ಈ ಕ್ಷಣದ ಸುದ್ದಿ

ಪ್ರಾಧ್ಯಾಪಕ ಎಸ್.ವಿ. ಚಿಂಚಣಿಯವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಸೇವಾ ನಿವೃತ್ತಿಗೊಂಡ ದಾಂಡೇಲಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾದ್ಯಾಪಕ ಎಸ್.ವಿ. ಚಿಂಚಣಿಯವರನ್ನು ಬೀಳ್ಕೊಡುವ ಹೃದಯಸ್ಪರ್ಶಿ ಕಾರ್ಯಕ್ರಮ ಪದವಿ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ವಿ. ಚಿಂಚಣಿಯವರು ನನ್ನ ವೃತ್ತಿ ಜೀವನದಲ್ಲಿ ಕಲಿಸುವಿಕೆಯ ಭಾಗವಾಗಿ ಸಾರ್ಥಕ ಬದುಕು ನಡೆಸಿದ್ದೇನೆ ಎನ್ನಲು ಹೆಮ್ಮೆಯಿದೆ. […]

ಈ ಕ್ಷಣದ ಸುದ್ದಿ

ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಗದ ಕಂಪನಿಯಿಂದ 5 ಲಕ್ಷ ರು.ಗಳ ರಕ್ತ ತಪಾಸಣಾ ಯಂತ್ರ

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಾಲೂಕಿನ ಗಾಂಧಿನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿ ವೆಚ್ಚದ ರಕ್ತ ತಪಾಸಣಾ ಯಂತ್ರ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ. ದಾಂಡೇಲಿ ನಗರದ ಕೊಳಚೆ ಪ್ರದೇಶವೆಂದೆ ಕರೆಯಲ್ಪಡುವ ಗಾಂಧಿನಗರದಲ್ಲಿ ಹಲವಾರು […]