ಉತ್ತರ ಕನ್ನಡ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೫

‘ಆಲ್ವಾ ದೇವು , ಮೊದ್ಲೇ ಎಲ್ಲಾದ್ರೂ ಕೆಲ್ಸಕ್ಕೆ ಹೊಗ್ತಿದ್ದೆ. ದುಡ್ಡು ಸಿಕ್ದಕೂಡ್ಲೆ ಕುಡ್ಕಬಂದ್ಕಂಡಿ ಮಾನಿಲಿ ಮನಿಕಂತಿದ್ದೆ. ಯಾರೂ ಕೇಳ್ವರು, ಹೇಳ್ವರು ಇಲ್ಲಾಗಿತ್ತು. ಇಗೆನಾಗಾದೆ ಬಾಲ್ಯಾ ಆ ಸುಡ್ಗಾಡ ಕೊರೋನಾ ಯಾಪಾರ್ದಾಗೆ ಮಕ್ಳೆಲ್ಲಾ ಮಾನಿಲಿರ್ತು. ನಿಂಗೆ ಅದೇ ದೊಡ್ಡ ತಾಲಿಬಿಸಿ ಆಗ್ಬಿಟ್ಟದೆ. ನಿಂಗೆ ಸಾರಾಯಿ ಕುಡ್ಕ ಬಂದ್ಮ್ಯಾಲೆ ಗಾನಾಕೆ ಉಂಬುಕ್ಬೇಕು. […]

ಉತ್ತರ ಕನ್ನಡ

ಕ್ರೀಡಾ ಜಗತ್ತಿನ ಅಂತರಾಷ್ಟ್ರೀಯ ಮಟ್ಟದ ಸಾಧಕ ಶಿಕ್ಷಕಿ ಹೊನ್ನಾವರದ ಯಮುನಾ ನಾಯ್ಕ

ಗ್ರಾಮೀಣ ಪ್ರತಿಭೆಯೊಂದು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಅದಕ್ಕೊಂದು ನಿರಂತರ ತಪಸ್ಸು ಮಾಡಬೇಕಾದಿತು. ಸತತ ಪರಿಶ್ರಮ, ಕ್ರಮವರಿತ ಸಾಧನೆ, ಎದುರಾಳಿಯನ್ನು ಸೋಲಿಸುವ ಛಲ ಅತ್ಯಗತ್ಯ. ಕ್ರಮರಹಿತ ಸಾಧನೆ ಶರೀರ ನಾಶವೇ ಹೊರತು, ಶರೀರ ಸಂವರ್ಧನೆಯಲ್ಲ ಎಂಬುದೊಂದು ಮಾತಿದೆ. ಸುಪ್ತವಾಗಿ ತಮ್ಮಲ್ಲಡಗಿರುವ ಚೈತನ್ಯಕ್ಕೆ ದಾರಿ ತೋರಿಸಿದಾಗ ಅದು ಬಲಿಷ್ಠಗೊಳ್ಳಲು ಸಾಧ್ಯ. […]