ಉತ್ತರ ಕನ್ನಡ

ನಮ್ ಕಥೆ… ನಮ್ ವ್ಯಥೆ… ಪಿ.ಆರ್. ನಾಯ್ಕರ ಲೇಖನ ಮಾಲೆ -೧೩

ಇಂವ ದೊಡ್ಡ ಸಾಯ್ಬ ಆಗನೇ. ನಂಗೆ ಬುದ್ದಿ ಹೇಳ್ತಾ. ಆಲ್ಲ, ನಾನು ಸಾಲಿಗೆ ಹೋಗ್ತೆ ಇಲ್ಲಾ ಬಿಡ್ತೆ, ನಾನು ಕಲಿತೆ ಇಲ್ಲಾ, ಕಲುದಿಲ್ಲ, ನಾನು ದಡ್ಡಾ ಆಗ್ಲಿ, ಇಲ್ಲ ಹುಸಾರಿ ಆಗ್ಲಿ.ಇಂವ ಯಾರು ಕೇಳುಕೆ ? ದೊಡ್ಡ ಕೊಚ್ಚಿನಾಬ. ನಾಮ್ಮ ಆಪ್ಪ, ಆಬ್ಬಿನೇ ಕೇಳುದಿಲ್ಲ, ಇಂವ ಯಾವ್ಲೆಕ ನಾಂಗೆ. […]

ಈ ಕ್ಷಣದ ಸುದ್ದಿ

ಪಣಸೋಲಿ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಜಂಗಲ್ ಸಫಾರಿ ಪ್ರವಾಸಿಗರ ಹರ್ಷ…

ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ […]

ಈ ಕ್ಷಣದ ಸುದ್ದಿ

ಗೇರುಸೊಪ್ಪದ ಮಕ್ಕಳ ಸ್ನೇಹಿ ಶಿಕ್ಷಕನ ಮುಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ…

ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾದ, ಸುಜ್ಞಾನಿಯಾದ ಶಿಕ್ಷಕ ಮಾತ್ರ ತನ್ನ ಸುತ್ತ ಸ್ವರ್ಗಸದೃಶ ವಾತಾವರಣ ನಿರ್ಮಿಸಬಲ್ಲ. ಅವರೇ ನಿಜವಾದ ಮಾನ್ಯತೆಗೆ, ಅಭಿನಂದನೆಗೆ ಅಹ೯ರು. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಯಂತೆ ಕರ್ತವ್ಯವೇ ದೇವರೆಂದು ನಂಬಿ ಸದಾ ಮಕ್ಕಳ ಒಳಿತಿಗಾಗಿ ದುಡಿಯುವವರು ಗೇರುಸೊಪ್ಪೆ ಪ್ರೌಢಶಾಲೆ ಗಣಿತ ಶಿಕ್ಷಕ ಬಾಬು ಲಚ್ಮಯ್ಯ […]

ಉತ್ತರ ಕನ್ನಡ

ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ

‘ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು’ – ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ […]

ಒಡನಾಡಿ ವಿಶೇಷ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೨

‘ಯೆಂಕ್ಟೇಶ, ಆ ಕಾಡಿಮಾನಿ ಭಾರತಿ ಸುದ್ದಿ ಎಲ್ಲ ಕಾಡಿಗೂ ಗುಸು….ಗುಸು…. ಅಂತಾದೆ. ಮಂಜು ಮತ್ತು ಭಾರತಿ ಕೂಚೂ… ಕೂಚೂ…. ಲವ್ ಮಾಡಿರಂತೆ…. ಲವ್….ಲವೂ……ಇಬ್ಬರು ನಿನ್ನಾಗೆ ಮಾನಿ ಬಿಟ್ಟು ಹೋಗಾರಂತೆ…… ಪಾಪ ಅವರಪ್ಪ,ಆಬ್ಬೆ ಇಡೀ ಉರ್ತುಂಬ ಹುಡ್ಕದ್ರಂತೆ…. ನಿನ್ನೆ ರಾತ್ರಿ ಯಾರೂ ಉಣ್ದೆ ಹಾಂಗೆ ಮನಿಕಂಡ್ರಂತೆ….. ಹೈಸ್ಕೂಲ್ ಸಾಲಿಗೆ ಹೋದ […]

ಒಡನಾಡಿ ವಿಶೇಷ

ಕರೆದರೆ ನೀವಿದ್ದ ಸ್ಥಳಕ್ಕೇ ಬರುತ್ತಿದೆ ಡೋರ್ ಸ್ಟೆಪ್ ಡೀಸೆಲ್ ಡೆಲವರಿ ವಾಹನ…

ಇತ್ತೀಚಿನ ವರ್ಷಗಳಲ್ಲಿ ಅದೆಷ್ಟೋ ಮೊಬೈಲ್ ಸೇವೆಗಳು, ಸಂಚಾರಿ ಸೌಲಭ್ಯಗಳು ಬರುವ ಮೂಲಕ ಜನರ ಕೆಲಸಗಳು ಕಡಿಮೆಯಾಗುತ್ತಿವೆ. ಸರಕಾರ ಕೂಡಾ ಈ ಸಂಚಾರಿ ಸೇವೆಗಳಿಗೆ ಆದ್ಯತೆ ನೀಡುತ್ತಿದ್ದು, ಅದರ ಭಾಗವಾಗಿಯೇ ಎಂಬಂತೆ ಇದೀಗ ಡೀಸೆಲ್ ಪಂಪ್ ಕೂಡಾ ಜನರಿದ್ದಲ್ಲಿಗೆ ಹೋಗುಬಂತಹ ವ್ಯವಸ್ಥೆಯೊಂದು ಬಂದಿರುವುದು ಬಹಳ ವೈಶಿಷ್ಠ್ಯವೆನಿಸುವಂತದ್ದಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲೆಂಬಂತೆ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೧

ಮಾರ್ನೆ ದಿನ ಬೆಳಿಗ್ಗೆಯೇ ಭಾರತಿ, ಮಂಜುನಾಥನ ಮನೆಗೆ ಪಾಠ ಕೇಳಲು ಹೋದಳು. ಮಂಜುನಾಥ ಹಾಸಿಗೆಯನ್ನು ಹಾಸಿ ಕುಳಿತುಕೊಳ್ಳಲು ಹೇಳಿ ಮೊಬೈಲ್ ತರಲು ಒಳಗೆ ಹೋದ. ಮಂಜುನಾಥನ ಆಬ್ಬೆ, ಅಪ್ಪ ಭಾರತಿಯನ್ನು ಮಾತನಾಡಿಸಿ, ‘ಎಲ್ಲೂ ಹೊರ್ಗೆ ಹೊಗ್ ಬ್ಯಾಡಿ, ಮಾನಿಲೆ ಓದ್ಕಂತಿ ಇರಿ’, ಎಂದೇಳಿ ಅವರು ತಮ್ಮ ತಮ್ಮ ಕೂಲಿ […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೦

‘ನಮ್ಮಪ್ಪ ಗಾನಾಂವ ಎಂದೇಳ್ತಾ ಮಾರು ಓಡ್ತಾ ಸಾಲಿ ಕಡೆ ನಡ್ದೆ ಬಿಟ್ಟ. ಸಾಲಿಲಿರು ಮಾಸ್ತರನ್ನು ನೋಡಿ ಸರ್,’ಸಾಲಿ ಯಾವಾಗ ಸುರು ಆಯ್ತದೆ.’ನಾನೂ ಸಾಲಿಗೆ ಬತ್ತೆ.ಯಾವಾಗ ಬರ್ಲಿ ಸರ್.‘ ಗುಂಯ್,’ಗುಂಯ್ ಎನ್ನುತ್ತಾ ಕೈಯಲ್ಲೆ ಗಾಡಿ ಎಕ್ಸಲೆಟರ್ ಒತ್ತುತ್ತ ಮತ್ತೆ ಯಾವುದೋ ಕಡೆ ಓಡಿದ. ಸಾಲಿಲಿ ಕುಂತು ಮಕ್ಕಳ ಪಟ್ಟಿ ನೋಡ್ತಿದ್ದ […]

ಉತ್ತರ ಕನ್ನಡ

ವಿದ್ಯಾರ್ಥಿ ಸ್ನೇಹಿ ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಮಾಡಿದ್ದಾದರೆ ಕಾಯಕ ವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಕೊಟ್ಟಿದ್ದಾದರೆ ದಾಸೋಹವಾಗುವುದು, ಮಾನವನು ತನ್ನಲ್ಲಿರುವ ಆತ್ಮದ ಅರಿವಿನಿಂದ ಪಡೆದದ್ದಾದರೆ ಪ್ರಸಾದವಾಗುವುದು. ಹೀಗೆ ಸರ್ವದರಲ್ಲೂ ದಾಸೋಹ ಭಾವನೆಯಿಂದ ಕೂಡಿರುವ ಈ ಸೂತ್ರಗಳು ಮನುಕುಲದ ಬದುಕಿನಲ್ಲಿ ಬೆರೆತರೆ ಬೆಳಗೇ ಬೆಳೆಗಲ್ಲದೆ ಕತ್ತಲೆಯುಂಟೆ? ಅಜ್ಞಾನ ಕಳೆಯಬಹುದು ಅರಿವಿನಿಂದಲ್ಲದೆ, […]

ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯಕರ ಲೇಖನ ಮಾಲೆ – ೯

‘ಯೆಂಕ್ಟೇಶ, ನಮ್ಮನಿಲಿ ಆಪ್ಪ ಒಬ್ನೆ ಆವ್ನೆ. ನೀನು ಮಾನಿಗೆ ಹೋಗ್ಬೇಡ. ಇಲ್ಲೇ ಏಡಿ ಸಾರ್ ಮಾಡ್ಕಂಡಿ ಉಂಡ್ರಾಯ್ತು. ನೀನು ಹೆರ್ಗೆ ವಸ್ತೈರ ತೊಳು ಕಲ್ಮೇಲ ಕುತ್ಕಂಡಿ ಏಡಿ ಜೊಪ್ಕಂಡಿ ಓಡ ತೆಕ್ಕಂಡಿ ಬಾ, ಅಲ್ಲಿವರಿಗೆ ನಾನು ಒಲಿಗೆ ಬೆಂಕಿ ಹಿಡಿಸ್ತೆ. ನಮ್ಮಬ್ಬಿ ಬೆಳ್ಗಾಗೆ ಆನ್ನ ಮಾಡಿ ಒಲಿಮೇಲೆ ಬೆಚ್ಚವ್ಳೆ. […]