ಈ ಕ್ಷಣದ ಸುದ್ದಿ

ಹಳಿಯಾಳ ಉಪ ವಿಭಾಗದ ಕಾರ್ಯಾಲಯದಲ್ಲಿ ಮೃತ ಉಪ ವಲಯ ಅರಣ್ಯ ಅಧಿಕಾರಿ ಯೋಗೇಶ ನಾಯ್ಕರಿಗೆ ಸರಕಾರಿ ಗೌರವ ವಂದನೆ

ದಾಂಡೇಲಿ: ಕೀಟನಾಶಕ ದೇಹದೊಳಗೆ ಸೇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವಿರ್ನೋಲಿ ವಲಯ ಅರಣ್ಯದ ಕುಳಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಯೋಗೇಶ್ ನಾಯ್ಕ ಅವರಿಗೆ ಹಳಿಯಾಳ ಉಪ ವಿಭಾಗದ ಕಾರ್ಯಾಲಯದ ಆವರಣದಲ್ಲಿ ಅರಣ್ಯ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು. ಕುಳಗಿಯಲ್ಲಿ ಸಾಗವಾನಿ […]

ಈ ಕ್ಷಣದ ಸುದ್ದಿ

ಅರಣ್ಯಾಧಿಕಾರಿ ಯೋಗೇಶನ ಉಸಿರನ್ನೇ ಕಸಿದುಕೊಂಡ ಕಳೆನಾಶಕದೊಳಗಿದ್ದ ಅಪಾಯಕಾರಿ ವಿಷ

ಆತ ಅರಣ್ಯ ಸೇವೆಯನ್ನೇ ಬಯಸಿ ಬಂದ ಕನಸುಗಣ್ಣಿನ ಯುವಕ. ವೃತ್ತಿ ಬದುಕಿನಲ್ಲಿ ಬದ್ದತೆ, ಖಾಸಗಿ ಬದುಕಿನಲ್ಲಿ ಶಿಸ್ತನ್ನು ರೂಡಿಸಿಕೊಂಡ ಸಂಯಮಿ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಸಹೃದಯಿ. ತನ್ನಷ್ಟೇ ಅರಣ್ಯವನ್ನೂ ಪ್ರೀತಿಸುವ ಪರಿಸರ ಪ್ರೇಮಿ. ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಸೂಕ್ಷ್ಮಗ್ರಾಹಿ. ಇಲಾಖೆಯಲ್ಲಿ ಅಧಿಕಾರಿ, ಹೊರಗಡೆ ಗೆಳೆಯ, ಸಹೋದರ ಹೀಗೆ […]