ಅಧ್ಯಾತ್ಮತತ್ವ-ಪರತತ್ವ ಮೀಮಾಂಸೆ ಅಧ್ಯಾತ್ಮ.ಎಂದು ನುಡಿ ದೆಚ್ಚರಿಸಿತೆನ್ನಂತರಾತ್ಮ.ಇಹ-ಪರದ ಸ್ಥೂಲ-ಸೂಕ್ಷ್ಮಗಳ ಭಾವಾರ್ಥ;ಅರಿಯದೇ ವ್ಯಾಖ್ಯಾನ ಮಾಡುವುದು ವ್ಯರ್ಥ. ಅಧ್ಯಾತ್ಮ.ನಿಲುವಿಗೇ ಜಿಗಿಯಲಾಗದ ಬೆಕ್ಕು ಗಗನಜಿಗಿಯಲೆತ್ನಿಸಿದಂತೆ ನನ್ನೀ ಪ್ರಯತ್ನ.ಅಧ್ಯಾತ್ಮ ವಿಷಯವೇ ಕಬ್ಬಿಣದ ಕಡಲೆ;ಅರ್ಥೈಸಿಕೊಂಡವಗೆ ಬೆಂದ ನೆಲಗಡಲೆ. ಆತ್ಮ-ಪರಮಾತ್ಮ.ಆತ್ಮವೆನ್ನುವುದು ಪರಮಾತ್ಮ ನೊಂದಂಶ,ಪ್ರತಿ ಜೀವಿಯಲ್ಲಿರುವ ಅಮರ ಅವಿನಾಶ.ಅವಗಿಲ್ಲ ಬಾಹ್ಯ ಶಕ್ತಿಗಳಿಂದಪಾಯ,ದೇಹವಳಿದಾಕ್ಷಣಕೆ ಜೀವಾತ್ಮ ಮಾಯ. ಉಪವಾಸ.ವಾರದಲ್ಲೊಂದು ದಿನ ಮಾಡು ಉಪವಾಸ.ಹೊಟ್ಟೆಯೊಳಗಪಚನ […]