ಈ ಕ್ಷಣದ ಸುದ್ದಿ

ಕಸಾಪ ಜಿಲ್ಲಾಧ್ಯಕ್ಷರು ಹಾಗೂ ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಅಮಾನವೀಯ

ಪತ್ರ ಮುಖೇನ ಸರಕಾರದ ಗಮನ ಸೆಳೆದ ನಾಡಿನ ಹಲವು ಸಾಹಿತಿಗಳು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಜನಪರ ಹೋರಾಟಗಾರರೂ ಅದ ಬಿ.ಎನ್. ವಾಸರೆ ಹಾಗೂ ದಾಂಡೇಲಿಯ ಹಲವು ಪತ್ರಕರ್ತರ ಮೇಲೆ ದರ್ಪದಿಂದ ವರ್ತಿಸಿ, ಬಂಧನದ ಬೆದರಿಕೆ ಹಾಕಿದ ದಾಂಡೇಲಿಯ ಸಿ.ಪಿ.ಐ. ಭೀಮಣ್ಣ ಸೂರಿಯ ಮೇಲೆ ಶಿಸ್ತುಕ್ರಮ […]

ಈ ಕ್ಷಣದ ಸುದ್ದಿ

ಪ್ರಿನ್ಸಿಪಾಲ ಹಾಗೂ ಸಿ.ಪಿ.ಐ. ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ದಾಂಡೇಲಿ: ವಿದ್ಯಾರ್ಥಿಗಳ ಮೇಲೆ ದುರ್ವರ್ತನೆ ತೋರಿ ಕರ್ತವ್ಯಲೋಪವೆಸಗಿರುವ ಅಬ್ದುಲ್ ಕಲಾಂ ವಸತಿ ಶಾಲೆಯ (ವರ್ಗಾವಣೆಗೊಂಡ) ಪ್ರಾಂಶುಪಾಲ ವಿಶ್ವನಾಥ ಹುಲಸದಾರ, ಹಾಗೂ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಜನಪ್ರತಿನಿದಿಗಳ ಜೊತೆ ದರ್ಪದಿಂದ ಅನುಚಿತವಾಗಿ ನಡೆದುಕೊಂಡ ಸಿ.ಪಿ.ಐ. ಭೀಮಣ್ಣ ಸೂರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗುರುವಾರ ದಾಂಡೇಲಿ […]

ಈ ಕ್ಷಣದ ಸುದ್ದಿ

CPI ದೌರ್ಜನ್ಯ : ಪತ್ರಕರ್ತರಿಗೆ ಬೆಂಬಲವಾಗಿ ನಿಂತ ದಾಂಡೇಲಿಯ ಪುರಪಿತ್ರರು

ಪೊಲೀಸರು ಕರೆದ ಶಾಂತಿಪಾಲನಾ ಸಭೆಯನ್ನೇ ಬಹಿಷ್ಕರಿಸಿದ ನಗರಸಭಾ ಸದಸ್ಯರು ದಾಂಡೇಲಿ: ಪತ್ರಕರ್ತರ ಮೇಲೆ ಪೊಲೀಸ್ ಅಧಿಕಾರಿ ನಡೆಸಿರುವ ದಬ್ಬಾಳಿಕೆಯನ್ನು ಖಂಡಿಸಿ ಪತ್ರಕರ್ತರಿಗೆ ಬೆಂಬಲವಾಗಿ ನಿಂತಿರುವ ದಾಂಡೇಲಿ ನಗರಸಭೆಯ ಪುರಪಿತೃರು ಗುರುವಾರ ಪೊಲೀಸ್ ಇಲಾಖೆ ಕರೆದಿದ್ದ  ಶಾಂತಿಪಾಲನಾ ಸಭೆಯನ್ನೇ  ಸಾಮೂಹಿಕವಾಗಿ ಬಹಿಷ್ಕರಿಸಿ ತಮ್ಮ ವಿರೋಧ ವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.  ಅಬ್ದುಲ್ […]