ಉತ್ತರ ಕನ್ನಡ

ಎಲ್ಲರೊಳಗೊಂದಾಗಿ ಬೆರೆಯುವ ನಮ್ಮ ನಡುವಿನ ರಾಜಕುಮಾರ…

ವರನಟನಾಗದಿದ್ದರೇನಂತೆಹೆಸರಿನಲಿ ರಾಜಕುಮಾರ!ಎಲ್ಲರೊಳಗೊಂದಾಗಿ ಸವ೯ರಹಿತ ಬಯಸುವ ಸರದಾರ!ಒಂದು ಕಟ್ಟುವ ಬದಲುಹತ್ತು ಕಟ್ಟಿ ಬೆಳೆಸಿದ ಧೀರ!ನೌಕರರ ಹಿತಕ್ಕಾಗಿ ಹಗಲಿರುಳುದುಡಿದು, ದಣಿವರಿಯದ ಶೂರ!ಮಿತ ಮಾತು, ಹಿತ ಸ್ನೇಹಕಷ್ಟಕ್ಕೆ ಕೈಚಾಚಿ ಮುನ್ನಡೆಸುವ ಮೋಹ!ಬೊಗಳುವವರ ಲೆಕ್ಕಿಸದೇಕೆಂಗಣ್ಣಿನಿಂದ ಕೆರಳದೇ!ಮುನ್ನಡೆವ ಹಿರಿಯಾನೆ ಜಾತಿನಮ್ಮ ರಾಜಕುಮಾರ! ತಮ್ಮ ವ್ಯಕ್ತಿತ್ವವನ್ನು ಹದವಾಗಿ ರೂಪಿಸಿಕೊಂಡು ‘ಆರಕ್ಕೆರದೇ ಮೂರಕ್ಕಿಳಿಯದೇ ಎಲ್ಲವನ್ನು ಸಮಚಿತ್ತದಿಂದ ಆಲಿಸಿ, ಆಲೋಚಿಸಿ […]

ಈ ಕ್ಷಣದ ಸುದ್ದಿ

ನವಗ್ರಾಮ ರಸ್ತೆಯಲ್ಲಿ ಕೆರೆಯಂತಹ ಹೊಂಡಗಳು: ಕಂಡು ಕಾಣದಂತಿರುವ ಜಿಲ್ಲಾ ಪಂಚಾಯತ್ ಅಧಿಕಾರಿಗಳು

ಅಮಮಾ! ಇದೇನು ರಸ್ತೆಯೋ… ಸರಕಾರ ಪ್ರಾಯೋಜಿತ ಕೆರೆಯೋ… ದಾಂಡೇಲಿ : ತಾಲೂಕಿನ ಅಂಬೇವಾಡಿ ರೈಲ್ವೆ ನಿಲ್ದಾಣದಿಂದ ಮೌಳಂಗಿಗೆ ಹೋಗುವ ರಸ್ತೆಯ ನಡುವಿನ ನವಗ್ರಾಮ ದಿಂದ ಮೌಳಂಗಿ ಬ್ರಿಜ್ ವರೆಗಿನ ರಸ್ತೆಯಲ್ಲಿ ಕೆರೆಯಂತಹ ಬೃಹದ್ದಾಕಾರದ ಹೊಂಡಗಳು ಬಿದ್ದಿದ್ದು,  ಈ ಭಾಗದ ಜನ ನಿತ್ಯ ನರಕಾಯಾತನೆ ಅನುಭವಿಸುತ್ತಿದ್ದರೂ ಸಹ  ಜಿಲ್ಲಾ ಪಂಚಾಯತ್ […]

ದಾಂಡೇಲಿ

ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆಗೆ ಪತ್ರಿಕೆಗಳ ಓದು ಅವಶ್ಯ

ದಾಂಡೇಲಿಯಲ್ಲಿ ಪತ್ರಿಕಾ ದಿನಾಚರಣೆ: ಶ್ರಮ ಜೀವಿಗಳಿಗೆ ಸನ್ಮಾನ ದಾಂಡೇಲಿ: ಇಂದು ಹಲವಾರು ಕಾರಣಗಳಿಗಾಗಿ ಪತ್ರಿಕೆ ಓದುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ. ಪಾಲಕರಾದವರು ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆಗೆ ಪತ್ರಿಕೆಗಳ ಓದು ಅತಿ ಅವಶ್ಯವಾಗಿದೆ ಎಂದು ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ್ ನುಡಿದರು. […]

ಉತ್ತರ ಕನ್ನಡ

ಜಾತಿ-ಧರ್ಮಗಳ ಕಸ ಇಂದು ಯುವ ಸಮೂಹವನ್ನು ಆವರಿಸುತ್ತಿದೆ – ಜಯಂತ ಕಾಯ್ಕಿಣಿ

ದಾಂಡೇಲಿ: ಎಲ್ಲರೊಂದಾಗಿ ಬಾಳುವುದೇ ನಮ್ಮ ದೇಶದ ದೊಡ್ಡ ಮೌಲ್ಯ. ಈ ಮೌಲ್ಯದಿಂದಾಗಿಯೇ ಈ ದೇಶ ವಿಶ್ವದ ಗಮನ ಸೆಳೆದಿದೆ. ಇದನ್ನು ಉಳಿಸಿಕೊಳ್ಳಬೇಕು. ಆದರೆ ಆತಂಕಕಾರಿಯಾದ ಸಂಗತಿ ಎಂದರೆ ಜಾತಿ ಧರ್ಮಗಳ ಕಸ ಇಂದು ಯುವ ಸಮಾಜವನ್ನು ಆವರಿಸಿಕೊಳ್ಳುತ್ತಿದೆ ಎಂದು ಖ್ಯಾತ ಸಾಹಿತಿ ಬರಹಗಾರ ಜಯಂತ ಕಾಯ್ಕುಣಿ ನುಡಿದರು. ಅವರು […]