ದಾಂಡೇಲಿ

ಮಹಿಳೆಯರು ಸ್ವಾವಲಂಭಿಗಳಾಗಬೇಕು: ಸ್ವಾಭಿಮಾನದಿಂದ ಬಾಳಬೇಕು- ದೇಶಪಾಂಡೆ

(ಎಲ್.ಎಸ್. ಗಸ್ತಿ ಪೌಂಡೇಷನ ಮಹಿಳಾ ಸಮಾವೇಶ ) ದಾಂಡೇಲಿ: ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದರು. ಆದರೆ ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮಹಿಳೆ ಸ್ವಾವಲಂಭಿಯಾಗುವ ಜೊತೆಗೆ ಸ್ವಾಭಿಮಾನದಿಂದ ಬಾಳಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ನುಡಿದರು. ಅವರು ದಾಂಡೇಲಿಯ ಎಲ್.ಎಸ್. […]

ಒಡನಾಡಿ ವಿಶೇಷ

ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ. ಗೌಡ

ಬದುಕಲೇಬೇಕೆಂದಿದ್ದರೆನಡೆಯಿರಿ ತಲೆ ಮೇಲೆತ್ತಿನಡೆಯಲ್ಲಿ ನುಡಿಯಲ್ಲಿ ತಗ್ಗದಿರಿನೀಡಬಂದರೂ ಬಂಗಾರದ ಕತ್ತಿ-ಎಂಬ ಕವಿವಾಣಿಯಂತೆ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೇ ತಂದೆ-ತಾಯಿಯವರ ಆದರ್ಶದ ನಡೆ,ನುಡಿಯಲ್ಲಿ ಮುನ್ನಡೆಯುತ್ತಾ,ತಗ್ಗದೆ ಬಗ್ಗದೆ ದಿಟ್ಟತನದಿಂದ ಬದುಕಿ, ದಟ್ಟವಾದ ಹೆಜ್ಜೆ ಗುರುತ್ತೊಂದನ್ನು ಮೂಡಿಸಿದವರು ಕುಮಟಾದ ಮಹಾಬಲೇಶ್ವರ ತಿಮ್ಮಪ್ಪ ಗೌಡರವರು. ಜಿಲ್ಲೆಯ ತುಂಬೆಲ್ಲ ಎಂ.ಟಿ. ಗೌಡರೆಂದು ಚಿರಪರಿಚಿತರಾಗಿ, ಶೈಕ್ಷಣಿಕ ಚಿಂತನೆಯ ಸಮಗ್ರ […]

ಉತ್ತರ ಕನ್ನಡ

ಸೂತ್ರಕ್ಕೆ, ಶಾಸ್ತ್ರಕ್ಕೆ ಅಂಟಿಕೊಳ್ಳದ ಪ್ರಯೋಗ ಶೀಲ ಭಾಗವತ ಉಮಾಮಹೇಶ್ವರ ಭಟ್ಟ

‘ವಿದ್ಯಾ ವಿನಯ ಸಂಪನ್ನೆ’ ಎನ್ನುವ ವಿನಯಶೀಲತೆಗೆ ಹೆಸರಾಗಿ ಯಕ್ಷಗಾನ ಕಲೆಯ ಬಗ್ಗೆ ಪರಿಪೂರ್ಣ ಅರಿವಿನೊಂದಿಗೆ ಮುನ್ನಡೆದು ಬದುಕಿನ ಬಹುಪಾಲು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಬಾಡದ ಭಾಗವತರೆಂದೇ ಪ್ರಖ್ಯಾತರಾದವರು ಉಮಾಮಹೇಶ್ವರ ಲಕ್ಷ್ಮೀನಾರಾಯಣ ಭಟ್ಟ. ಬಡಗಿನ ರಂಗಭೂಮಿಯಲ್ಲಿ ಪ್ರಯೋಗಶೀಲತಾ ದೃಷ್ಟಿಕೋನದ ಪಾರಂಪರಿಕ ಜಾನಪದ […]

ಉತ್ತರ ಕನ್ನಡ

ಜನೇವರಿ 20 ರಂದು ಅಂಕೋಲೆಯಲ್ಲಿ ಸಾಹಿತ್ಯ ಸಮ್ಮೇಳನ

ಅಂಕೋಲಾ ತಾಲೂಕಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 20, ಶುಕ್ರವಾರದಂದು ಅಂಕೋಲೆಯ ನಾಡವರ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಕರ್ನಾಟಕದ ಎರಡನೆಯ ಬಾರ್ಡೋಲಿ ಎಂಬ ಹೆಗ್ಗಳಿಕೆ ಹೊಂದಿರುವ, ರೈತ ಹೋರಾಟದ ಮೂಲಕ ಚಳುವಳಿಯ ಗಟ್ಟಿತನ ತೋರಿರುವ, ಕರಿ ಇಷಾಡ ಮಾವಿನ ಹಣ್ಣಿನ ಮೂಲಕ ವಿಶ್ವದ ಗಮನ ಸೆಳೆದಿರುವ, […]