ಉತ್ತರ ಕನ್ನಡ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡುಗೇರಿಸಿಕೊಂಡ ಬಹುಮುಖ ಪ್ರತಿಭೆ ಎಮ್. ಡಿ. ಹರಿಕಾಂತ

“ಪ್ರತಿಭೆ”ಎಂಬುದು ಯಾರ ಸ್ವತ್ತಲ್ಲ. ಸತತ ಪರಿಶ್ರಮ, ಸತ್ವಪೂರ್ಣ ಕಾರ್ಯ ಮಾಡುತ್ತ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಯಾರು ಪ್ರಾಮಾಣಿಕವಾಗಿ,ಸೇವಾ ಮನೋಭಾವನೆಯಿಂದ ದುಡಿಯುತ್ತಾರೋ ಅಂತಹ ವ್ಯಕ್ತಿಗಳಿಗೆ ಆ ಕಾರ್ಯಕ್ಷೇತ್ರದಲ್ಲಿ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ನಮ್ಮೊಳಗಿನ ಎಂ.ಡಿ. ಹರಿಕಾಂತರವರೆ ಸಾಕ್ಷಿ. ತನ್ನ ಪ್ರತಿಭೆ ಪರಿಶ್ರಮಗಳ ಮೂಲಕ ಆ ಕ್ಷೇತ್ರ ವ್ಯಾಪ್ತಿಯ ವಿಸ್ತಾರದ […]

ಉತ್ತರ ಕನ್ನಡ

ಪ್ರಕಾಶ ನಾಯ್ಕರ ಮುಡಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಓರ್ವ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಿ ದಣಿವರಿಯದೆ ದುಡಿದು, ಚಿತ್ತಾರದಂತಹ ಅಪ್ಪಟ ಗ್ರಾಮೀಣ ಬದುಕಿನ ಮಕ್ಕಳ ಪಾಲಿನ ಆರಾಧ್ಯ ಗುರುಗಳೆನಿಸಿಕೊಂಡವರು. ಚಿತ್ತಾರದ ಚಿತ್ರದಲ್ಲಿ ಸದಾ ಪ್ರಕಾಶಿಸುವ ವ್ಯಕ್ತಿಯಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡವರು ಅಳ್ವೆದಂಡೆಯ ಪ್ರಕಾಶ […]

ಉತ್ತರ ಕನ್ನಡ

ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಅಕ್ಷತಾ ಕೃಷ್ಣಮೂರ್ತಿ

“ಅಕ್ಷತಾ” ಈ ಹೆಸರು ಅನೇಕ ಅರ್ಥಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅಕ್ಷತಾ ಎಂದರೆ ಶಾಶ್ವತ. ಕೊನೆಯೇ ಇಲ್ಲವೆಂಬ ಅರ್ಥವಿದೆ. ಶುಭ ಕಾರ್ಯದಲ್ಲಿ ಸಂತಸ ಕೊನೆಯಾಗದಿರಲಿ ಎಂದು ಅಕ್ಷತೆ ಹಾಕುವರು. ಸೃಜನಾತ್ಮಕ, ಸಕ್ರಿಯ,ಅದೃಷ್ಟ ,ಸ್ನೇಹಿ, ಸಮರ್ಥ ಎಂಬ ಹಲವು ಅರ್ಥಗಳ ಸರದಾರಿ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು. ‘ಅ’ ಅಕ್ಷರ ಮೊದಲಿರುವಂತೆ […]