ಜನಪದ

ಅಲ್ಪಸಂಖ್ಯಾತ ಇಲಾಖೆಯ ಸಿಬ್ಬಂದಿ ವರ್ಗಾವಣೆಗೊಂಡರೂ ರಿಲೀವ್ ಮಾಡುತ್ತಿಲ್ಲ – ಆಕ್ಷೇಪ

ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಕೇಸ್ ವರ್ಕರ್ ಆಗಿರುವ ಕಾಶೀನಾಥ್ ಬಾಡನ್ಕರ್ ಅವರು ಜುಲೈ 31 ರಂದೇ ವರ್ಗಾವಣೆಗೊಂಡಿರುವ ಆದೇಶ ಬಂದಿದ್ದರೂ ಸಹ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಅವರಿಗೆ ವರ್ಗಾವಣೆ ಆದೇಶ ಪತ್ರ ನೀಡಿಲ್ಲ ಎಂದು ಭಾಜಪ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ […]

ಒಡನಾಡಿ ವಿಶೇಷ

ಆದಿವಾಸಿ ಕುಣಬಿಗಳ ಕಂಬಳಿಪ್ರಿಯ ಖಾಪ್ರಿ ದೇವರು

ಬುಡಕಟ್ಟುಗಳ ಬದುಕು, ಅವರ ಉಡಿಗೆ-ತೊಡಿಗೆ, ಅವರ ಆಹಾರ ಪದ್ದತಿ, ಅವರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಆಚರಣೆಗಳೇ ವಿಶಿಷ್ಠವಾದುದು. ಒಂದು ರೀತಿಯಲ್ಲಿ ಬಡಕಟ್ಟುಗಳದ್ದು ಜನಪದೀಯ ಸೊಗಡು ಹಾಗೂ ಸಂಸ್ಕøತಿಗಳನ್ನು ಮೇಳೈಸಿಕೊಂಡಿರುವ ಒಟ್ಟಂದದ ಬದುಕು. ಭಾಗಶಃ ಕಾಡ ನಡುವೆಯೇ ವಾಸಿಸುವ ಈ ಆದಿವಾಸಿಗಳು ಸಾಮಾಜಿಕವಾಗಿ ಒಂದಿಷ್ಟು ಬಡವರಾಗಿದ್ದರೂ, ಸಂಸ್ಕøತಿಯಿಂದ ಶ್ರೀಮಂತರು […]