ಉತ್ತರ ಕನ್ನಡ

ಮುಖ್ಯಾಧ್ಯಾಪಕರ ಸಂಘದ ರಾಜ್ಯ ಉಪಾಧ್ಯಕ್ಷ ಹುದ್ದೆಯೇರಿದ ಕ್ರಿಯಾಶೀಲ ಶಿಕ್ಷಕ, ಯಶಸ್ವೀ ಸಂಘಟಕ ಲಂಬೋದರ ಹೆಗಡೆ

ಒಳ್ಳೆಯತನವೇ ಸತ್ಯ ಸೌಂದರ್ಯವೆಂದು ದೃಢವಾಗಿ ನಂಬಿರುವ ಅಧ್ಯಾಪಕನ ಬಾಳಿನಲ್ಲಿ ಆಲಸ್ಯವೆಂದೂ ಸುಳಿಯಲಾರದು. ಸದಾ ಉತ್ಸಾಹ ಶೀಲ ಕಾರ್ಯತತ್ಪರತೆಯ ಮೂಲಕ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವಲ್ಲಿ ಇವರ ಮನಸ್ಸು ಜಾಗೃತವಾಗಿರುತ್ತದೆ. ಇಂತಹ ಜಾಗೃತ ಮನಸ್ಸಿನ ಸರದಾರ, ಸದಾ ಹೊಸ ಹೊಸ ಆಲೋಚನೆಗಳಿಗೆ, ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ವಿಶಿಷ್ಟ ವ್ಯಕ್ತಿತ್ವ ಹೊಂದಿದವರು […]